ರಂಗು ರಂಗಿನ ಮದರಂಗಿ ದುನಿಯಾ…


Team Udayavani, Oct 11, 2017, 12:28 PM IST

11-31.jpg

ಅಲ್ನೋಡೇ ಎಷ್ಟು ಚೆನ್ನಾಗಿ ಕಾಣಿಸುತ್ತಿದೆ ಅವಳ ಕೈ….ಯಾರ ಕೈಯಲ್ಲಾದ್ರೂ ಮದರಂಗಿ ನೋಡಿದಾಗ ಮೊದಲು ಬರುವ ಉದ್ಗಾರವಿದು. ಮೆಹಂದಿ/ ಮದರಂಗಿ ಎಂದಾಕ್ಷಣ, ಹಬ್ಬ-ಹರಿದಿನ, ಸಂತೋಷ, ಸಂಭ್ರಮದ ವಾತಾವರಣ ಮನಸ್ಸಲ್ಲಿ ಮೂಡುತ್ತದೆ. ಒಂದು ಡಿಸೈನ್‌ ಮತ್ತೂಂದಕ್ಕಿಂತ ಉತ್ತಮ, ಸುಂದರ, ಸುಮಧುರ ಎಂದೆನಿಸುತ್ತದೆ. ತಮ್ಮ ಕೈಗೂ ಅಂಥದ್ದನ್ನು ಹಾಕಿಸಿಕೊಳ್ಳಬೇಕೆಂದು ಹೆಂಗಳೆಯರು ಇಷ್ಟಪಡುತ್ತಾರೆ.

ಮದರಂಗಿಯ ರಂಗಿಲ್ಲದೆ ಯಾವ ಶುಭ ಸಮಾರಂಭವೂ ಪೂರ್ಣವಾಗುವುದಿಲ್ಲ. ಕೈ ಮೇಲೆ ಮದರಂಗಿಯ ರಂಗು ಮೂಡಿಸುವ ಕಲೆ ಈಗ ನಮ್ಮ ದೇಶದಲ್ಲಿ ದೊಡ್ಡ ಉದ್ಯಮವಾಗಿಯೂ ಬೆಳೆಯುತ್ತಿದೆ. ಈ ಬಗೆಯ ಸೃಜನಾತ್ಮಕತೆಯಲ್ಲಿ ಆಸಕ್ತಿ ಉಳ್ಳವರು ಮೆಹೆಂದಿ ಡಿಸೈನಿಂಗ್‌ನಲ್ಲೇ ಪ್ರೊಫೆಷನಲಿಸ್ಟ್‌ಗಳಾಗಲು ಅವಕಾಶಗಳಿದ್ದು, ಅದಕ್ಕಾಗಿ ಹಲವಾರು ಟ್ರೇನಿಂಗ್‌ ಸೆಂಟರ್‌ಗಳಿವೆ.

 ವಿವಾಹ ಸಮಾರಂಭದಲ್ಲಂತೂ ಮೆಹಂದಿ ಬಿಡಿಸುವುದೇ ಒಂದು ಶಾಸ್ತ್ರ. ಮದುವೆಗಿಂತ ಒಂದೆರಡು ದಿನಗಳ ಮೊದಲೇ ವಧುವಿಗೆ ಹಾಗೂ ಕುಟುಂಬದ ಉಳಿದ ಮಹಿಳೆಯರಿಗೆ ಮೆಹಂದಿ ಬಿಡಿಸುವುದಕ್ಕೇ ಒಂದು ಸಮಾರಂಭ ಏರ್ಪಡಿಸಲಾಗುತ್ತಿದೆ. ಉತ್ತರ ಭಾರತೀಯರಲ್ಲಿ ಈ ಸಂಪ್ರದಾಯ ಹೆಚ್ಚು ಪ್ರಚಲಿತದಲ್ಲಿದೆ. ವಧುವಿನ ಕೈಯಲ್ಲಿ ವರನ ಹೆಸರನ್ನು ಕಂಡೂ ಕಾಣಿಸದಂತೆ ಬರೆದು, ಅದನ್ನು ಹುಡುಕಲು ಹೇಳುವ ಆಟಗಳನ್ನೂ ನಡೆಸುತ್ತಾರೆ. ಮೆಹಂದಿ ಡಿಸೈನ್‌ನ ಮಧ್ಯದಲ್ಲಿರುವ ವರನ ಹೆಸರನ್ನು ಆಕೆ ಹುಡುಕಬೇಕು. ಮದರಂಗಿಯ ರಂಗು ಎಷ್ಟು ಗಾಢವಾಗಿ ಮೂಡುತ್ತದೋ ಅಷ್ಟು ಗಾಢವಾಗಿ ಪತಿ ಆಕೆಯನ್ನು ಪ್ರೀತಿಸುತ್ತಾನೆ ಎಂದು ಹೇಳುವುದೂ ಒಂದು ನಂಬಿಕೆ. 

ಮೊದಲೆಲ್ಲಾ ಮದರಂಗಿ ಗಿಡದ ಎಲೆಗಳನ್ನು ಅರೆದು ಅದನ್ನು ಕೈಗೆ ಹಚ್ಚಲಾಗುತ್ತಿತ್ತು. ಆದರೆ ಈಗ ವಿವಿಧ ಕಂಪನಿಗಳ ಮೆಹಂದಿ ಕೋನ್‌, ಇನ್‌ಸ್ಟಂಟ್‌ ಕಲರ್‌ ಫ‌ುಲ್‌ ಮೆಹಂದಿಗಳು ಮಾರ್ಕೆಟ್‌ನಲ್ಲಿ ಲಭ್ಯ. 

ರುಬಿನಾ ಅಂಜುಂ, ಮೈಸೂರು

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.