ನೈಸ್‌ ಲುಕ್‌ಗೆ ಐಸ್‌ಕ್ಯೂಬ್‌


Team Udayavani, Aug 10, 2018, 6:00 AM IST

x-22.jpg

ಐಸ್‌ ತುಣುಕುಗಳನ್ನು ಜ್ಯೂಸ್‌ಗೆ ಹಾಕ್ಕೊಂಡು ಕುಡಿದರೆ, ತಣ್ಣಗಿನ ಫೀಲ್‌ ಸಿಗುತ್ತೆ. ರಕ್ತ ಬರುತ್ತಿರುವ ಗಾಯದ ಮೇಲಿಟ್ಟರೆ, ರಕ್ತಸ್ರಾವ ನಿಲ್ಲುತ್ತೆ. ಫ್ರಿಡ್ಜ್ನಲ್ಲಿಟ್ಟ ಐಸ್‌ಕ್ಯೂಬ್‌ಗಳ ಇವೆರಡು ಉಪಕಾರದ ಬಗ್ಗೆ ಮಾತ್ರ ನಮಗೆ ಗೊತ್ತು. ಆದರೆ, ಐಸ್‌ಕ್ಯೂಬ್‌, ಐಶ್ವರ್ಯಾ ರೈಯಂಥ ಲುಕ್‌ ಕೊಡುತ್ತೆ ಅನ್ನೋದು ನಿಮಗೆ ಗೊತ್ತೇ?

1 ಐಸ್‌ಕ್ಯೂಬ್‌ನಿಂದ ದಿನವೂ ಮುಖಕ್ಕೆ ಮಸಾಜ್‌ ಮಾಡಿಕೊಂಡರೆ, ರಕ್ತಚಲನೆ ಸರಾಗಗೊಳ್ಳುತ್ತದೆ. ಚರ್ಮದ ಬಿರುಕುಗಳನ್ನು ಮುಚ್ಚುವ ಕೆಲಸವನ್ನೂ ಐಸ್‌ಕ್ಯೂಬ್‌ ಮಾಡುತ್ತದೆ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

2 ಮುಖಕ್ಕೆ ಮೇಕಪ್‌ ಹಚ್ಚಿಕೊಳ್ಳುವುದಕ್ಕೂ ಮುನ್ನ ಐಸ್‌ಕ್ಯೂಬ್‌ನಿಂದ ಮಸಾಜ್‌ ಮಾಡಿದರೆ, ಮೇಕಪ್‌ನ ಫ‌ಲಿತಾಂಶ ದೀರ್ಘ‌ ಕಾಲದವರೆಗೆ ಇರುತ್ತದೆ. ಮುಖಕ್ಕೂ ತಾಜಾ ಕಳೆ ಸಿಗುತ್ತದೆ.

3 ಫೇಶಿಯಲ್‌ ಅಥವಾ ಐಬ್ರೋ ಮಾಡಿಕೊಂಡ ಮರುದಿನ, ತುಸು ಮುಖ ದಪ್ಪಗಾಗುವುದು, ಕೆಂಪಾಗುವುದು ಸಾಮಾನ್ಯ. ಬ್ಯೂಟಿ ಪಾರ್ಲರ್‌ನಿಂದ ಬಂದ ಕೂಡಲೇ ಐಸ್‌ನಿಂದ 10 ನಿಮಿಷ ಮುಖಕ್ಕೆ ಮಸಾಜ್‌ ಮಾಡಿಕೊಂಡರೆ, ಹೀಗೆ ದಪ್ಪ ಆಗುವುದನ್ನು ತಪ್ಪಿಸಬಹುದು.

4 ಮೊಡವೆ ಒಡೆದು, ರಕ್ತ ಜಿನುಗುತ್ತಿದ್ದರೆ, ಮುಖದ ಸೌಂದರ್ಯಕ್ಕೆ ಆ ಭಾಗ ಒಂಥರಾ ಕಪ್ಪು ಚುಕ್ಕೆ. ಇಂಥ ವೇಳೆ ಮೊಡವೆ ಒಡೆದ ಜಾಗದಲ್ಲಿ ಐಸ್‌ಕ್ಯೂಬ್‌ನಿಂದ 10 ನಿಮಿಷ ಮಸಾಜ್‌ ಮಾಡಿದರೆ, ರಕ್ತಸ್ರಾವ ನಿಂತು, ಮೊಡವೆ ಎದ್ದ ಜಾಗ ಚರ್ಮಕ್ಕೆ ಹೊಂದಿಕೊಳ್ಳುತ್ತದೆ.

5 ಸನ್‌ಬರ್ನ್ ಆಗಿದ್ದರೆ, ಅದಕ್ಕೆ ಲೋಶನ್‌ ಹಚ್ಚಿ ಚರ್ಮ ಮೊದಲಿನಂತಾಗಲಿ ಎಂದು ಕಾಯಬೇಕಾಗಿಲ್ಲ. ಐಸ್‌ಕ್ಯೂಬ್‌ನಿಂದ ಸನ್‌ಬರ್ನ್  ಆದ ಜಾಗದಲ್ಲಿ  ಚೆನ್ನಾಗಿ ಮಸಾಜ್‌ ಮಾಡಿಕೊಂಡರೆ, ಬೇಗನೆ ಫ‌ಲಿತಾಂಶ ಸಿಗುತ್ತದೆ.

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.