ಹುಬ್ಬು ಶಿಲ್ಪ ನೀನು…


Team Udayavani, Feb 21, 2018, 6:30 AM IST

hubbu-shilp.jpg

ಕಣ್ಸನ್ನೆಯ ಕರಾಮತ್ತು ಎಂಥದ್ದು ನೋಡಿ. ಪ್ರಿಯಾ ಪ್ರಕಾಶ್‌ ವಾರಿಯರ್‌ ಎಂಬ ಮಲಯಾಳಂ ಚೆಲುವೆ “ಕಣ್ಸನ್ನೆ’ಯಿಂದಲೇ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದು ಮೊನ್ನೆ ಮೊನ್ನೆ. ಹುಡುಗಿಯರು ಹುಬ್ಬು ಹಾರಿಸಿದರೆ, ಕಣ್ಣು ಕುಣಿಸಿದರೆ ಇಷ್ಟೆಲ್ಲಾ ಸದ್ದು ಮಾಡುತ್ತೆ ಅಂದಮೇಲೆ ಹುಬ್ಬಿನ ಆಕಾರ, ಆರೋಗ್ಯವನ್ನು ಕಡೆಗಣಿಸೋಕೆ ಸಾಧ್ಯವೇ? ಕಾಮನಬಿಲ್ಲಿನಂಥ ಹುಬ್ಬಿಗಾಗಿ ಕೆಲವು ಟಿಪ್ಸ್‌ಗಳು ಇಲ್ಲಿವೆ…

1.ಮುಖದ ಆಕಾರಕ್ಕೆ ಸರಿ ಹೊಂದುವಂತೆ ಹುಬ್ಬು ಶೇಪ್‌ ಮಾಡಿಸಿ. 
* ಮೊಟ್ಟೆಯಾಕಾರದ ಮುಖ: ಹುಬ್ಬಿನ ಶೇಪ್‌ ಇಡೀ ಕಣ್ಣನ್ನು ಕವರ್‌ ಮಾಡುವಂತೆ ಇರಲಿ. 
* ವೃತ್ತಾಕಾರದ ಮುಖ: ಮಧ್ಯಭಾಗ ಎತ್ತರಿಸಲ್ಪಟ್ಟಂತೆ ಕಾಣುವ ಹುಬ್ಬಿನ ತುದಿ ಚೂಪಾಗಿರಲಿ. 
* ಚೌಕಾಕಾರದ ಮುಖ: ಕಮಾನಿನಂತೆ ತುದಿಯಿಂದ ಕೊನೆಯವರೆಗೆ ಒಂದೇ ಸಮ ದಪ್ಪಗಿರಲಿ. 
* ಹೃದಯಾಕಾರದ ಮುಖ: ವೃತ್ತಾಕಾರದ ಕಮಾನಿನಂತಿದ್ದು, ತುದಿ ಸ್ವಲ್ಪ ಚೂಪಾಗಿರಲಿ. 
* ಉದ್ದ ಮುಖ: ಹುಬ್ಬು ಕಡಿಮೆ ಉದ್ದವಿದ್ದು, ತುದಿ ತೆಳ್ಳಗೆ ಕಾಣಿಸುವಂತಿರಲಿ. 

2. ಹುಬ್ಬಿನ ಒಂದು ತುದಿ ಮೂಗಿನ ಹೊಳ್ಳೆಗೆ ನೇರವಾಗಿರಬೇಕು.

3. ಹುಬ್ಬು ಶೇಪ್‌ ಮಾಡಿಸಲು, ಯಾವಾದಲೂ ಒಂದೇ ಬ್ಯೂಟೀಶಿಯನ್‌ ಬಳಿ ಹೋಗುವುದು ಉತ್ತಮ. ಆಗಾಗ ಪಾರ್ಲರ್‌ಗಳನ್ನು ಬದಲಿಸಿದರೆ ಹುಬ್ಬಿನ ಶೇಪ್‌ ಹಾಳಾಗಬಹುದು. 

4. ಹುಬ್ಬು ಶೇಪ್‌ ಕಳೆದುಕೊಂಡಿದೆ ಅಂತ ಅನ್ನಿಸಿದರೆ 6-8 ವಾರ ಬೆಳೆಯಲು ಬಿಟ್ಟು ನಂತರ ನಿಮಗೆ ಬೇಕಾದ ಶೇಪ್‌ ನೀಡಿ. 

5. ಹುಬ್ಬನ್ನು ಪ್ಲಕರ್‌ನಿಂದ ಕೀಳುವಾಗ, ಸ್ವತಃ ಐ ಬ್ರೋ ಮಾಡಿಕೊಳ್ಳುವಾಗ ಕನ್ನಡಿಯಿಂದ ಸ್ವಲ್ಪ ದೂರ ನಿಂತುಕೊಳ್ಳುವುದು ಹೆಚ್ಚು ಸೂಕ್ತ. ಆಗ ಶೇಪ್‌ ಸರಿಯಾಗಿ ಗೊತ್ತಾಗುತ್ತದೆ. 

6. ವಿಟಮಿನ್‌ ಬಿ, ಕಬ್ಬಿಣಾಂಶ, ಸಲ್ಫರ್‌, ಪ್ರೊಟೀನ್‌ ಹೇರಳವಾಗಿ ಇರುವ ಹಾಲಿನ ಉತ್ಪನ್ನ, ಮೀನು- ಮಾಂಸ, ತರಕಾರಿ, ಹಣ್ಣುಗಳನ್ನು ಚೆನ್ನಾಗಿ ಸೇವಿಸಿದರೆ ದಪ್ಪ, ಕಪ್ಪು ಹುಬ್ಬು ನಿಮ್ಮದಾಗುತ್ತದೆ. 

7. ಕನ್ನಡಕ ಧರಿಸುವವರು ತಮ್ಮ ಫ್ರೇಮ್‌ಗೆ ಅನುಗುಣವಾಗಿ ಹುಬ್ಬು ಶೇಪ್‌ ಮಾಡಿಸಬೇಕು. ದಪ್ಪ ಹುಬ್ಬಿನವರು ತೆಳ್ಳಗಿನ ಫ್ರೆಮ್‌ನ ಕನ್ನಡಕ ಹಾಗೂ ತೆಳು ಹುಬ್ಬಿನವರು ದಪ್ಪ ಫ್ರೇಮ್‌ನ ಕನ್ನಡಕ ಧರಿಸಿದರೆ ಉತ್ತಮ.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.