ಸವಿತಾ ಹಾಲಪ್ಪನವರ್‌ಗೆ ನ್ಯಾಯ: Ireland ನ‌ಲ್ಲಿ ಗರ್ಭಪಾತ ಕಾನೂನುಬದ್ಧ


Team Udayavani, Dec 14, 2018, 4:12 PM IST

savita-halappanavar-600.jpg

ಲಂಡನ್‌ : ಕ್ಯಾಥೋಲಿಕ್‌ ಬಹುಸಂಖ್ಯಾಕರ ದೇಶವಾಗಿರುವ ಅಯರ್ಲಂಡ್‌ ಇದೇ ಮೊದಲ ಬಾರಿಗೆ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಪಾಸುಮಾಡಿದೆ.

2012ರಲ್ಲಿ ರಕ್ತದಲ್ಲಿ  ವಿಷ ಸೇರಿಕೊಂಡು ಸಾವು ಬದುಕಿನ  ಹೋರಾಟದಲ್ಲಿದ್ದ  31ರ ಹರೆಯದ ಭಾರತೀಯ ದಂತ ವೈದ್ಯೆ ಸವಿತಾ ಹಾಲಪ್ಪನವರ್‌, ತಮಗೆ ಚಿಕಿತ್ಸೆ ನೀಡುತ್ತಿದ್ದ ಗಾಲ್‌ ವೇ ಆಸ್ಪತ್ರೆಯ ವೈದ್ಯರಲ್ಲಿ ತಮಗೆ ಗರ್ಭಪಾತ ಮಾಡಿ ತನ್ನ ಜೀವ ಉಳಿಸುವಂತೆ ಗೋಗರೆದಿದ್ದರು. ಆದರೆ ವೈದ್ಯರು ಕಾನೂನಿನ ನಿಷೇಧದಿಂದಾಗಿ ಗರ್ಭಪಾತ ಮಾಡಲು ಮುಂದಾಗಿರಲಲ್ಲ; ಪರಿಣಾಮವಾಗಿ ಸವಿತಾ ಹಾಲಪ್ಪನವರ್‌ ಮೃತಪಟ್ಟಿದ್ದರು. 

ಅದಾಗಿ ಅಯರ್ಲಂಡ್‌ನ‌ಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಬೇಕೆಂಬ ಭಾರೀ ಜನಾಂದೋಲನವೇ ನಡೆದಿತ್ತು. ಅದರ ಫ‌ಲಶ್ರುತಿಯಾಗಿ ಇದೀಗ ಅಂತಹ ಮಸೂದೆಯನ್ನು ಅಯರ್ಲಂಡ್‌ ಸಂಸತ್ತು ಪಾಸು ಮಾಡಿದೆ. 

ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಸಲುವಾಗಿ ಎಂಟನೇ ತಿದ್ದುಪಡಿಯನ್ನು ರದ್ದಗೊಳಿಸುವ ಮೂಲಕ ಸಂವಿಧಾನಕ್ಕೆ ಬದಲಾವಣೆ ತರುವ ಪ್ರಸ್ತಾವದ ಪರವಾಗಿ ಅಯರ್ಲಂಡ್‌ ಸಂಸತ್ತು  ಈ ವರ್ಷ ಮೇ ತಿಂಗಳಲ್ಲಿ ಶೇ.66.4 ಮತ ಹಾಕಿತ್ತು. 

ಅಯರ್ಲಂಡ್‌ ಸಂಸತ್ತು ಪಾಸು ಮಾಡಿರುವ ಈ ತಿದ್ದುಪಡಿ ಮಸೂದೆಯು ಈಗಿನ್ನು ಕಾಯಿದೆಯಾಗಿ ಹೊರಬರಲು ಅಧ್ಯಕ್ಷ ಮೈಕೆಲ್‌ ಡಿ ಹಿಗ್ಗಿನ್ಸ್‌ ಅವರ ಅಂಕಿತ ಪಡೆಯಬೇಕಿದೆ ಎಂದು ಐರಿಷ್‌ ಬ್ರಾಡ್‌ಕಾಸ್ಟರ್‌ ಆರ್‌ಟಿಇ ವರದಿ ಮಾಡಿದೆ. 

‘ಐರಿಷ್‌ ಮಹಿಳೆಯರಿಗೆ ಇದು ಐತಿಹಾಸಿಕ ಕ್ಷಣ. ಅಯರ್ಲಂಡ್‌ನ‌ ಸಂಸತ್ತಿನ ಎರಡೂ ಸದನಗಳಲ್ಲಿ ಈ ಮಸೂದೆ ಪಾಸಾಗುವುದಕ್ಕೆ ಆರೋಗ್ಯ ಸಚಿವ ಸೈಮನ್‌ ಹ್ಯಾರಿಸ್‌ ಅವರಿಗೆ ಬೆಂಬಲ ನೀಡಿರುವ ಎಲ್ಲರಿಗೂ ನನ್ನ ಧನ್ಯವಾದಗಳು’ ಎಂದು 39ರ ಹರೆಯದ ಭಾರತೀಯ ಮೂಲದ ಅಯರ್ಲಂಡ್‌ ಪ್ರಧಾನಿ ಲಿಯೋ ವರದ್‌ಕರ್‌ ಹೇಳಿದ್ದಾರೆ.

ಅಂದಹಾಗೆ ವರದ್‌ಕರ್‌ ಅವರು ಕ್ಯಾಥೋಲಿಕ್‌ ಬಹುಸಂಖ್ಯಾಕರ ಅಯರ್ಲಂಡ್‌ನ‌ ಅತೀ ಕಿರಿಯ ವಯಸ್ಸಿನ ಮತ್ತು ಮುಕ್ತವಾಗಿ ಘೋಷಿಸಿಕೊಂಡ ದೇಶದ ಪ್ರಥಮ ಸಲಿಂಗಿ ಪ್ರಧಾನಿ ಆಗಿ ಕಳೆದ ವರ್ಷ ಜೂನ್‌ನಲ್ಲಿ  ಇತಿಹಾಸ ಸೃಷ್ಟಿಸಿದ್ದರು. 

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqwqeewqe

Airstrike; ಅಫ್ಘಾನಿಸ್ಥಾನದಲ್ಲಿ ಪಾಕ್‌ನಿಂದ ವೈಮಾನಿಕ ದಾಳಿ: 8 ಸಾವು

Russiaದ ಅಧ್ಯಕ್ಷ ಚುನಾವಣೆಯಲ್ಲಿ ಪುಟಿನ್‌ ಜಯಭೇರಿ: 3ನೇ ವಿಶ್ವ ಯುದ್ಧದ ಎಚ್ಚರಿಕೆ!

Russiaದ ಅಧ್ಯಕ್ಷ ಚುನಾವಣೆಯಲ್ಲಿ ಪುಟಿನ್‌ ಜಯಭೇರಿ: 3ನೇ ವಿಶ್ವ ಯುದ್ಧದ ಎಚ್ಚರಿಕೆ!

police USA

America ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಹತ್ಯೆ: 3ನೇ ಕೇಸು

Indian Couple: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ…

Indian Couple: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ…

putin (2)

Russia; ಸತತ 6ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್‌ ಪುತಿನ್‌ ಆಯ್ಕೆ ಸಾಧ್ಯತೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.