ಬಳೆ ಚೂರಿನ ಫೋಟೋ ಫ್ರೇಮ್‌


Team Udayavani, May 16, 2018, 12:28 PM IST

bale-chooru.jpg

ಘಲ್‌ ಘಲ್‌ ಎನ್ನುವ ಗಾಜಿನ ಬಳೆಗಳು ಬಹಳ ಸೂಕ್ಷ್ಮ. ಒಂಚೂರು ನಾಜೂಕು ತಪ್ಪಿದರೂ ಫ‌ಳ್‌ ಎಂದು ಒಡೆದೇ ಹೋಗುತ್ತವೆ. ಇನ್ನೂ ಕೆಲವು ಬಳೆಗಳು ಕೊಳ್ಳುವಾಗಲೇ ಒಡೆದಿರುತ್ತವೆ. ಆ ರೀತಿ ಕಣ್ಣು ಬಿಟ್ಟ ಬಳೆಗಳನ್ನು, ಒಡೆದ ಚೂರುಗಳನ್ನು ಕಸ ಎಂದು ಎಸೆಯುವ ಬದಲು, ಅದರಲ್ಲೇ ಕಲೆ ಅರಳಿಸಬಹುದು. ವ್ಯರ್ಥ ಬಳೆಯ ಕಲೆಯ ಸರಣಿ ಪ್ರತಿವಾರವೂ ಮೂಡಿಬರಲಿದೆ… 

1. ಬಳೆಯ ಚೂರಿನ ಫೋಟೊ ಫ್ರೇಮ್‌
ಬೇಕಾಗುವ ವಸ್ತುಗಳು: 
ಗಾಜಿನ ಬಳೆಯ ಚೂರುಗಳು, ಕಾರ್ಡ್‌ಬೋರ್ಡ್‌ (ರಟ್ಟು), ಅಲಂಕಾರಿಕ ಮಣಿಗಳು, ಫ್ಯಾಬ್ರಿಕ್‌ಗೆ ಬಳಸುವ ಅಂಟು (ಗಮ್‌), ಕತ್ತರಿ

ತಯಾರಿ ಹೇಗೆ?
1. ಕಾರ್ಡ್‌ಬೋರ್ಡ್‌ಅನ್ನು ಕತ್ತರಿಸಿ, 6*6 ಅಳತೆಗೆ ಗುರುತು ಮಾಡಿ ಗೆರೆ ಎಳೆಯಿರಿ.
2. 6*6 ಜಾಗ ಬಿಟ್ಟು ಸುತ್ತ ಬಿಳಿಯ ಹಾಳೆ ಅಂಟಿಸಿ.
3. ಬಿಳಿಯ ಜಾಗದ ಸುತ್ತ ಒಡೆದ ಬಳೆ ಚೂರುಗಳನ್ನು ಗಮ್‌ನಿಂದ ಸಾಲಾಗಿ ಅಂಟಿಸುತ್ತಾ ಬನ್ನಿ.
4. ಒಂದು ಸುತ್ತು ಬಳೆ ಚೂರು ಅಂಟಿಸಿದ ನಂತರ, ಅಲಂಕಾರಿಕ ಮಣಿಗಳನ್ನು ಸಾಲಾಗಿ ಅಂಟಿಸಿ.
5. ಇದೇ ರೀತಿ ಬಿಳಿಯ ಜಾಗದ ತುಂಬ ಬಳೆಯ ಚೂರು ಹಾಗೂ ಮಣಿಗಳಿಂದ ಅಲಂಕರಿಸಿ.
6. ಆ ಫ್ರೇಮ್ನ ಹಿಂಬದಿಗೆ ರಟ್ಟಿನದೇ ಸ್ಟಾಂಡ್‌ ಮಾಡಿ ಅಂಟಿಸಿ.
7. 6*6 ಜಾಗದಲ್ಲಿ ಫೋಟೊ ಅಂಟಿಸಿ, ಶೋಕೇಸ್‌ನಲ್ಲಿ ಇಡಿ.

ಟಾಪ್ ನ್ಯೂಸ್

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.