ಹಾಡು


Team Udayavani, Aug 18, 2017, 6:05 AM IST

songs.jpg

ಹಾಡೆಂದರೆ ಮಗುವಮ್ಮ… ಕಿಲಕಿಲ ಕಿಲಕಿಲ ನಗುವಮ್ಮ’ ಹಾಡುಗಳೇ ಹಾಗೆ ದಿವ್ಯ ಸಮಾಧಾನ ಕೊಡುತ್ತವೆ. ನಮ್ಮ ಏಕಾಂತದಲ್ಲಿ ಯಾವಾಗಲೂ ಇರುವ ಜೊತೆಗಾರ. ಭಾವತೀವ್ರತೆ ಹೆಚ್ಚಾದಾಗ ರಮಿಸಿ ಮುದ್ದುಮಾಡುವ ಅಮ್ಮನ ಹಾಗೆ. ನಮ್ಮ ಖುಷಿಗಳಿಗೆ ನೃತ್ಯವಾಗುವ ಸಹಚರ. ನಮ್ಮ ಭಾವಲಹರಿಗೆ ಸಾಕ್ಷಿಯಾಗುವ ಕಕ್ಷೀದಾರ. ಪ್ರತಿಯೊಂದು ಹಾಡುಗಳು ಒಂದೊಂದು ಕಥೆಗೆ, ವ್ಯಕ್ತಿಗೆ, ಸಂದರ್ಭಕ್ಕೆ ಸರಿಹೊಂದುವ ಹಾಗೆ ಇರುತ್ತದೆ. ನಮ್ಮನ್ನ ತನ್ನ ಪ್ರಪಂಚದೊಳಗೆ ಸೆಳೆದುಕೊಂಡು ಬಿಡುತ್ತವೆ.

ಪ್ರತಿಯೊಬ್ಬರಿಗೂ ತಮ್ಮ ಅಭಿರುಚಿಗೆ ತಕ್ಕಂತೆ ತುಂಬ ಇಷ್ಟದ ಹಾಡುಗಳಿರುತ್ತವೆ. ಎಂಥದ್ದೇ ಸಮಯದಲ್ಲಿ ಕೇಳಿದ್ರೂ ಮನಸ್ಸು ಹಗುರ ಮಾಡುವಂಥ ಶಕ್ತಿ ಅವಕ್ಕಿರುತ್ತೆ. ಕೆಲವರಿಗೆ ಭಾವಗೀತೆಗಳು, ಇನ್ನು ಕೆಲವರಿಗೆ ಫೀಲಿಂಗ್‌ ಸಾಂಗ್ಸ್‌, ರಾಕ್‌ ಸಾಂಗ್ಸ್‌, ಮತ್ತೆ ಕೆಲವರಿಗೆ ಹಾಡಿನ ಅರ್ಥ, ಪದಗಳು, ಮ್ಯೂಸಿಕ್‌ ಇಷ್ಟವಾಗುತ್ತೆ.

ಮುಂಚಿನಿಂದಲೂ ಹಾಡುಗಳು ಜನರಿಗೆ ತುಂಬ ಹತ್ತಿರವಾಗೇ ಇವೆ. ಸಂಗೀತದ ಶಕ್ತಿಯೇ ಅದು, ಪ್ರತಿಯೊಬ್ಬರಿಗೂ ಅನ್ವಯವಾಗುತ್ತೆ, ಸ್ಫೂರ್ತಿಯಾಗುತ್ತೆ, ದಿವ್ಯ ಸಮಾಧಾನವನ್ನು ಕೊಡುತ್ತೆ. ಪ್ರೀತಿಗೆ, ಪ್ರೀತಿಸಿದವರ ನೋವಿಗೆ, ವಿರಹಕ್ಕೆ, ಸರಸಕ್ಕೆ, ಮೋಸಕ್ಕೆ, ಬೇಸರಕ್ಕೆ, ಸಿಟ್ಟಿಗೆ, ಸಮರಕ್ಕೆ ಎಲ್ಲದಕ್ಕೂ ಹಾಡುಗಳು. ಹಾಡುಗಳು ಮುಟ್ಟದ ಭಾವವಿಲ್ಲ, ಪ್ರತಿ ಹೆಜ್ಜೆಗೂ ಗೆಜ್ಜೆಯ ನಿನಾದ ನೀಡುತ್ತದೆ. ಹಾಡು ಆಕಾಶದಂತೆ ಅಗಾಧ, ಹಕ್ಕಿಯ ಚಿಲಿಪಿಲಿಯಂತೆ ಇಂಪು. ಆಗಷ್ಟೇ ಅರಳುವ ಮೊಗ್ಗಿನ ಘಮದಂತೆ ಆಹ್ಲಾದಕರ.

– ಲಾವಣ್ಯ ಎನ್‌. ಕೆ.
ತೃತೀಯ ಪತ್ರಿಕೋದ್ಯಮ
ಎಸ್‌.ಡಿ.ಎಮ್‌.ಕಾಲೇಜು, ಉಜಿರೆ 

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.