ತನ್ನ ಯಾತ್ರಿಕರಿಗೆ ವೀಸಾ ಕೊಡದ ಭಾರತ : ಪಾಕ್ ನಿರಾಶೆ
Team Udayavani, Mar 19, 2018, 4:21 PM IST
ಇಸ್ಲಾಮಾಬಾದ್ : ಅಜ್ಮೇರ್ನ ಖ್ವಾಜಾ ಮೊಯಿನುದ್ದೀನ್ ಚಿಷ್ಟಿ ಮಂದಿರಕ್ಕೆ ಭೇಟಿ ಕೊಡಲು ಬಯಸಿರುವ 500 ಕ್ಕೂ ಅಧಿಕ ಪಾಕಿಸ್ಥಾನೀ ಯಾತ್ರಿಕರಿಗೆ ಭಾರತ ವೀಸಾ ಕೊಡದಿರುವ ಬಗ್ಗೆ ಪಾಕಿಸ್ಥಾನ ನಿರಾಶೆ ವ್ಯಕ್ತಪಡಿಸಿದೆ.
ವರ್ಷಂಪ್ರತಿ ಉಭಯ ದೇಶಗಳ ಧಾರ್ಮಿಕ ಕೇಂದ್ರಗಳಿಗೆ ಯಾತ್ರಿಕರು ಭೇಟಿಕೊಡುವುದಕ್ಕೆ ಅವಕಾಶ ಕಲ್ಪಿಸಲಾಗಿರುವ 1974ರ ಭಾರತ ಪಾಕ್ ಶಿಷ್ಟಾಚಾರ ಒಪ್ಪಂದದಡಿ ಈ ಯಾತ್ರೆಯನ್ನು ಪಾಕ್ ಧಾರ್ಮಿಕ ಶ್ರದ್ಧಾಳುಗಳು ಕೈಗೊಳ್ಳಲು ಬಯಸಿರುವುದಾಗಿ ಪಾಕಿಸ್ಥಾನದ ವಿದೇಶಾಂಗ ಕಾರ್ಯಾಲಯ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್ನಲ್ಲಿ ಪೋಸ್ಟ್, ಲೈಕ್ ರಿಪ್ಲೈ ಗೆ ಅವಕಾಶ
Iran ವಿರುದ್ಧ ಪ್ರತೀಕಾರ ಬೇಡ: ಇಸ್ರೇಲ್ ಮೇಲೆ ಹಲವು ರಾಷ್ಟ್ರಗಳ ಒತ್ತಡ