ಕಲೆ ಬಲೆ ಸಿಂಗಾರ: ಜ್ಯೋತಿ ಕೈಹಿಡಿದ ಅಲಂಕಾರ  


Team Udayavani, Sep 5, 2018, 6:00 AM IST

4.jpg

ಬೆಂಗಳೂರಿನ ಮಹಾಲಕ್ಷ್ಮಿಪುರಂನ ಜ್ಯೋತಿ ಜಗನ್ನಾಥ ಶೆಟ್ಟಿ, ವೃತ್ತಿಯಲ್ಲಿ ಅಧ್ಯಾಪಕರು. ಪ್ರವೃತ್ತಿಯಲ್ಲಿ ಕರಕುಶಲ ಕಲಾವಿದೆ. ಬಿಡುವಿನ ವೇಳೆಯಲ್ಲಿ ಬಟ್ಟೆಯಲ್ಲಿ ಹೂಗಳನ್ನು ಅರಳಿಸಬಲ್ಲ ಚತುರೆ…

“ಉದ್ಯೋಗ, ಮನೆ, ಮಕ್ಕಳು ಅಂತ ಚೂರೂ ಪುರುಸೊತ್ತೇ ಸಿಗ್ತಾ ಇಲ್ಲ. ಮದುವೆಗೂ ಮುಂಚೆ ಇದ್ದ ಹವ್ಯಾಸಗಳೆಲ್ಲ ಈಗ ಮರೆತೇಹೋಗಿವೆ’ ಎಂದು ಬೇಸರಿಸಿ, ಸಪ್ಪೆ ಮೋರೆ ಮಾಡಿಕೊಳ್ಳುವವರು ಇದ್ದಾರೆ. ಕಸೂತಿ ಕಲೆ, ಹೂ ಕಟ್ಟೋದು, ರಂಗೋಲಿ, ಹಾಡು, ಹಸೆ… ಇವೆಲ್ಲಾ ಮಹಿಳೆಯರಿಗೆ ಒಲಿದ ಕಲೆಗಳು. ಆದರೆ, ಜಂಜಾಟದ ಬದುಕಿನಲ್ಲಿ ಇವೆಲ್ಲದಕ್ಕೆ ಸಮಯ ಎತ್ತಿಡಲು ಆಗುತ್ತಿಲ್ಲ ಎಂಬ ಕೊರಗು ಅನೇಕರದ್ದು. ಇಲ್ಲೊಬ್ಬರಿದ್ದಾರೆ, ಕೈ ತುಂಬಾ ಕೆಲಸದ ಮಧ್ಯೆಯೂ ತಮ್ಮ ಎದೆಯೊಳಗಿನ ಕಲೆಗೆ ನೀರೆರೆದು ಪೋಷಿಸಿಕೊಂಡು ಬಂದಿದ್ದಾರೆ.

  ಬೆಂಗಳೂರಿನ ಮಹಾಲಕ್ಷ್ಮಿಪುರಂನ ಜ್ಯೋತಿ ಜಗನ್ನಾಥ ಶೆಟ್ಟಿ, ವೃತ್ತಿಯಲ್ಲಿ ಅಧ್ಯಾಪಕರು. ಪ್ರವೃತ್ತಿಯಲ್ಲಿ ಕರಕುಶಲ ಕಲಾವಿದೆ. ಬಿಡುವಿನ ವೇಳೆಯಲ್ಲಿ ಬಟ್ಟೆಯಲ್ಲಿ ಹೂಗಳನ್ನು ಅರಳಿಸಬಲ್ಲ ಚತುರೆ. ಸೋಲೋ ವುಡ್‌ ಫ್ಲವರ್‌, ದಾರದ ಆಭರಣಗಳು, ಹ್ಯಾಂಡ್‌ ಬ್ಯಾಂಕ್‌, ಹ್ಯಾಂಡ್‌ ಪರ್ಸ್‌, ಮದುವಣಗಿತ್ತಿಯ ಸಿಂಗಾರ ಸಾಧನಗಳು, ಅಲಂಕಾರಿಕ ಹೂಗಳು, ಟ್ರೇಯಲ್ಲಿ ಅಲಂಕಾರ, ಮ್ಯಾಟ್‌ ಮೇಕಿಂಗ್‌, ಬಾಗಿಲ ತೋರಣ, ಸೀರೆಯಲ್ಲಿ ಭಿನ್ನ ಬಗೆಯ ಅಲಂಕಾರಗಳು ಹೀಗೆ ದಿನೋಪಯೋಗಿ ವಸ್ತುಗಳಲ್ಲಿಯೇ ಕಲೆಯನ್ನು ಅರಳಿಸುತ್ತಾರೆ.

  ಮೂಲತಃ ಶಿವಮೊಗ್ಗದ ಚಿಲುಮೆ ಜೆಡ್ಡು ಗ್ರಾಮದ ಜ್ಯೋತಿ, ಯಾವುದೇ ಕಲಾ ತರಗತಿಗೆ ಹೋದವರಲ್ಲ. ಬಾಲ್ಯದಿಂದಲೂ ಕಲಾಸಕ್ತಿ ಹೊಂದಿದ್ದ ಇವರಿಗೆ ತಾಯಿ ಹಾಗೂ ಶಿಕ್ಷಕಿಯರೇ ಪ್ರೇರಣೆ. ಅವರನ್ನು ನೋಡುತ್ತಲೇ ಚಿಕ್ಕಪುಟ್ಟ ಕಲಾಕೃತಿಗಳನ್ನು ಮಾಡುವುದನ್ನು ಕಲಿತರು. ನಂತರ ಸತತ ಅಭ್ಯಾಸದಿಂದ ಕಲೆಯನ್ನು ಕರಗತ ಮಾಡಿಕೊಂಡರು. ಮದುವೆಯ ನಂತರ ಪತಿ ಜಗನ್ನಾಥ್‌ ಮತ್ತು ಅತ್ತೆಯ ಪ್ರೋತ್ಸಾಹವೂ ಸಿಕ್ಕಿತು. ಇವರು ಅಂಧ ಮಕ್ಕಳಿಗೆ, ವಿಭಿನ್ನ ರೀತಿಯ ಕಲಾ ಪ್ರಕಾರಗಳ ತರಬೇತಿ ನೀಡಿ ಅವರ ಕೈಯಲ್ಲಿ ವಿಶಿಷ್ಟ ವಸ್ತುಗಳನ್ನು ಮಾಡಿಸಿದ್ದಾರೆ. ಅವರಿಂದ ಕರಕುಶಲ ಕಲೆಯ ಬಗ್ಗೆ ಮಾಹಿತಿ ಪಡೆಯಲು 805069333/8660264334 ಸಂಪರ್ಕಿಸಿ.

ಈ ಹವ್ಯಾಸವನ್ನು ನಾನು ತಾಯಿಯನ್ನು ನೋಡಿ ಕಲಿತದ್ದು. ನಂತರ ಶಾಲಾ ಶಿಕ್ಷಕಿಯರ, ಮದುವೆಯ ನಂತರ ಗಂಡ ಹಾಗೂ ಅತ್ತೆಯ ಬೆಂಬಲ ಸಿಕ್ಕಿದ್ದರಿಂದ, ಇಷ್ಟಪಟ್ಟ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಿದೆ. 
– ಜ್ಯೋತಿ ಜಗನ್ನಾಥ ಶೆಟ್ಟಿ 

ಬಳಕೂರು ವಿ.ಎಸ್‌.ನಾಯಕ, ಬೆಂಗಳೂರು

ಟಾಪ್ ನ್ಯೂಸ್

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.