ನಟಾಶಾಳ ಸನ್ನಿಯಾಗುವ ಆಶಾ


Team Udayavani, Dec 8, 2017, 3:46 PM IST

08-33.jpg

ನಟಾಶಾ ಸ್ಟಾಂಕೊವಿಕ್‌ಳನ್ನು ನಟಿಯೆಂದು ಕರೆಯುವುದು ಕಷ್ಟ. ಆದರೆ, ಡ್ಯಾನ್ಸರ್‌ ಎಂದು ಧಾರಾಳವಾಗಿ ಹೇಳಬಹುದು. ಹೆಸರಿನಲ್ಲಿ ಅರ್ಧಭಾಗ ಭಾರತೀಯಳಂತೆಯೂ ಇನ್ನರ್ಧ ಭಾಗ ಐರೋಪ್ಯಳಂತೆಯೂ ಕಾಣಿಸುವ ಈಕೆ ಸರ್ಬಿಯಾ ದೇಶದವಳು. 

ಎಲ್ಲಿಯ ಸರ್ಬಿಯಾ ಎಲ್ಲಿಯ ಬಾಲಿವುಡ್‌ ಎತ್ತಣಿಂದೆತ್ತ ಸಂಬಂಧವಯ್ಯ ಎಂದು ತಲೆಕೆಡಿಸಿಕೊಳ್ಳಬೇಡಿ. ಜಾಗತೀಕರಣದ ಈ ಜಮಾನದಲ್ಲಿ ಜಗತ್ತಿನ ಮೂಲೆಮೂಲೆಯಲ್ಲಿರುವ ನಟಿಯರು, ಮೋಡೆಲ್‌ಗ‌ಳು ಬಾಲಿವುಡ್‌ಗೆ ಬಂದು ಹೋಗುತ್ತಿದ್ದಾರೆ. ಈ ರೀತಿ ಬಂದ ನಟಾಶಾ ಮಾತ್ರ ಇಲ್ಲಿಯೇ ಖಾಯಂ ಆಗಿ ತಳವೂರುವ ಪ್ರಯತ್ನದಲ್ಲಿದ್ದಾಳೆ. ಸರ್ಬಿಯಾದಲ್ಲಿ ನಟಿ ಮತ್ತು ಮಾಡೆಲ್‌ ಎಂದು ಗುರುತಿಸಿಕೊಂಡಿದ್ದರೂ ಈಕೆ ಮೂಲತಃ ಡ್ಯಾನ್ಸರ್‌. ಸತತ 17 ವರ್ಷ ಬ್ಯಾಲೆ ಕಲಿತು ಅದರಲ್ಲಿ ಅಪಾರ ಪರಿಣತಿಯನ್ನು ಪಡೆದುಕೊಂಡಿದ್ದಾಳೆ. 

ಎಲ್ಲ ವಿದೇಶಿ ನಟಿಯರಂತೆ ಬಾಲಿವುಡ್‌ಗೆ ಬಂದು ಮಿಂಚಬೇಕೆಂಬ ನಟಾಶಾಳನ್ನು ಮೊದಲು ಕರೆತಂದದ್ದು ಒಂದು ಜಾಹೀರಾತು ಏಜೆನ್ಸಿ. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪೆನಿಯ ಹಲವು ಉತ್ಪನ್ನಗಳಿಗೆ ಮಾಡೆಲ್‌ ಆದ ನಟಾಶಗಳಿಗೆ ಬಾಲಿವುಡ್‌ ಬಾಗಿಲು ತೆರೆದದ್ದು ಒಂದು ಕಾಂಡೋಮ್‌ ಜಾಹೀರಾತು. ರಣವೀರ್‌ ಸಿಂಗ್‌ ಜತೆಗೆ ಈ ಜಾಹೀರಾತಿನಲ್ಲಿ ನಟಿಸಿದ ಬಳಿಕ ಬಾಲಿವುಡ್‌ ಸಂಪರ್ಕಕ್ಕೆ ಬಂದ ನಟಾಶಾಗಳಿಗೆ ಇಲ್ಲಿ ತನ್ನಂಥವರಿಗೆ ಭಾರೀ ಅವಕಾಶ ಉಂಟು ಎಂದು ತಿಳಿಯಲು ತಡವಾಗಲಿಲ್ಲ. 2013ರಲ್ಲಿ ಸತ್ಯಾಗ್ರಹ ಚಿತ್ರದಲ್ಲಿ ಐಟಂ ಹಾಡಿಗೆ ಕುಣಿಯುವ ಮೂಲಕ ನಟಾಶಾ ಅಧಿಕೃತವಾಗಿ ಬಾಲಿವುಡ್‌ ಆರಂಗೇಟ್ರಂ ಮಾಡಿದಳು. ವಯ್ನಾರ, ಥಳಕುಬಳುಕಿನಲ್ಲಿ ಯಾವ ಬಾಲಿವುಡ್‌ ನಟಿಗೂ ಕಡಿಮೆಯಿಲ್ಲ. ನಟಾಶಾಳನ್ನು ಬೇಗನೇ ಬಾಲಿವುಡ್‌ ತನ್ನೊಳಗೆ ಸೇರಿಸಿಕೊಂಡಿತು.

ಡಿಸ್ಕಿಯಾಂ, ಹಾಲಿಡೇ,  ಆ್ಯಕ್ಷನ್‌ ಜಾಕ್ಸನ್‌, 7 ಅವರ್ ಟು ಗೋ, ಡ್ಯಾಡಿ ಚಿತ್ರಗಳಲ್ಲಿ ಕುಣಿದ ಬಳಿಕ ಈಗ ನಟಾಶಾ ಗಮನ ಸೆಳೆಯಲಾರಂಭಿಸಿದ್ದಾಳೆ. ಅದರಲ್ಲೂ ಡ್ಯಾಡಿಯಲ್ಲಿ ಅವಳ ಡ್ಯಾನ್ಸ್‌ ಡ್ಯಾನ್ಸ್‌ ಹಾಡಿನ ನೃತ್ಯ ಸೂಪರ್‌ಹಿಟ್‌ ಆಗಿದ್ದು , ಇದನ್ನು ನೋಡಿಯೇ ಫ‌ಕ್ರಿ ರಿಟರ್ನ್ಸ್ ಚಿತ್ರ ತಂಡ ಅವಳನ್ನು ಕರೆದು ಅವಕಾಶ ಕೊಟ್ಟಿದೆ. “ಡ್ಯಾಡಿ ನನಗೆ ಬ್ರೇಕ್‌ ಕೊಟ್ಟ ಚಿತ್ರ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾಳೆ ನಟಾಶಾ. ನಾಲ್ಕು ವರ್ಷದಲ್ಲಿ ಅವಳು ತಮಿಳು, ಮಲಯಾಳಕ್ಕೂ ಹೋಗಿ ಬಂದಿದ್ದಾಳೆ. ಅಂತೆಯೇ ಬಿಗ್‌ಬಾಸ್‌-8 ರಿಯಾಲಿಟಿ ಶೋದಲ್ಲೂ ಸ್ಪರ್ಧಿಸಿದ್ದಾಳೆ. ಇಲ್ಲಿರುವಾಗ ಕಲಿತ ಹರಕುಮುರುಕು ಹಿಂದಿ ಈಗ ಅವಳಿಗೆ ಬಹಳ ಉಪಯೋಗಕ್ಕೆ ಬರುತ್ತಿದೆಯೆಂತೆ. ಬಾಲಿವುಡ್‌ನ‌ಲ್ಲಿ ಸನ್ನಿ ಲಿಯೋನ್‌ ಮಾದರಿಯಲ್ಲಿ ತಳವೂರಬೇಕು ಎನ್ನುವುದು ಅವಳ ಮಹತ್ವಾಕಾಂಕ್ಷೆ. 

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.