ಮಾತನಾಡುತ್ತಾಳೆ ಮೌನಿ


Team Udayavani, Jan 5, 2018, 1:05 PM IST

05-30.jpg

ಹಿಂದಿ ಧಾರಾವಾಹಿಗಳನ್ನು ನೋಡುವ ಅಭ್ಯಾಸ ಇರುವವರಿಗೆ ಈಕೆಯ ಪರಿಚಯ ಇರಬಹುದು. ಕ್ಯೂಕಿ ಸಾಸ್‌ ಭಿ ಕಭಿ ಬಹೂ ಥಿಯಿಂದ  ತೊಡಗಿ ಇತ್ತೀಚೆಗಿನ ಎಂಟರ್‌ಟೈನ್‌ಮೆಂಟ್‌ ಕಿ ಸಾಥ್‌  ತನಕ ಮೌನಿ ರಾಯ್‌ ಎಂಬ ಈ ಬಂಗಾಲಿ ಮೂಲದ ಚೆಲುವೆ  ಕಾಣಿಸಿಕೊಂಡಿರುವ ಸೀರಿಯಲ್‌ಗ‌ಳು, ರಿಯಾಲಿಟಿ ಶೋಗಳು ಮತ್ತು ಡ್ಯಾನ್ಸ್‌ ಪ್ರೊಗ್ರಾಮ್‌ಗಳು ಅಸಂಖ್ಯಾತ.

ನಾಗಿನ್‌ ಎಂಬ ಸೀರಿಯಲ್‌ನಿಂದ ಫೇಮಸ್‌ ಆಗಿರುವ ಆಕೆಯನ್ನು ಈಗಲೂ ಜನರು ನಾಗಿನ್‌ ಎಂದೇ ಗುರುತಿಸುತ್ತಿದ್ದಾರೆ. ಇದಕ್ಕಾಗಿ ಮೌನಿಗೆ ಬೇಸರವೇನೂ ಇಲ್ಲ. ನಟನೆಯ ಜತೆಗೆ ಮಾಡೆಲಿಂಗ್‌ನಲ್ಲೂ ಪಳಗಿರುವ ಮೌನಿಯ ಹಿರಿತೆರೆಯ ಕನಸು ಈಗ ನನಸಾಗುತ್ತಿದೆ. ಹಾಗೆಂದು ಆಕೆ ಬಾಲಿವುಡ್‌ಗೆ ಆರಂಗೇಟ್ರಂ ಮಾಡುತ್ತಿರುವುದು ಇದೇ ಮೊದಲಲ್ಲ. ನಾಲ್ಕು ವರ್ಷದ ಹಿಂದೆಯೇ ರನ್‌ ಎಂಬ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. ಅನಂತರ ಒಂದು ಪಂಜಾಬಿ ಚಿತ್ರಕ್ಕೆ ನಾಯಕಿಯಾದಳು. ಒಂದು ಅನಿಮೇಶನ್‌ ಚಿತ್ರವೂ ಅವಳ ಅನುಭವದ ಬುಟ್ಟಿಯಲ್ಲಿದೆ. ತುಮ್‌ ಬಿನ್‌ನಲ್ಲಿ ತಾನೇ ಆಗಿ ಕಾಣಿಸಿಕೊಂಡಿದ್ದಾಳೆ. 

ಇವೆಲ್ಲ ಚಿಕ್ಕಪುಟ್ಟ ಪಾತ್ರಗಳಾಗಿದ್ದ ಕಾರಣ ಮೌನಿ ರಾಯ್‌ ಏಕೋ ಮುನ್ನೆಲೆಗೆ ಬಂದಿರಲಿಲ್ಲ. ಇದೀಗ ಅಕ್ಷಯ್‌ ಕುಮಾರ್‌ ಜತೆಗೆ ಗೋಲ್ಡ್‌ ಎಂಬ ಚಿತ್ರದ ನಾಯಕಿಯಾಗುವ ಮೂಲಕ ಮೌನಿಯ ಬಹುಕಾಲದ ಆಶೆ ಈಡೇರಿದೆ. 1948ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದ ಬಲಬೀರ್‌ ಸಿಂಗ್‌ ಸೀನಿಯರ್‌ ಅವರ ಬದುಕು ಆಧರಿಸಿರುವ ಗೋಲ್ಡ್‌ ಚಿತ್ರ ಮುಂಬರುವ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಇದರ ಶೂಟಿಂಗ್‌ ಮುಗಿಸಿ ಕಾತರದಿಂದ ಕಾಯುತ್ತಿರುವ ಮೌನಿಗೆ ಬ್ರಹ್ಮಾಸ್ತ್ರ ಎಂಬ ಇನ್ನೊಂದು ಥ್ರಿಲ್ಲರ್‌ ಚಿತ್ರ ಸಿಕ್ಕಿದೆ. ಇದು ಶುರುವಾಗುವುದು ಮಾತ್ರ ಮುಂದಿನ ವರ್ಷ. ಹೀಗೆ, ಎರಡು ಬಿಗ್‌ ಬಜೆಟ್‌ ಚಿತ್ರಗಳು ಸಿಕ್ಕಿದ ಬಳಿಕ ಮೌನಿಯಲ್ಲಿ ಸಾವಿರ ಕನಸುಗಳು ಮೊಳಕೆಯೊಡೆದಿವೆ. ಬಾಲಿವುಡ್‌ನ‌ಲ್ಲಿ ಬಂಗಾಳಿ ನಟಿಯರಿಗೆ ವಿಶೇಷ ಮನ್ನಣೆಯಿದೆ. ಇತ್ತೀಚೆಗಿನ ಬಿಪಾಶಾ ಬಸುವಿನಿಂದ ತೊಡಗಿ ಹಿಂದಿನ ಅಪರ್ಣಾ ಸೇನ್‌ ತನಕ ಹಲವು ಬೆಡಗಿಯರು ಬಾಲಿವುಡ್‌ ಆಳಿ ಹೋಗಿದ್ದಾರೆ. ಅವರ ಸಾಲಿಗೆ ತಾನೂ ಸೇರಬೇಕೆನ್ನುವುದು ಮೌನಿಯ ಹಂಬಲ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.