ಮುಖದ ತೇವ ಕಾಪಾಡಿ…ಫೀವರ್‌ ಆ್ಯಂಡ್‌ ಲವ್ಲಿ

ಮುಖಕ್ಕೆ ಬಿಸಿನೀರಿನ ಶಾಖ ಕೊಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ.

Team Udayavani, Nov 28, 2020, 9:45 AM IST

fever.jpg

1. ಯೋಗ್ಯ ಮಾಯಿಶ್ಚರೈಸರ್‌: ಮುಖ ಡಲ್‌ ಕಾಣಿಸುತ್ತಿದೆ ಅಂದ ಕೂಡಲೆ ಹೆಚ್ಚಿನವರು ಗಾಢ ಮೇಕಪ್‌ ಮೊರೆ ಹೋಗುತ್ತಾರೆ. ಆಗ ಮಾಯಿಶ್ಚರೈಸರ್‌ ಬಳಸುವುದನ್ನು ನಿರ್ಲಕ್ಷಿಸುತ್ತಾರೆ. ಅದು ತಪ್ಪು. ಸರಿಯಾದ ಮಾಯಿಶ್ವರೈಸರ್‌ ಬಳಸಿದ್ರೆ ಚರ್ಮದ ತೇವ, ಕಾಂತಿ ಹೆಚ್ಚುತ್ತದೆ.

2. ಮುಖದ ತೇವ ಕಾಪಾಡಿ: ಆರೋಗ್ಯ ಹದಗೆಟ್ಟಾಗ ಸಾಮಾನ್ಯವಾಗಿ ಚರ್ಮದ ಕಾಳಜಿಯನ್ನು ಕಡೆಗಣಿಸುತ್ತೇವೆ. ಮುಖ ತೊಳೆಯದೆ, ಕ್ರೀಂ ಹಚ್ಚದೇ ಇರೋದ್ರಿಂದ ಚರ್ಮ ಒಣಗುತ್ತದೆ. ಹಾಗಾಗಿ ಏನೇ ಆದರೂ ದಿನಕ್ಕೆರಡು ಬಾರಿ ಮುಖ ತೊಳೆಯುವ ಅಭ್ಯಾಸ ಬಿಡದಿರಿ.

3.ಬಿಸಿ ನೀರ ಶಾಖ: ಮುಖಕ್ಕೆ ಬಿಸಿನೀರಿನ ಶಾಖ ಕೊಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಜ್ವರ, ನೆಗಡಿಯ ಅಥವಾ ನೀವು ತೆಗೆದುಕೊಂಡ ಮಾತ್ರೆಯ ಕಾರಣದಿಂದ ಮುಖ ಕೆಂಪಾಗಿದ್ದರೆ, ಬಿಸಿನೀರಿನ ಶಾಖ ನೀಡಿ ಆಹ್ಲಾದ ಪಡೆಯಬಹುದು.

4. ಕಪ್ಪುಗಟ್ಟಿದ ಕಣ್ಣ ಮೇಲೆ ಟೀ ಬ್ಯಾಗ್‌: ಜ್ವರ ಬಂದಾಗ ಕೆಲವರಿಗೆ ನಿದ್ದೆ ಸರಿಯಾಗಿ ಬಾರದೇ, ಕಣ್ಣಿನ ಸುತ್ತ ಕಪ್ಪುವರ್ತುಲ ಮೂಡುತ್ತದೆ. ಅದರಿಂದ ಪಾರಾಗಲು, ಟೀ ಬ್ಯಾಗ್‌ ಅನ್ನು ತೇವ ಮಾಡಿ 15-20 ನಿಮಿಷ ಕಣ್ಣಿನ ಮೇಲಿಟ್ಟುಕೊಳ್ಳಿ. ಅದೇ ರೀತಿ ಸೌತೆಕಾಯಿಯನ್ನು ತೆಳ್ಳಗೆ ಸ್ಲೆ„ಸ್‌ ಮಾಡಿ ಕಣ್ಣಿನ ಮೇಲಿಟ್ಟರೂ ಒಳ್ಳೆಯದು.

5. ಕಣ್ಣಿಗೆ ಪ್ರಾಮುಖ್ಯ ನೀಡಿ: ಮುಖದ ಸೌಂದರ್ಯಕ್ಕೆ ಕಣ್ಣು ಕಲಶವಿಟ್ಟಂತೆ. ಆರೋಗ್ಯ ಹದಗೆಟ್ಟಾಗ ಕಣ್ಣು ಕೆಂಪಾಗಿ, ಕಿರಿದಾಗಿ ಕಾಣುವುದು ಸಹಜ. ಆಗ ಸೂಕ್ತ ಕಾಡಿಗೆಯನ್ನು ಬಳಸಿ, ಕಣ್ಣು ಆಕರ್ಷಕವಾಗಿ ಕಾಣುವಂತೆ ಮಾಡಿ. ವಾಟರ್‌ಪ್ರೂಫ್ ಮಸ್ಕರಾ ಬಳಸುವುದು ಉತ್ತಮ.

6. ಜಾಸ್ತಿ ನೀರು ಕುಡಿಯಿರಿ: ಜ್ವರ ಬಂದಾಗ, ಅದರಲ್ಲೂ ವೈರಲ್‌ ಅಟ್ಯಾಕ್‌ನಿಂದ ಜ್ವರ ಬಂದಾಗ ದೇಹ ಹೆಚ್ಚು ನೀರನ್ನು ಅಪೇಕ್ಷಿಸುತ್ತದೆ. ಜಾಸ್ತಿ ನೀರು ಕುಡಿಯುವುದರಿಂದ ಚರ್ಮವೂ ಕಾಂತಿ ಪಡೆಯುತ್ತದೆ.

7. ತುಟಿಯ ಬಗ್ಗೆ ಗಮನ ಕೊಡಿ: ಜ್ವರ, ನೆಗಡಿ ಆದಾಗ ಮೂಗು ಕಟ್ಟಿಕೊಂಡು ಬಾಯಿಯ ಮೂಲಕ ಉಸಿರಾಡುವುದು ಅನಿವಾರ್ಯ. ಆಗ ತುಟಿಯ ಚರ್ಮ ಒಣಗಿ ಬಿರುಕು ಬಿಡುತ್ತದೆ. ಚರ್ಮಕ್ಕೆ ಮೃದುತ್ವ ನೀಡುವಂಥ ಲಿಪ್‌ಬಾಮ್‌ಗಳನ್ನು ಬಳಸಿ.

ಟಾಪ್ ನ್ಯೂಸ್

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.