ರಂಗು ರಂಗಿನ ಮದರಂಗಿ ದುನಿಯಾ…


Team Udayavani, Oct 11, 2017, 12:28 PM IST

11-31.jpg

ಅಲ್ನೋಡೇ ಎಷ್ಟು ಚೆನ್ನಾಗಿ ಕಾಣಿಸುತ್ತಿದೆ ಅವಳ ಕೈ….ಯಾರ ಕೈಯಲ್ಲಾದ್ರೂ ಮದರಂಗಿ ನೋಡಿದಾಗ ಮೊದಲು ಬರುವ ಉದ್ಗಾರವಿದು. ಮೆಹಂದಿ/ ಮದರಂಗಿ ಎಂದಾಕ್ಷಣ, ಹಬ್ಬ-ಹರಿದಿನ, ಸಂತೋಷ, ಸಂಭ್ರಮದ ವಾತಾವರಣ ಮನಸ್ಸಲ್ಲಿ ಮೂಡುತ್ತದೆ. ಒಂದು ಡಿಸೈನ್‌ ಮತ್ತೂಂದಕ್ಕಿಂತ ಉತ್ತಮ, ಸುಂದರ, ಸುಮಧುರ ಎಂದೆನಿಸುತ್ತದೆ. ತಮ್ಮ ಕೈಗೂ ಅಂಥದ್ದನ್ನು ಹಾಕಿಸಿಕೊಳ್ಳಬೇಕೆಂದು ಹೆಂಗಳೆಯರು ಇಷ್ಟಪಡುತ್ತಾರೆ.

ಮದರಂಗಿಯ ರಂಗಿಲ್ಲದೆ ಯಾವ ಶುಭ ಸಮಾರಂಭವೂ ಪೂರ್ಣವಾಗುವುದಿಲ್ಲ. ಕೈ ಮೇಲೆ ಮದರಂಗಿಯ ರಂಗು ಮೂಡಿಸುವ ಕಲೆ ಈಗ ನಮ್ಮ ದೇಶದಲ್ಲಿ ದೊಡ್ಡ ಉದ್ಯಮವಾಗಿಯೂ ಬೆಳೆಯುತ್ತಿದೆ. ಈ ಬಗೆಯ ಸೃಜನಾತ್ಮಕತೆಯಲ್ಲಿ ಆಸಕ್ತಿ ಉಳ್ಳವರು ಮೆಹೆಂದಿ ಡಿಸೈನಿಂಗ್‌ನಲ್ಲೇ ಪ್ರೊಫೆಷನಲಿಸ್ಟ್‌ಗಳಾಗಲು ಅವಕಾಶಗಳಿದ್ದು, ಅದಕ್ಕಾಗಿ ಹಲವಾರು ಟ್ರೇನಿಂಗ್‌ ಸೆಂಟರ್‌ಗಳಿವೆ.

 ವಿವಾಹ ಸಮಾರಂಭದಲ್ಲಂತೂ ಮೆಹಂದಿ ಬಿಡಿಸುವುದೇ ಒಂದು ಶಾಸ್ತ್ರ. ಮದುವೆಗಿಂತ ಒಂದೆರಡು ದಿನಗಳ ಮೊದಲೇ ವಧುವಿಗೆ ಹಾಗೂ ಕುಟುಂಬದ ಉಳಿದ ಮಹಿಳೆಯರಿಗೆ ಮೆಹಂದಿ ಬಿಡಿಸುವುದಕ್ಕೇ ಒಂದು ಸಮಾರಂಭ ಏರ್ಪಡಿಸಲಾಗುತ್ತಿದೆ. ಉತ್ತರ ಭಾರತೀಯರಲ್ಲಿ ಈ ಸಂಪ್ರದಾಯ ಹೆಚ್ಚು ಪ್ರಚಲಿತದಲ್ಲಿದೆ. ವಧುವಿನ ಕೈಯಲ್ಲಿ ವರನ ಹೆಸರನ್ನು ಕಂಡೂ ಕಾಣಿಸದಂತೆ ಬರೆದು, ಅದನ್ನು ಹುಡುಕಲು ಹೇಳುವ ಆಟಗಳನ್ನೂ ನಡೆಸುತ್ತಾರೆ. ಮೆಹಂದಿ ಡಿಸೈನ್‌ನ ಮಧ್ಯದಲ್ಲಿರುವ ವರನ ಹೆಸರನ್ನು ಆಕೆ ಹುಡುಕಬೇಕು. ಮದರಂಗಿಯ ರಂಗು ಎಷ್ಟು ಗಾಢವಾಗಿ ಮೂಡುತ್ತದೋ ಅಷ್ಟು ಗಾಢವಾಗಿ ಪತಿ ಆಕೆಯನ್ನು ಪ್ರೀತಿಸುತ್ತಾನೆ ಎಂದು ಹೇಳುವುದೂ ಒಂದು ನಂಬಿಕೆ. 

ಮೊದಲೆಲ್ಲಾ ಮದರಂಗಿ ಗಿಡದ ಎಲೆಗಳನ್ನು ಅರೆದು ಅದನ್ನು ಕೈಗೆ ಹಚ್ಚಲಾಗುತ್ತಿತ್ತು. ಆದರೆ ಈಗ ವಿವಿಧ ಕಂಪನಿಗಳ ಮೆಹಂದಿ ಕೋನ್‌, ಇನ್‌ಸ್ಟಂಟ್‌ ಕಲರ್‌ ಫ‌ುಲ್‌ ಮೆಹಂದಿಗಳು ಮಾರ್ಕೆಟ್‌ನಲ್ಲಿ ಲಭ್ಯ. 

ರುಬಿನಾ ಅಂಜುಂ, ಮೈಸೂರು

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.