ಸ್ವಂತ ಕಟ್ಟಿದ ರಾಖಿ 


Team Udayavani, Aug 26, 2018, 6:00 AM IST

z-1.jpg

ರಕ್ಷಾಬಂಧನ ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ಅನುಬಂಧವನ್ನು ವ್ಯಕ್ತಪಡಿಸುವ ಹಬ್ಬ. ಹಬ್ಬ ಸನಿಹವಾಗುತ್ತಿದಂತೆ ರಾಖೀಗಳಿಗೆ ಎಲ್ಲಿಲ್ಲದ ಬೇಡಿಕೆ. ರಾಖಿಯನ್ನು ಅಂಗಡಿಯಲ್ಲಿ ಕೊಳ್ಳುವ ಬದಲು ಮನೆಯಲ್ಲಿಯೇ ತಯಾರಿಸಲು ಬಹಳಷ್ಟು ಸರಳ ಉಪಾಯಗಳಿವೆ. ಸುಲಭವಾಗಿ ಸಿಗುವ ಕಾರ್ನ್ಫ್ಲೋರ್‌, ಮಣಿ, ರಿಬ್ಬನ್‌. ಮುತ್ತು ಹಾಗೂ ಹವಳ ಬಳಸಿ ಸುಂದರ ಪುಟಾಣಿ ರಾಖಿಗಳನ್ನು ಮನೆಯಲ್ಲಿ ತಯಾರಿಸಬಹುದು.

ಮುತ್ತು ಮಣಿಗಳ ರಾಖಿ
ಸಾಕಷ್ಟು ಬಣ್ಣ ಬಣ್ಣದ ಮಣಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವ‌ನ್ನು ಬಳಸಿ ವಿವಿಧ ವರ್ಣದ ಮಣಿಗಳನ್ನು ಕೆಂಪು ದಾರದಲ್ಲಿ ಜೋಡಿಸಿದರೆ ಸುಂದರವಾದ ಮಣಿಯ ರಾಖಿ ಸಿದ್ಧವಾಗುತ್ತದೆ. ಹೆಚ್ಚಿನ ಹುಡುಗಿಯರು ಸುಲಭವಾಗಿ ದೊರಕುವ ಅಗ್ಗದ ಕೃತಕ ಮತ್ತುಗಳ ಆಭರಣಗಳನ್ನು ಹೊಂದಿರುತ್ತಾರೆ. ಹಳೆಯ ಆಭರಣಗಳಿಂದ ಮುತ್ತುಗಳನ್ನು ಸಂಗ್ರಹಿಸಿ ಸುಂದರವಾದ ಮುತ್ತಿನ ರಾಖೀಯನ್ನು ತಯಾರಿಸಬಹುದು.

ಝಲರ್‌ ರಾಖಿ
ಈ ರಾಖಿಯನ್ನು ತಳದಲ್ಲಿ ಒಂದು ವೃತ್ತಾಕಾರದ ಆಕಾರದಲ್ಲಿಕಟ್ಟಿದ ರೇಷ್ಮೆ ಎಳೆಯಿಂದ ಮಾಡಲಾಗುತ್ತದೆ. ದಾರದ ಮೇಲ್ಭಾಗದಲ್ಲಿ ಪಾಸ್ಟಿಕ್‌ ಬಿಟೆಲ್‌ನ ವಿಶಿಷ್ಟ ಆಕೃತಿಯನ್ನು ಜೋಡಿಸಬಹುದು. 

ಆಭರಣದ ರಾಖಿ
ಈ ರಾಖೀಯನ್ನು ತಯಾರಿಸುವುದು ಬಹಳ ಸರಳ. ಮನೆಯಲ್ಲಿ ಅನಗತ್ಯ ಆಭರಣಗಳು ಸಾಕಷ್ಟಿರುತ್ತದೆ. ಹಳೆಯ ಆಭರಣಗಳಿಂದ ದೊಡ್ಡ ಪದಕವನ್ನು ತೆಗೆದುಕೊಂಡು ಕೆಂಪು ಅಥವಾ ಚಿನ್ನದ ಬಣ್ಣದ ದಾರಕ್ಕೆ ಅಂಟಿಸಿ ಸುತ್ತಲು ನಮ್ಮ ಇಚ್ಛೆಯಂತೆ  ಅಲಂಕರಿಸಬಹುದು.

ರುದ್ರಾಕ್ಷಿಯ ರಾಖಿ
ಸನಾತನ ಧರ್ಮದಲ್ಲಿ ರುದ್ರಾಕ್ಷಿಗೆ ವಿಶೇಷ ಸ್ಥಾನ ನೀಡಲಾಗಿಗೆ. ಹೀಗಾಗಿ ರಾಖಿ ಹಬ್ಬದಲ್ಲೂ ರುದ್ರಾಕ್ಷಿಯನ್ನು ಬಳಸಿ ರಾಖಿಯನ್ನು ತಯಾರಿಸಿದರೆ ಸಾಂಪ್ರದಾಯಿಕ ಅಂದ ಲಭ್ಯವಾಗುತ್ತದೆ. ಕೆಂಪು ಬಣ್ಣದ ದಾರಕ್ಕೆ ರುದ್ರಾಕ್ಷಿಯನ್ನು ಜೋಡಿಸಿ ಅದರ ಅಗಲು-ಬಗಲಿಗೆ ಚಿನ್ನದ ಬಣ್ಣದ ಮುತ್ತುಗಳನ್ನು ಪೋಣಿಸಿದರೆ ರುದ್ರಾಕ್ಷಿಯ ರಾಖಿ ಸಿದ್ಧವಾಗುತ್ತದೆ.

ಸುಲಭಾ ಆರ್‌. ಭಟ್‌

ಟಾಪ್ ನ್ಯೂಸ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

6-fusion

UV Fusion: ಇಂಡಿ ಪಂಪ್‌ ಮಟ..

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.