ಉಪಕಾರಿ ಕಾಫಿ


Team Udayavani, Jan 17, 2018, 2:00 PM IST

17-35.jpg

ಆಫೀಸಿನಲ್ಲಿ ಕೆಲಸ ಜಾಸ್ತಿಯಾಗಿ ತಲೆ ಸಿಡಿಯುತ್ತಿತ್ತು. ಒಂದು ಕಾಫಿ ಕುಡಿದರೆ ಹೇಗೆ ಅಂತ ಅವಳಿಗೆ ಅನ್ನಿಸಿತು. ತಕ್ಷಣ, “ಅಯ್ಯೋ ಬೇಡ, ಹೆಲ್ತ್‌ ಹಾಳಾಗುತ್ತೆ’ ಅನ್ನೋ ಯೋಚನೆ. ಆದರೆ, ಕಾಫಿ ಅಂದ್ರೆ ಅಷ್ಟೊಂದು ಭಯ ಬೇಡ ಅನ್ನುತ್ತವೆ ಕೆಲವು ಸಂಶೋಧನೆಗಳು. ಅದರಿಂದ ಏನೇನು ಉಪಯೋಗ ಗೊತ್ತೇ?

– ಮನೆ, ಆಫೀಸ್‌, ಮಕ್ಕಳ ಪಾಲನೆ… ಹೀಗೆ ನೀವು ದೈಹಿಕವಾಗಿ, ಮಾನಸಿಕವಾಗಿ ಸುಸ್ತಾಗಿರುತ್ತೀರಿ. ಆಗ ಒಂದು ಕಪ್‌ ಕಾಫಿ ಕುಡಿದರೆ, ಅದರಲ್ಲಿರುವ ಕೆಫೇನ್‌ ಅಂಶ ನಿಮಗೆ ಚೈತನ್ಯ ಒದಗಿಸಬಲ್ಲದು. ಮೆದುಳನ್ನು ಆ್ಯಕ್ಟಿವ್‌ ಮಾಡಲು ಸಹ ಕೆಫೇನ್‌ ಸಹಕಾರಿ.

– ಕಾಫಿಯಲ್ಲಿರುವ ಕೆಫೇನ್‌ ಅಂಶ ದೇಹದಲ್ಲಿ ಶೇಖರಣೆಯಾಗಿರುವ ಅನಗತ್ಯ ಕೊಬ್ಬನ್ನು ಕರಗಿಸಿ ನಿಮ್ಮನ್ನು ಫಿಟ್‌ ಆಗಿಸುತ್ತೆ.

– ಹೆಚ್ಚಿನವರಿಗೆ ಬೆಳಗೆದ್ದ ಕೂಡಲೆ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಕೆಫೇನ್‌ ಅಂಶದಿಂದಾಗಿ ರಕ್ತದಲ್ಲಿ ಅಡ್ರೆನಲಿನ್‌ ಹಾರ್ಮೋನ್‌ ಹೆಚ್ಚೆಚ್ಚು ಬಿಡುಗಡೆಯಾಗಿ ನರಗಳಿಗೆ ಚೈತನ್ಯ ಬರುತ್ತದೆ.

– ಮಹಿಳೆಯರು ಆರೋಗ್ಯದ ಕಡೆ ಗಮನ ಕೊಡುವುದು ಕಡಿಮೆ. ಹಾಗಾಗಿ ಅವರಲ್ಲಿ ಮಧಮೇಹದಂಥ ಕಾಯಿಲೆಗಳು ಹೆಚ್ಚೆಚ್ಚು ಕಾಣಿಸುತ್ತಿವೆ. ಸಕ್ಕರೆ ಕಾಯಿಲೆ ತಡೆಯುವಲ್ಲಿಯೂ ಕಾಫಿ ಸಹಕಾರಿ ಅನ್ನುತ್ತವೆ ಸಂಶೋಧನೆಗಳು.

– ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ನರ ಸಂಬಂಧೀ ಸಮಸ್ಯೆಗಳಾದ ಆಲೆl„ಮರ್‌, ಪಾರ್ಕಿನ್‌ಸನ್‌ ಕಾಯಿಲೆಗಳ ಅಪಾಯವನ್ನೂ ಕಾಫಿ ಕೊಂಚ ಮಟ್ಟಿಗೆ ಕಡಿಮೆ ಮಾಡುತ್ತದಂತೆ. ಕೆಫೇನ್‌ ಅಂಶವೇ ಇದಕ್ಕೆ ಮುಖ್ಯ ಕಾರಣ. 

– ಯಾಕೋ ತಲೆನೋವು, ಮೂಡು ಚೆನ್ನಾಗಿಲ್ಲ ಅನ್ನಿಸಿದಾಗ ಕಾಫಿ ಕುಡಿದರೆ ಮನಸ್ಸು ರಿಲ್ಯಾಕ್ಸ್‌ ಆಗುತ್ತದೆ. 2011ರ ಹಾರ್ವರ್ಡ್‌ ಸ್ಟಡಿ ಪ್ರಕಾರ, ಕಾಫಿ ಕುಡಿಯುವ ಮಹಿಳೆಯರು ಖನ್ನತೆಗೊಳಗಾಗುವ ಪ್ರಮಾಣ ಉಳಿದವರಿಗಿಂತ ಶೇ. 20ರಷ್ಟು ಕಡಿಮೆ.  

– ಕಾಫಿ ಕುಡಿಯುವುದರಿಂದ ಲಿವರ್‌ಗೆ ಶಕ್ತಿ ಸಿಗುವುದಷ್ಟೇ ಅಲ್ಲದೆ, ಸಿರೋಸಿಸ್‌, ಹೆಪಟೈಟಿಸ್‌ನಂಥ ಕಾಯಿಲೆಗಳನ್ನು ದೂರ ಮಾಡಬಹುದು.

– ಕಾಫಿಯಲ್ಲಿ ಆ್ಯಂಟಿಆಕ್ಸಿಡೆಂಟ್ಸ್‌ ಪ್ರಮಾಣ ಇತರೆ ಪೇಯಗಳಿಗಿಂತ ಅಧಿಕವಾಗಿರುವುದರಿಂದ, ಅದು ಆರೋಗ್ಯಕ್ಕೆ ಒಳ್ಳೆಯದು ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ.

ಟಾಪ್ ನ್ಯೂಸ್

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.