“ಮ್ಯಾಟೇ’ ಬಂಡವಾಳ


Team Udayavani, Nov 21, 2018, 6:00 AM IST

w-3.jpg

ಟೈಲರ್‌ ಅಂಗಡಿಯಲ್ಲಿ ವೇಸ್ಟ್‌ ಎಂದು ಉಳಿಯುವ ಬಟ್ಟೆ ತಂದು ಅದರಿಂದ ಮ್ಯಾಟ್‌ ತಯಾರಿಸುತ್ತಾರೆ ಸುಲೋಚನಾ…
ಕಾಲೊರೆಸುವ ಮ್ಯಾಟ್‌ನಲ್ಲೂ ಅಂದಚಂದ ನೋಡುತ್ತೇವೆ ನಾವು. ಮನೆಗೆ ಬರುವವರು, ಮ್ಯಾಟ್‌ಗಳ ಅಂದವನ್ನೂ ಮೆಚ್ಚಲೆಂದು ಬಯಸಿ, ಕಲಾತ್ಮಕತೆಗೆ ಒತ್ತು ನೀಡುತ್ತೇವೆ. ಅಂಥ ಚಂದದ ಕಾಲೊರೆಸು (ಮ್ಯಾಟ್‌)ಗಳನ್ನು ತಯಾರಿಸುವಲ್ಲಿ ನಿಪುಣರು ನೀರ್ಚಾಲುವಿನ ಗೃಹಿಣಿ ಸುಲೋಚನಾ.

 ವೈವಿಧ್ಯಮಯ ಮ್ಯಾಟ್‌ ಹೆಣೆಯುವಲ್ಲಿ ಪರಿಣತರಾಗಿರುವ ಇವರು, ಆ ಕಲೆಯನ್ನು ಇತರೆ ಗೃಹಿಣಿಯರಿಗೂ ಕಲಿಸಿ, ಅವರ ಆದಾಯ ಗಳಿಕೆಗೆ ನೆರವಾಗುತ್ತಿದ್ದಾರೆ. ಮ್ಯಾಟ್‌ ತಯಾರಿಕೆಗೆ ಸುಲೋಚನಾ ಹಳೆಯ ಸೀರೆಗಳನ್ನು ಬಳಸುವುದಿಲ್ಲ. ದರ್ಜಿಗಳ ಅಂಗಡಿಯಲ್ಲಿ ಕತ್ತರಿಸಿ ಎಸೆಯುವ ಬಟ್ಟೆಯನ್ನು ತಂದು, ಅದನ್ನು ಬೇಕಾದ ಅಳತೆಗೆ ಕತ್ತರಿಸಿ, ಬೇರೆ ಬೇರೆ ಬಣ್ಣದ ಚೂರುಗಳನ್ನು ಜೋಡಿಸಿ ಮ್ಯಾಟ್‌ ಹೆಣೆಯುತ್ತಾರೆ.

ಸುಲೋಚನಾರ ಬಳಿ, ಎರಡು ಅಡಿ ಉದ್ದ, ಒಂದಡಿ ಅಗಲದ ವಿಶಿಷ್ಟ ಚೌಕಟ್ಟು ಇದೆ. ಪೈಪುಗಳನ್ನು ಬಳಸಿ ಚೌಕಟ್ಟನ್ನು ಅವರೇ ತಯಾರಿಸಿದ್ದಾರೆ. ಅದರ ಸಹಾಯದಿಂದ ಚೌಕಾಕೃತಿಯ ಮ್ಯಾಟ್‌ಗಳನ್ನು ತಯಾರಿಸುತ್ತಾರೆ. ಮನೆಯ ಎಲ್ಲ ಕೆಲಸಗಳ ಜೊತೆಗೆ, ದಿನಕ್ಕೆ ಒಂದು ಮ್ಯಾಟ್‌ ತಯಾರಿಸಬಹುದು. ಎಷ್ಟು ತಯಾರಿಸಿದರೂ ಪೇಟೆಯ ಫ್ಯಾನ್ಸಿ ಅಂಗಡಿಗಳಲ್ಲಿ ಬೇಡಿಕೆಯಿದೆ. 

ಸಣ್ಣ ವಯಸ್ಸಿಗೇ ಮದುವೆ
ಸುಲೋಚನಾ, ಕಾಸರಗೋಡಿನ ನೀರ್ಚಾಲುವಿನ ಶಿಕ್ಷಕ ಈಶ್ವರ ಭಟ್ಟರನ್ನು ಮದುವೆಯಾದಾಗ ಒಂಬತ್ತನೆಯ ತರಗತಿ ಮುಗಿಸಿದ್ದರಷ್ಟೆ. ಆದರೆ, ಅವರು ಅಡುಗೆಮನೆಗೆ ಸೀಮಿತರಾಗಿ ಉಳಿಯಲಿಲ್ಲ. ಅವರಿವರನ್ನು ನೋಡಿ ಬಟ್ಟೆ ಹೊಲಿಯುವುದನ್ನು ಕಲಿತು, ಹೊಲಿಗೆ ಯಂತ್ರ ತಂದು ಸಂಪಾದನೆಗೆ ತೊಡಗಿದರು. ನೈಟಿ, ರವಿಕೆ, ಚೂಡಿದಾರವನ್ನಷ್ಟೇ ಅಲ್ಲ, ವಯರಿನ ಚೀಲ, ವ್ಯಾನಿಟಿ ಬ್ಯಾಗ್‌ಗಳನ್ನೂ ಹೊಲೆಯುತ್ತಾರೆ. 

ನನ್ನ ಬಗ್ಗೆ ಹೆಮ್ಮೆ ಇದೆ…
ಹತ್ತು ವರ್ಷಗಳಲ್ಲಿ 3.5 ಲಕ್ಷ ರೂ. ಉಳಿತಾಯ ಮಾಡಿದ್ದ ಇವರು ಆ ಹಣವನ್ನು, ಬ್ಯಾಂಕ್‌ ಸಾಲ ಮಾಡದೆ ಮನೆ ನಿರ್ಮಿಸಲು ಬಳಸಿದರಂತೆ. ಸ್ವಂತ ಸೂರಿಗೆ ನೆರವಾದ ತನ್ನ ದುಡಿಮೆಯ ಬಗ್ಗೆ ಹೆಮ್ಮೆ ಇದೆ ಅಂತಾರೆ ಸುಲೋಚನ. ಮ್ಯಾಟ್‌ ತಯಾರಿಕೆ ಕಲಿಯಲು ಆಸಕ್ತಿ ಇದ್ದವರು ಇವರನ್ನು (7012355875) ಸಂಪರ್ಕಿಸಬಹುದು. 

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.