ಗಣಿತ ಕ್ಷೇತ್ರದಲ್ಲಿನ ಮಹಿಳೆಯರು 


Team Udayavani, Dec 9, 2018, 6:00 AM IST

mathematics.jpg

ನಾಲ್ಕನೆಯ ಶತಮಾನದ ಅಲೆಗ್ಸಾಂಡ್ರಿಯಾದ ಹಿಪೇಟಿಯಾ (ಕ್ರಿ.ಶ. 370-415), ಹದಿನೆಂಟನೆಯ ಶತಮಾನದ ಪ್ಯಾರಿಸ್‌ನ ಗಣಿತ ಜಿಜ್ಞಾಸು ಇಮಿಲಿ ದು ಚಾಟೆಲೆಟ್‌ (ಕ್ರಿ.ಶ. 1706-1749), ಜರ್ಮನಿಯ ಹ್ಯಾನೋವರ್‌ನ ಕೆರೊಲಿನ್‌ ಹರ್ಷಲ್‌ (1750-1848), ಪ್ಯಾರಿಸ್‌ನ ಇನ್ನೋರ್ವ ಗಣಿತ ವಿಶಾರದೆ ಮೇರಿ ಸೋಫಿ ಜರ್ಮೇನ್‌ (1776-1831) ಮುಂತಾದ 12 ಮಂದಿ ಗಣಿತಜ್ಞೆಯರ ಸಾಧನಾಪಥಗಳ ಮೇಲೆ ಕಣ್ಣು ಹಾಯಿಸುವಂತೆ ಮಾಡುವ ಅಪರೂಪದ ಪುಸ್ತಕ ಇದು.

ವಿಜ್ಞಾನ ಕ್ಷೇತ್ರ ಮಹಿಳೆಯರಿಗೆ ಹೇಳಿಸಿದ್ದಲ್ಲ ಎಂಬಂಥ ಪೂರ್ವಗ್ರಹೀತ ಚಿಂತನೆ ಕಳೆದ ಶತಮಾನದವರೆಗೂ ಒಂದಿಲ್ಲೊಂದು ವೇಷದಿಂದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮುಂದುವರಿದುಕೊಂಡು ಬಂದಿರುವುದು ಸರ್ವವಿದಿತ. ಆದರೆ ಕೆಲ ಸಾಧಕಿಯರು ಕೆಲವೇ ಕೆಲವು ಸಹೃದಯರೂ, ಉದಾರಿಗಳೂ ಆಗಿದ್ದ ಪುರುಷ ವಿಜ್ಞಾನಿಗಳ ಸಹಾಯಕಿಯರಾಗಿ ದುಡಿದರು; ಮುಂದೆ ತಮ್ಮದೇ ತೀವ್ರ ಆಸಕ್ತಿಯನ್ನು ಬೆಳೆಸಿಕೊಂಡರು; ಕೌಟುಂಬಿಕ, ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಸಾಧನೆಯ ಪಥದಲ್ಲಿ ಮುಂದುವರಿದರು. ಹಿಪೇಟಿಯಾಳಂಥ ಗಣಿತಜ್ಞೆಯನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು; ಆಕೆಯ ಜೀವನಗಾಥೆ ಅಶ್ರುತಗಾನವೇ ಆಗಿಹೋಯಿತು. ಅದಾಗಿ 12 ಶತಮಾನಗಳ ಬಳಿಕ ಬಂದ ಗಣಿತ ಶಾಸ್ತ್ರಜ್ಞೆಯರ ಮಾಹಿತಿ ಅಲ್ಲಲ್ಲಿ ಅಸ್ಪಷ್ಟವಾಗಿ ಲಭ್ಯವಿದ್ದುದನ್ನು ಕಷ್ಟಪಟ್ಟು ಕಲೆಹಾಕಿ ಅವರ ವ್ಯಕ್ತಿತ್ವ ದರ್ಶನದೊಂದಿಗೆ ಅವರ ವಿಶಿಷ್ಟ ಸಾಹಸವನ್ನು ಚಿತ್ರಿಸುವ ಪ್ರಯತ್ನ ಈ ಬರಹಗಳಲ್ಲಿ ನಡೆದಿದೆ. ಇನ್ನೆಷ್ಟೋ ಕ್ಷೇತ್ರಗಳ, ಇನ್ನೆಷ್ಟೋ ಸಾಧಕಿಯರು ಇನ್ನೂ ತೆರೆಮರೆಯಲ್ಲೇ ಉಳಿದಿದ್ದಾರೆ; ಅಂಥವರ ವ್ಯಕ್ತಿ-ಚಿತ್ರಣಗಳನ್ನು ಕಲೆಹಾಕಿ ಪ್ರಕಟಿಸಬೇಕೆಂಬವರಿಗೆ ಪ್ರೇರಣೆ ನೀಡುವ ಪುಸ್ತಕ ಇದು.

– ಜಕಾ

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.