ಪದಯುಗ


Team Udayavani, Feb 18, 2018, 8:15 AM IST

a-23.jpg

ಅಮ್ಮ ಮತ್ತು ಪುಟ್ಟ ಮಗ ಬಾಹುಬಲಿಯ ಮೂರ್ತಿ ನೋಡಲೆಂದು ಹೋಗಿದ್ದರು. ದೂರದಿಂದ ಬಾಹುಬಲಿಯ ಭವ್ಯಾಕಾರವನ್ನು ನೋಡಿದ ಮಗ ಹೇಳಿದ, “”ಭಯವಾಗುತ್ತಮ್ಮ, ನಾನು ಬರೋಲ್ಲ ” ಅಮ್ಮ “ಬಾರೋ’ ಮಗನನ್ನು ಗದರಿಸಿದಳು. ಕರಿಕಲ್ಲಲ್ಲಿ ಕಡೆದ ಎತ್ತರ ವಿಗ್ರಹವನ್ನು ನೋಡಿ ಮಗ ಬಿಲ್‌ಕುಲ್‌ ಮೇಲೆ ಬರಲು ಕೇಳಲಿಲ್ಲ. ಅಮ್ಮನಿಗೆ ಮಗನ ಸ್ಥಿತಿಯನ್ನು ನೋಡಿ ನಗುವೇ ಬಂತು. ದೇವರಲ್ಲಿಗೆ ಹೋಗುವಾಗ ಭಯಪಡುವುದುಂಟೆ? ಹಾಗೆಂದು, ದೇವರೆಂದರೆ ಯಾರು? ಎಂದು ಬಾಲಕನಿಗೆ ಹೇಗೆ ಗೊತ್ತಾಗಬಹುದು ! 

ಅಮ್ಮ ಹೇಳಿದಳು, “”ಭಯವೆ ಮಗಾ? ಏತಕ್ಕೆ ಭಯ? ನಿನಗೊಂದು ಕತೆ ಹೇಳುತ್ತೇನೆ” ಎನ್ನುತ್ತ ಒಂದು ಕತೆ ಹೇಳಲಾರಂಭಿಸಿ ಮೆಲ್ಲನೆ ಗೊಮ್ಮಟಬೆಟ್ಟವನ್ನು ಏರತೊಡಗಿದಳು. ವಿಷ್ಣು ದೇವರು ಪ್ರಹ್ಲಾದನ ಭಕ್ತಿಗೆ ಒಲಿದು ನರಸಿಂಹಾವತಾರ ತಾಳಿ ಕಂಬವನ್ನೊಡೆದು ಬಂದರು. ಹಿರಣ್ಯಕಶ್ಯಪುವಿನ ಹೊಟ್ಟೆಯನ್ನು ಬಗೆದರು. ಭೀಕರಾಕೃತಿಯಲ್ಲಿ ನಿಂತಿದ್ದ ನರಸಿಂಹ ದೇವರನ್ನು ನೋಡಿ ಇಡೀ ಲೋಕವೇ ಭಯಗೊಂಡಿತು. ದೇವತೆಗಳೂ ಭೀತಿಯಿಂದ ತತ್ತರಿಸಿದರು. “”ಮಹಾವಿಷ್ಣುವೇನೋ ಹೌದು, ಆದರೆ, ಇವನನ್ನು ದಿಟ್ಟಿಸುವ ಬಗೆಯೆಂತು?” ಎಂದು ಎಲ್ಲರೂ ಒಬ್ಬರನೊಬ್ಬರು ಪ್ರಶ್ನಿಸತೊಡಗಿದರು. 

ಆಗ ಬಾಲಕ ಪ್ರಹ್ಲಾದ ನಗುತ್ತ ಹೇಳಿದ, “”ಹೆದರಿಕೆಯೆ ನಿಮಗೆ? ಭೀಕರವಾದ ಮುಖ ನೋಡಿದರೆ ಭಯವಾಗುತ್ತದಲ್ಲವೆ? ಮುಖವನ್ನು ಯಾಕೆ ನೋಡುತ್ತೀರಿ. ದೇವರ ಪಾದಗಳನ್ನೇ ನೋಡಿ. ಪಾದಗಳನ್ನು ನೋಡುತ್ತ ಸ್ತುತಿ ಮಾಡಿ”. ದೇವತೆಗಳು ಹಾಗೆಯೇ ಮಾಡಿದರು. ನರಸಿಂಹದೇವರು ಪ್ರಸನ್ನವದನರಾದರು. ಕತೆ ಮುಗಿಯುವಾಗ ಇಬ್ಬರೂ ಬೆಟ್ಟವೇರಿದ್ದರು. ಅಮ್ಮನೂ ಮಗನೂ ಬಾಹುಬಲಿಯ ಪಾದಗಳನ್ನೇ ದಿಟ್ಟಿಸತೊಡಗಿದರು.

ವಿಶ್ವ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.