ಬಳೆ ಚೂರಿನ ಫೋಟೋ ಫ್ರೇಮ್‌


Team Udayavani, May 16, 2018, 12:28 PM IST

bale-chooru.jpg

ಘಲ್‌ ಘಲ್‌ ಎನ್ನುವ ಗಾಜಿನ ಬಳೆಗಳು ಬಹಳ ಸೂಕ್ಷ್ಮ. ಒಂಚೂರು ನಾಜೂಕು ತಪ್ಪಿದರೂ ಫ‌ಳ್‌ ಎಂದು ಒಡೆದೇ ಹೋಗುತ್ತವೆ. ಇನ್ನೂ ಕೆಲವು ಬಳೆಗಳು ಕೊಳ್ಳುವಾಗಲೇ ಒಡೆದಿರುತ್ತವೆ. ಆ ರೀತಿ ಕಣ್ಣು ಬಿಟ್ಟ ಬಳೆಗಳನ್ನು, ಒಡೆದ ಚೂರುಗಳನ್ನು ಕಸ ಎಂದು ಎಸೆಯುವ ಬದಲು, ಅದರಲ್ಲೇ ಕಲೆ ಅರಳಿಸಬಹುದು. ವ್ಯರ್ಥ ಬಳೆಯ ಕಲೆಯ ಸರಣಿ ಪ್ರತಿವಾರವೂ ಮೂಡಿಬರಲಿದೆ… 

1. ಬಳೆಯ ಚೂರಿನ ಫೋಟೊ ಫ್ರೇಮ್‌
ಬೇಕಾಗುವ ವಸ್ತುಗಳು: 
ಗಾಜಿನ ಬಳೆಯ ಚೂರುಗಳು, ಕಾರ್ಡ್‌ಬೋರ್ಡ್‌ (ರಟ್ಟು), ಅಲಂಕಾರಿಕ ಮಣಿಗಳು, ಫ್ಯಾಬ್ರಿಕ್‌ಗೆ ಬಳಸುವ ಅಂಟು (ಗಮ್‌), ಕತ್ತರಿ

ತಯಾರಿ ಹೇಗೆ?
1. ಕಾರ್ಡ್‌ಬೋರ್ಡ್‌ಅನ್ನು ಕತ್ತರಿಸಿ, 6*6 ಅಳತೆಗೆ ಗುರುತು ಮಾಡಿ ಗೆರೆ ಎಳೆಯಿರಿ.
2. 6*6 ಜಾಗ ಬಿಟ್ಟು ಸುತ್ತ ಬಿಳಿಯ ಹಾಳೆ ಅಂಟಿಸಿ.
3. ಬಿಳಿಯ ಜಾಗದ ಸುತ್ತ ಒಡೆದ ಬಳೆ ಚೂರುಗಳನ್ನು ಗಮ್‌ನಿಂದ ಸಾಲಾಗಿ ಅಂಟಿಸುತ್ತಾ ಬನ್ನಿ.
4. ಒಂದು ಸುತ್ತು ಬಳೆ ಚೂರು ಅಂಟಿಸಿದ ನಂತರ, ಅಲಂಕಾರಿಕ ಮಣಿಗಳನ್ನು ಸಾಲಾಗಿ ಅಂಟಿಸಿ.
5. ಇದೇ ರೀತಿ ಬಿಳಿಯ ಜಾಗದ ತುಂಬ ಬಳೆಯ ಚೂರು ಹಾಗೂ ಮಣಿಗಳಿಂದ ಅಲಂಕರಿಸಿ.
6. ಆ ಫ್ರೇಮ್ನ ಹಿಂಬದಿಗೆ ರಟ್ಟಿನದೇ ಸ್ಟಾಂಡ್‌ ಮಾಡಿ ಅಂಟಿಸಿ.
7. 6*6 ಜಾಗದಲ್ಲಿ ಫೋಟೊ ಅಂಟಿಸಿ, ಶೋಕೇಸ್‌ನಲ್ಲಿ ಇಡಿ.

ಟಾಪ್ ನ್ಯೂಸ್

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.