ಬಳೆ ಚೂರಿನ ಫೋಟೋ ಫ್ರೇಮ್‌


Team Udayavani, May 16, 2018, 12:28 PM IST

bale-chooru.jpg

ಘಲ್‌ ಘಲ್‌ ಎನ್ನುವ ಗಾಜಿನ ಬಳೆಗಳು ಬಹಳ ಸೂಕ್ಷ್ಮ. ಒಂಚೂರು ನಾಜೂಕು ತಪ್ಪಿದರೂ ಫ‌ಳ್‌ ಎಂದು ಒಡೆದೇ ಹೋಗುತ್ತವೆ. ಇನ್ನೂ ಕೆಲವು ಬಳೆಗಳು ಕೊಳ್ಳುವಾಗಲೇ ಒಡೆದಿರುತ್ತವೆ. ಆ ರೀತಿ ಕಣ್ಣು ಬಿಟ್ಟ ಬಳೆಗಳನ್ನು, ಒಡೆದ ಚೂರುಗಳನ್ನು ಕಸ ಎಂದು ಎಸೆಯುವ ಬದಲು, ಅದರಲ್ಲೇ ಕಲೆ ಅರಳಿಸಬಹುದು. ವ್ಯರ್ಥ ಬಳೆಯ ಕಲೆಯ ಸರಣಿ ಪ್ರತಿವಾರವೂ ಮೂಡಿಬರಲಿದೆ… 

1. ಬಳೆಯ ಚೂರಿನ ಫೋಟೊ ಫ್ರೇಮ್‌
ಬೇಕಾಗುವ ವಸ್ತುಗಳು: 
ಗಾಜಿನ ಬಳೆಯ ಚೂರುಗಳು, ಕಾರ್ಡ್‌ಬೋರ್ಡ್‌ (ರಟ್ಟು), ಅಲಂಕಾರಿಕ ಮಣಿಗಳು, ಫ್ಯಾಬ್ರಿಕ್‌ಗೆ ಬಳಸುವ ಅಂಟು (ಗಮ್‌), ಕತ್ತರಿ

ತಯಾರಿ ಹೇಗೆ?
1. ಕಾರ್ಡ್‌ಬೋರ್ಡ್‌ಅನ್ನು ಕತ್ತರಿಸಿ, 6*6 ಅಳತೆಗೆ ಗುರುತು ಮಾಡಿ ಗೆರೆ ಎಳೆಯಿರಿ.
2. 6*6 ಜಾಗ ಬಿಟ್ಟು ಸುತ್ತ ಬಿಳಿಯ ಹಾಳೆ ಅಂಟಿಸಿ.
3. ಬಿಳಿಯ ಜಾಗದ ಸುತ್ತ ಒಡೆದ ಬಳೆ ಚೂರುಗಳನ್ನು ಗಮ್‌ನಿಂದ ಸಾಲಾಗಿ ಅಂಟಿಸುತ್ತಾ ಬನ್ನಿ.
4. ಒಂದು ಸುತ್ತು ಬಳೆ ಚೂರು ಅಂಟಿಸಿದ ನಂತರ, ಅಲಂಕಾರಿಕ ಮಣಿಗಳನ್ನು ಸಾಲಾಗಿ ಅಂಟಿಸಿ.
5. ಇದೇ ರೀತಿ ಬಿಳಿಯ ಜಾಗದ ತುಂಬ ಬಳೆಯ ಚೂರು ಹಾಗೂ ಮಣಿಗಳಿಂದ ಅಲಂಕರಿಸಿ.
6. ಆ ಫ್ರೇಮ್ನ ಹಿಂಬದಿಗೆ ರಟ್ಟಿನದೇ ಸ್ಟಾಂಡ್‌ ಮಾಡಿ ಅಂಟಿಸಿ.
7. 6*6 ಜಾಗದಲ್ಲಿ ಫೋಟೊ ಅಂಟಿಸಿ, ಶೋಕೇಸ್‌ನಲ್ಲಿ ಇಡಿ.

ಟಾಪ್ ನ್ಯೂಸ್

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.