ಆನನಕ್ಕೆ ಆಸನ


Team Udayavani, Feb 3, 2017, 3:45 AM IST

yjmag-downward-facing-dog.jpg

ಎಲ್ಲರನ್ನೂ ಕಾಡುವ ಒಂದು ಮುಖ್ಯ ಪ್ರಶ್ನೆ , ಮುಖದ ಸೌಂದರ್ಯವನ್ನು ಹೆಚ್ಚಿಸುವಂಥ ಯಾವುದಾದರೂ ಫಿಟ್ನೆಸ್  ತಂತ್ರ, ಎಕ್ಸರ್‌ಸೈಜ್‌ ಇದೆಯೆ?

ಯಾಕಿಲ್ಲ! 

ಖಂಡಿತ ಇದೆ, ನಮ್ಮ ಮುಖದ ಕಾಂತಿ, ಕಳಕಳಿ, ಹೊಳಪು ಬರುವುದು ನಾವು ಹಚ್ಚುವ ಕ್ರೀಮ್‌ಗಳಿಂದಲ್ಲ, ಅದು ಬರೋದು ನಮ್ಮೊಳಗಿನ ಹುರುಪು, ಉತ್ಸಾಹ, ಆತ್ಮವಿಶ್ವಾಸಗಳಿಂದ. ಅದು ಸಾಧ್ಯವಾಗುವುದು ನೀವು ತೆಗೆದುಕೊಳ್ಳುವ ಪೌಷ್ಟಿಕಾಂಶಯುಕ್ತ ಆಹಾರಗಳಿಂದ. ಆಹಾರದಲ್ಲಿ ನ್ಯೂಟ್ರಿಷನ್‌ ಇದ್ದರೆ ಅದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ಇದಕ್ಕೆ ಇನ್ನೊಂದು ದಾರಿ, ಎಕ್ಸರ್‌ಸೈಜ್‌. 

ಚೆನ್ನಾಗಿ ಬೆವರುವಂತೆ ಎಕ್ಸರ್‌ಸೈಜ್‌ ಮಾಡಬೇಕು. ಮುಖದ ಅತಿ ಚಿಕ್ಕ ಗುಳಿಗಳು, ನಿಮ್ಮ ಮುಖದ ಸೌಂದರ್ಯದ ಮೂಲಗಳು. ನೀವು ಮಾಡುವ ಎಕ್ಸರ್‌ಸೈಜ್‌, ಆ ಗುಳಿಗಳನ್ನು ಅನ್‌ಲಾಕ್‌ ಮಾಡುತ್ತವೆ, ಕ್ರಮೇಣ ಮುಖಕ್ಕೊಂದು ಪ್ರಭೆಯನ್ನು ಕೊಡುತ್ತವೆ.

ನಾವು ಮಾಡಬೇಕಾಗಿರುವುದಿಷ್ಟೇ, ಕೆಲ ಯೋಗ ಆಸನಗಳನ್ನು ಪ್ರಯತ್ನಿಸಬೇಕು. ಮಯೂರಾಸನ, ಅಧೋಮುಖ ವೃಕ್ಷಾಸನ, ಸಲಂಭ ಶೀರ್ಷಾಸನ, ಸಲಂಭ ಸರ್ವಾಂಗಾಸನ ಮೊದಲಾದ ತಲೆ ಕೆಳಗು ಮಾಡಿ ಮಾಡುವಂಥ ಆಸನಗಳನ್ನು ಪ್ರಯತ್ನಿಸಬೇಕು. 

ಆದರೆ, ಯಾವುದನ್ನೂ ಯೋಗಪಟುಗಳ ಸಹಾಯವಿಲ್ಲದೇ ಮಾಡಬಾರದು. ಅಷ್ಟೇ ಅಲ್ಲ, ಕೆಲವು ಮನೆಯಲ್ಲೇ ಮಾಡುವಂಥ ಸರಳ ಯೋಗಾಸನವನ್ನೂ ನೀವು ಪ್ರಯತ್ನಿಸಬಹುದು. ಅಂದರೆ ಮುಖವನ್ನು ಬಿಗಿಗೊಳಿಸಿಯೋ, ಮೇಲೆತ್ತಿಯೋ ಮಾಡುವಂಥ ಆಸನಗಳು. ಇದರಿಂದ ಮುಖದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ, ಅದು ಸಹಜವಾಗಿಯೇ ಮುಖಕ್ಕೊಂದು ಕಾಂತಿಯನ್ನು ತಂದುಕೊಡುತ್ತದೆ.

ಟಾಪ್ ನ್ಯೂಸ್

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

The Very Best Payment Techniques for Online Casinos

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.