ಝೆನ್‌ ಕತೆ


Team Udayavani, Aug 12, 2018, 6:00 AM IST

36.jpg

ರೊಕನ್‌ ಎಂಬುದು ಒಂದು ಝೆನ್‌ ಪ್ರಕಾರ. ಇದೇ ಹೆಸರಿನಿಂದ ಈ ವಿಭಾಗದ ಭಿಕ್ಷುಗಳನ್ನು ಕರೆಯುತ್ತಾರೆ. ಇವರದು ವಿಚಿತ್ರವಾದ ಸ್ವಭಾವ. ಯಾರ ಬಗ್ಗೆಯೂ ಕೆಡುಕನ್ನು ಕನಸಿನಲ್ಲಿಯೂ ಎಣಿಸುವವರಲ್ಲ. ಕ್ರಿಮಿ-ಕೀಟಗಳಿಗೂ, ಜೇನು-ಹೇನುಗಳಿಗೂ ಇವರಿಗೆ ಅತ್ಯಧಿಕ ಕರುಣೆ ಇರುತ್ತಿತ್ತು. ಯಾವಾಗಲೂ ವಿಲಕ್ಷಣವಾಗಿ ಓಡಾಡುತ್ತಿದ್ದ ಇವರನ್ನು “ಹುಚ್ಚ’ರೆಂದು ಜನ ಭಾವಿಸುತ್ತಿದ್ದರು. ಹುಳುಹುಪ್ಪಟಗಳನ್ನು ಕೂಡ ಪ್ರೀತಿಯಿಂದ ಕಾಣುವ ಇವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಜನರಿಗೆ ಸಾಧ್ಯವಾಗುತ್ತಿರಲಿಲ್ಲ. 

ರೊಕನ್‌ ಭಿಕ್ಷುವೊಬ್ಬ ಕಾಡಿನ ನಡುವೆ ವಾಸಿಸುತ್ತಿದ್ದರು. ಅವರದ್ದು ಸಣ್ಣ ಗುಡಿಸಲು. ಹರಿಯುವ ತೊರೆಯ  ನೀರನ್ನು ಸೇವಿಸುತ್ತಿದ್ದರು. ನೆಲಕ್ಕೆ ಉದುರಿದ ಧಾನ್ಯವನ್ನು ಹೆಕ್ಕಿ ತಿನ್ನುತ್ತಿದ್ದರು. ತಮ್ಮ ಎದೆಯ ಮೇಲೆ ಹುಲುಸಾಗಿ ಬೆಳೆದಿರುವ ಕೂದಲಿನ ನಡುವೆ ಬಾಳ್ವೆ ನಡೆಸುವ ಹೇನುಗಳ ಬಗ್ಗೆಯೂ ದಯೆಯನ್ನು ಹೊಂದಿರುತ್ತಿದ್ದರು. ಹುಲ್ಲಿನ ನಡುವೆ ಕ್ರಿಮಿಗಳು ಸರಿದಾಡುವುದನ್ನು ಕಂಡರೆ ಸದ್ದುಮಾಡದೆ ಸುಮ್ಮನಾಗುತ್ತಿದ್ದರು- ಅವುಗಳಿಗೆ ತೊಂದರೆಯಾಗಬಾರದೆಂದು! 

ಒಂದು ರಾತ್ರಿ ದುರ್ಘ‌ಟನೆ ನಡೆಯಿತು. ಭಿಕ್ಷು ಗುಡಿಸಲಿನಲ್ಲಿ ಇರಲಿಲ್ಲ. ಕಳ್ಳನೊಬ್ಬ ಗುಡಿಸಲಿಗೆ ನುಗ್ಗಿದ. ಭಿಕ್ಷು ಬಳಸುತ್ತಿದ್ದ  ಜೀವನಕ್ಕೆ ಬಳಸಲಾಗುತ್ತಿದ್ದ ಸಣ್ಣಪುಟ್ಟ ವಸ್ತುಗಳನ್ನು  ಒಂದು ಹರಕು ಬಟ್ಟೆಯ ಗಂಟಿನಲ್ಲಿ ಕಟ್ಟಿ ಒಯ್ದು ಪರಾರಿಯಾದ. ಭಿಕ್ಷು ಗುಡಿಸಲಿಗೆ ಮರಳಿ ಬರುವಾಗ ಅದು ಖಾಲಿ ಖಾಲಿಯಾಗಿತ್ತು. ತಾನು ಉಟ್ಟ ಕೌಪೀನದಲ್ಲಿಯೇ ನಿಲ್ಲಬೇಕಾಯಿತು.

ಪಾಪ ! ನನ್ನಂಥ ಬಡಪಾಯಿಯ ಎಲೆಮನೆಯಲ್ಲಿ ಆ ಮುಗ್ಧನಿಗೆ ಏನು ಸಿಕ್ಕೀತು ಎಂದು ಭಿಕ್ಷು ವ್ಯಥಿಸಿದರು. ಹುಣ್ಣಿಮೆ ರಾತ್ರಿಯದು. ಭಿಕ್ಷು ಹೊರಗೆ ಬಂದರು. ಬಾನಿನಲ್ಲಿ ಚಂದ್ರ ಹೊಳೆಯುತ್ತಿದ್ದ. “ಛೆ ! ಈ ಚಂದ್ರನನ್ನಾದರೂ ಕಳ್ಳ ಒಯ್ಯಬಹುದಿತ್ತು. ಅವನು ಇದನ್ನು ನೋಡಲೇ ಇಲ್ಲ ಅಂತ ತೋರುತ್ತೆ’ ಎಂದು ಗೊಣಗುತ್ತ ಆಗಸ ನೋಡುತ್ತ ಹಾಗೇ ಅಂಗಳದಲ್ಲಿ ನಿದ್ದೆ ಹೋದರು.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.