ನೆನಪಾದರೆ ಅಲೆಲೆಲೆಲೆ…


Team Udayavani, Feb 10, 2017, 3:45 AM IST

college-life.jpg

ಕಥೆಯೊಂದ ಹೇಳಿದೆ, ಬರಿ ಗುರುತುಗಳೇ ಕಾಲೇಜಲಿ, ಕ್ಲಾಸ್‌ರೂಮಿನ ಬೆಂಚಲಿ, ಕಾರಿಡಾರ್‌ ವಾಲಲಿ… ಆಹಾ ! ಎಂಥ ಖುಷಿ ನೋಡಿ ನಮ್‌ ಸಿಚುಯೇಶನ್‌ಗೆ ತಕ್ಕ ಸಾಂಗ್‌ ಸಿಕ್‌ಬಿಟ್ರೆ ಸಾಕು, ಅದೇ ಸಾಂಗ್‌ನ ರಿಪೀಟ್‌ ಮಾಡ್ತಾ ಕೇಳ್ಳೋದ್ರಲ್ಲಿ ಎಂಥ ಮಜಾ ಇರುತ್ತೆ ಗೊತ್ತಾ. ಅದು ಯಾವುದೇ ಸಿಚುಯೇಶನ್‌ ಆಗಿರಬಹುದು. “ಸ್ಟೂಡೆಂಟ್‌ ಲೈಫ್ ಈಸ್‌ ಗೋಲ್ಡನ್‌ ಲೈಫ್’ ಅಂತ ಹೇಳ್ತಾರೆ. ಈ ಕಾಲೇಜ್‌ ಲೈಫ‌ನ್ನು ಎಲ್ಲರೂ ಬೇರೆ ಬೇರೆ ರೀತಿಯಲ್ಲಿ ಕಳೆದಿರುತ್ತಾರೆ. ಆ ನೆನಪುಗಳು ಮಾತ್ರ ನಮ್ಮ ಕೊನೆಯವರೆಗೂ ಉಳಿದಿರುತ್ತೆ. 

ಈ ಕಾಲೇಜ್‌ ದಿನಗಳಲ್ಲಿ ನಾವ್‌ ಮಾಡೋ ಕಿತಾಪತಿ, ಚೇಷ್ಟೆ , ಕೆಲಸಗಳು ಒಂದಾ? ಎರಡಾ? ಹೇಳ್ಳೋಕೆ ಹೋದ್ರೆ ದಿನಗಳೇ ಕಳೆಯುತ್ತೆ. ಆ ವಯಸ್ಸೇ ಹಾಗೆ ಅತ್ತ ಚಿಕ್ಕಮಕ್ಕಳೂ ಅಲ್ಲ, ಇತ್ತ ಜವಾಬ್ದಾರಿಯುತ ಪ್ರಜೆಯೂ ಅಲ್ಲ, ಅವೆರಡರ ಮಧ್ಯದ ವಯಸ್ಸು. ಕನ್‌ಫ್ಯೂಶನ್‌ ಅನ್ನೋ ಪದ ಈ ವಯಸ್ಸಲ್ಲಿ ತುಂಬಾ ಬಳಕೆಗೆ ಬರುತ್ತೆ. ಯಾವುದೇ ಕೆಲಸ ಆದ್ರೂ ಅದನ್ನು ಮಾಡೋ ಮೊದಲು; ಮಾಡ್ಲಾ? ಬೇಡ್ವಾ? ಹೇಗೆ ಮಾಡ್ಲಿ? ಹಾಗೆ ಮಾಡೋದು ಸರಿನಾ? ತಪ್ಪಾ? ಮುಂದೆ ಏನಾಗ್ಬೋದು? ಅಬ್ಟಾ…! ಮನಸ್ಸಲ್ಲಿ ಪ್ರಶ್ನೆಗಳ ಸುರಿಮಳೆಯೇ ಆಗುತ್ತೆ. ಅದೇ ಕನ್‌ಫ್ಯೂಶನಲ್ಲಿ ಏನೋ ಒಂದು ಮಾಡಿ ಖುಷಿಪಟ್ಟಿದ್ದೂ ಇದೆ, ಬೇಜಾರ್‌ ಆದದ್ದೂ ಇದೆ. ಈ ಕಾಲೇಜ್‌ ಲೈಫ್ ನಮ್ಮೆಲ್ಲರ ಲೈಫ್ನ ಒಂದು ಸುಂದರವಾದ ಅಧ್ಯಾಯ ಅನ್ನಬಹುದು. ತುಂಟತನ, ಚೇಷ್ಠೆ, ತಮಾಷೆ, ಮೋಜು-ಮಸ್ತಿಗಳ ಜೊತೆಯಲ್ಲಿ ಅನೇಕ ಅನುಭವ, ಹೊಸಪಾಠಗಳನ್ನು ಕಲಿಯುವ ವಯಸ್ಸು ಅದು. ಕನಸುಗಳಿಗೆ ಬಣ್ಣ ಹಚ್ಚಿ, ರೆಕ್ಕೆ ಕಟ್ಟಿ ಹಾರಾಡುವ ವಯಸ್ಸು, ಸಣ್ಣ-ಪುಟ್ಟ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡು ನಲಿದಾಡುವ ವಯಸ್ಸು, ಆಕರ್ಷಣೆಗಳಲ್ಲಿ ಮುಳುಗಿ ಕಳೆದು ಹೋಗುವ ವಯಸ್ಸು, ಕನಸುಗಳನ್ನೇ ಜೊತೆಯಾಗಿರಿಸಿಕೊಳ್ಳುವ ವಯಸ್ಸು, ಕಲ್ಪನೆಗಳಲ್ಲೇ ಸಂತೋಷಪಡುವ ವಯಸ್ಸು.

ನಮ್‌ ಕಾಲೇಜ್‌ ಲೈಫ್ ಫ್ರೆಂಡ್ಸ್‌ ಇಲ್ಲದೆ ಇನ್‌ಕಂಪ್ಲೀಟ್‌ ಅನ್ನೋದಂತು ನಿಜ. ಹೌದು, ನಮ್‌ ಲೈಫ್ನ ಪ್ರತಿಯೊಂದು ಹಂತದಲ್ಲೂ ಫ್ರೆಂಡ್ಸ್‌ ಇರಬೇಕು ಅಂತ ಬಯಸ್ತೀವಿ ಹಾಗಿರುವಾಗ ಈ ಕಾಲೇಜ್‌ ಲೈಫ‌ಲ್ಲಿ ಫ್ರೆಂಡ್ಸ್‌ ಇಲ್‌ದಿದ್ರೆ ಏನ್‌ ಮಜಾ ಇರುತ್ತೆ? ಅಲ್ವಾ?

– ಭಾವನಾ ಜೈನ್‌
ಪತ್ರಿಕೋದ್ಯಮ ವಿಭಾಗ
ಭುವನೇಂದ್ರ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.