ಮೌನಿಯ ಮಾತು


Team Udayavani, Jul 7, 2017, 3:50 AM IST

Mouni-Roy.jpg

ನೀವು ಹಿಂದಿ ಟಿವಿ ಧಾರಾವಾಹಿಗಳನ್ನು ನೋಡುವಿರಾದರೆ ಖಂಡಿತ ಮೌನಿ ರಾಯ್‌ ಎಂಬ ಈ  ಹುಡುಗಿಯನ್ನು ನೋಡಿರುತ್ತೀರಿ. ಒಂದು ಕಾಲದಲ್ಲಿ ಭಾರೀ ಜನಪ್ರಿಯವಾಗಿದ್ದ ಸಾಸ್‌ ಕಭಿ ಬಹೂ ಥಿ ಯಿಂದ ಹಿಡಿದು ಬಿಗ್‌ಬಾಸ್‌ -10 ತನಕ ಈಕೆ ನಟಿಸಿದ ಹಾಗೂ ಭಾಗವಹಿಸಿದ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು ಅಸಂಖ್ಯಾತ.

ಕಿರುತೆರೆಯ ಮಾಧುರಿ ದೀಕ್ಷಿತ್‌ ಎಂದು ಕರೆಸಿಕೊಂಡಿದ್ದವಳೇ ಈ ಮೌನಿ ರಾಯ್‌. ಸುಮಾರು ಹತ್ತು ವರ್ಷದ ಕಿರುತೆರೆ ಸಹವಾಸದಲ್ಲಿ ಮೌನಿ ಬಹೂ ಥಿ, ಝರಾ ನಾಚ್‌ಕೆ ದಿಖಾ, ಪತಿ, ಪತ್ನಿ ಔರ್‌ ವೋ, ದೋ ಸಹೇಲಿಯಾಂ, ಶ್‌ ಫಿರ್‌ ಕೋಯಿ ಹೈ, ದೇವೋಂ ಕಿ ದೇವ ಮಹಾದೇವ, ಝಲ್‌ ದಿಖಾಜಾ ನಾಗಿಣಿ, ಕುಂಕುಮ್‌ ಭಾಗ್‌… ಹೀಗೆ ಮೌನಿ ನಟಿಸಿರುವ ಸೀರಿಯಲ್‌ ಮತ್ತು ರಿಯಾಲಿಟಿ ಶೋಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. 

ಒಂದು ಕಾಲದಲ್ಲಿ ಮೌನಿ ರಾಯ್‌ ಕಿರುತೆರೆಯ ನಂಬರ್‌ ಒನ್‌ ನಾಯಕಿಯಾಗಿ ಮೆರೆಯುತ್ತಿದ್ದಳು. ಅಭಿನಯ, ಡ್ಯಾನ್ಸ್‌, ಫೈಟಿಂಗ್‌, ಸಾಹಸ ಯಾವುದೇ ಎಲ್ಲದರಲ್ಲೂ ಮೌನಿ ಸೈ ಎನಿಸಿಕೊಂಡಿದ್ದಳು. ಈ ಅರ್ಹತೆಯೇ ಇದೀಗ ಅವಳನ್ನು ಬಾಲಿವುಡ್‌ಗೆ ಕರೆತಂದಿದೆ. ಗೋಲ್ಡ್‌ ಎಂಬ ಹಿಂದಿ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ಗೆ ನಾಯಕಿಯಾಗುವ ಮೂಲಕ ಮೌನಿ ಜಾಕ್‌ಪಾಟ್‌ ಹೊಡೆದಿದ್ದಾಳೆ. ಗೋಲ್ಡ್‌ 1948ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ ಸುತ್ತ ತಿರುಗುವ ಕತೆ. ಸ್ವತಂತ್ರ ಭಾರತ ಮೊದಲ ಸ್ಪರ್ಧೆಯಲ್ಲಿ ಹಾಕಿಯಲ್ಲಿ ಚಿನ್ನ ಗೆದ್ದ ಐತಿಹಾಸಿಕ ಸಾಧನೆಯ ಹಿನ್ನೆಲೆಯಲ್ಲಿ ಗೋಲ್ಡ್‌ನ ಕತೆ ಹೆಣೆಯಲಾಗಿದೆ. 

ಗ್ಲಾಮರ್‌ಗಿಂತ ಹೆಚ್ಚಾಗಿ ಅಭಿನಯಕ್ಕೆ ಒತ್ತು ಇರುವ ಪಾತ್ರ ಸಿಕ್ಕಿರುವುದರಿಂದ ಮೌನಿ ಖುಷಿಯಾಗಿದ್ದಾಳೆ. ಹಾಗೆಂದು ಗೋಲ್ಡ್‌ ಮೌನಿಯ ಮೊದಲ ಚಿತ್ರ ಎನ್ನುವಂತಿಲ್ಲ. ಹಿಂದೆ ರನ್‌ ಎಂಬ ಚಿತ್ರದಲ್ಲಿ ಮುಖ ತೋರಿಸುವ ಅವಕಾಶ ಸಿಕ್ಕಿತ್ತು. ಅನಂತರ ಒಂದು ಪಂಜಾಬಿ ಸಿನೆಮಾ, ಒಂದು ಎನಿಮೇಶನ್‌ ಸಿನೆಮಾಗಳಲ್ಲೂ ಕಾಣಿಸಿಕೊಂಡಿದ್ದಾಳೆ. ಆದರೆ ಪೂರ್ಣ ಪ್ರಮಾಣದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಹೀಗಾಗಿ, ಮೌನಿ ಗೋಲ್ಡ್‌ ನನ್ನ ಮೊದಲ ಚಿತ್ರ ಎನ್ನುತ್ತಿದ್ದಾಳೆ. ಅಂದಹಾಗೇ ಇತ್ತೀಚೆಗೆ ಮೌನಿ ತನ್ನ ಒಂದಷ್ಟು ಬಿಕಿನಿ ಫೊಟೊಗಳನ್ನು ಇನ್ಸ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್‌ ಮಾಡಿದ್ದಳು. ಸೋಷಿಯಲ್‌ ಮೀಡಿಯದಲ್ಲಿ  ಈ ಫೊಟೊಗಳು ಕಿಚ್ಚೆಬ್ಬಿಸಿವೆ. ಈ ಮೂಲಕ ತಾನು ಬೋಲ್ಡ್‌ ಪಾತ್ರಕ್ಕೂ ರೆಡಿ ಎನ್ನುವ ಸಂದೇಶವನ್ನು ರವಾನಿಸಿದ್ದಾಳೆ. 

ಟಾಪ್ ನ್ಯೂಸ್

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.