ಇಲ್ಲೊಬ್ಬಳು ಡಯಾನಾ


Team Udayavani, Aug 17, 2018, 6:00 AM IST

c-23.jpg

ಕಾಮೆಡಿ ಮಾಡುವುದು ಕಷ್ಟ. ಇದು ಡಯಾನಾ ಪೆಂಟಿಯ ಅನುಭವದ ಮಾತು. ಹ್ಯಾಪಿ ಭಾಗ್‌ ಜಾಯೇಗಿಯಲ್ಲಿ ಪೂರ್ಣಪ್ರಮಾಣದ ಕಾಮೆಡಿ ಪಾತ್ರವನ್ನು ನಿರ್ವಹಿಸಿದ ಬಳಿಕ ಡಯಾನಾಳಿಗೆ ಈ ಮಾದರಿಯ ಚಿತ್ರಗಳ ಮೇಲೆ ವಿಶೇಷ ಒಲವು ಬೆಳೆದಿದೆ. ಆದರೆ ಕಾಮೆಡಿ ಚಿತ್ರಗಳಲ್ಲಿ ಅಭಿನಯಿಸುವುದು ಹೇಳಿದಷ್ಟು ಸುಲಭವಲ್ಲ. ಇದಕ್ಕೆ ವಿಶೇಷ ತಯಾರಿಯ ಜತೆಗೆ ಪ್ರಸಂಗಾವಧಾನತೆಯೂ ಬೇಕು ಎನ್ನುವುದನ್ನು ಅವಳು ಒಂದೇ ಚಿತ್ರದಲ್ಲಿ ಕಂಡುಕೊಂಡಿದ್ದಾಳೆ.  ಇದೀಗ ಹ್ಯಾಪಿ ಭಾಗ್‌ ಜಾಯೇಗಿಯ ಎರಡನೇ ಭಾಗ ಹ್ಯಾಪಿ ಫಿರ್‌ ಭಾಗ್‌ ಜಾಯೇಗಿಯಲ್ಲೂ ಡಯಾನಾ ಅದೇ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಇದೊಂದು ರೀತಿಯಲ್ಲಿ ಜೇಮ್ಸ್‌ ಬಾಂಡ್‌ ಚಿತ್ರದ ರೀತಿ ಎನ್ನುತ್ತಾಳೆ ಡಯಾನಾ. 

ಬಣ್ಣ ಹಚ್ಚಲು ತೊಡಗಿ ಆರು ವರ್ಷಗಳಾಗಿದ್ದರೂ ಬಾಲಿವುಡ್‌ನ‌ಲ್ಲಿ ಡಯಾನಾಳದ್ದು ತುಸು ನಿಧಾನದ ನಡಿಗೆ. ಈ ಆರು ವರ್ಷಗಳಲ್ಲಿ ಅವಳು ನಟಿಸಿದ್ದು ಮೂರು ಮತ್ತೂಂದು ಚಿತ್ರದಲ್ಲಿ. ಕಾಕ್‌ಟೈಲ್‌ ಮೂಲಕ ಮೋಡೆಲ್‌ ಲೋಕದಿಂದ ಬಾಲಿವುಡ್‌ ಜಗತ್ತಿಗೆ ಬಂದ ಡಯಾನಾ ಮೊದಲು ಕಾಣಿಸಿದ್ದು ಕಾಕ್‌ಟೈಲ್‌ನಲ್ಲಿ. ಅನಂತರ ಸಿಕ್ಕಿದ್ದೇ ಹ್ಯಾಪಿ ಭಾಗ್‌ ಜಾಯೇಗಿ. ಈ ಚಿತ್ರ ಹಿಟ್‌ ಆಗಿದ್ದಲ್ಲದೆ ಡಯಾನಾಳಿಗೂ ಸಾಕಷ್ಟು ಹೆಸರು ತಂದುಕೊಟ್ಟಿದೆ. ಮುಖ್ಯವಾಗಿ ಈ ರೀತಿಯ ಕಾಮೆಡಿ ಪಾತ್ರಗಳಿಗೆ ಈಕ ಒಪ್ಪುತ್ತಾಳೆ ಎಂಬ ಭಾವನೆ ಮೂಡಿಸಿದೆ. ಅನಂತರ ಪರಮಾಣು : ದ ಸ್ಟೋರಿ ಆಫ್ ಪೋಖಾನ್‌ ಮತ್ತು ಲಕ್ನೊ ಸೆಂಟ್ರಲ್‌ ಚಿತ್ರಗಳಲ್ಲಿ ನಟಿಸಿದ್ದಾಳೆ. ವರ್ಷಕ್ಕೊಂದೇ ಚಿತ್ರ ಸಿಕ್ಕಿದರೂ ಸಾಕು ಪಾತ್ರ ಬಹುಕಾಲ ನೆನಪಿನಲ್ಲಿ ಉಳಿಯಬೇಕೆನ್ನುವುದು ಡಯಾನಾಳ ನಿಲುವು. ಹೀಗಾಗಿ ಪಾತ್ರಗಳಿಗಾಗಿ ದುಂಬಾಲು ಬೀಳುವುದಿಲ್ಲ ಅವಳು.    

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.