ಓ ನನ್ನ ಸ್ನೇಹವೇ !


Team Udayavani, Mar 23, 2018, 7:30 AM IST

12.jpg

ಏಕಾಂತದಲ್ಲಿ ವಿಹರಿಸುತ್ತಿತ್ತು ಈ ನನ್ನ ಮನ, ಒಮ್ಮೊಮ್ಮೆ “ಖುಷಿ’ಯೆಂಬ ಹಿಮದ ಬಯಲಿನಲ್ಲಿ, ಮತ್ತೂಮ್ಮೆ “ನೋವು’ಎಂಬ ಸುಡುಬಿಸಿಲಿನ ಮರುಭೂಮಿಯಲ್ಲಿ. ಕಣ್ಣೆದುರೇ ಅದೆಷ್ಟೋ ಜೋಡಿ ಹಕ್ಕಿಗಳು, ಜೋಡಿ ನಕ್ಷತ್ರಗಳು, ಜೋಡಿ ಚಿಟ್ಟೆಗಳು ಕಾಣಿಸಿಕೊಂಡು ಒಂಟಿಯಾಗಿದ್ದ ಈ ಮನಸ್ಸನ್ನೂ ಅಲ್ಲೋಲ ಕಲ್ಲೋಲವಾಗಿಸಿತ್ತು. ಖುಷಿ-ನೋವನ್ನು ಹಂಚಲು ಯಾರಿಲ್ಲವೆಂದು ಜೀವನವೆಂಬ ವಿಶಾಲವಾದ ಸಮುದ್ರದಲ್ಲಿ ಹುಡುಕಿದ್ದೇ ಹುಡುಕಿದ್ದು, ಅದೆಷ್ಟೋ ಮಂದಿ ಸಿಕ್ಕರೂ ಯಾರೂ ಮನಕ್ಕೆ ಹಿಡಿಸಲಿಲ್ಲ. ಕಾರಣ, ಮೊಗ್ಗಾಗಿದ್ದ ಈ ಮನದ ಒಳಗಿನ ಖುಷಿಯನ್ನು, ನೋವನ್ನು, ಭಾವನೆಯನ್ನು ಯಾರೂ ಅರ್ಥಮಾಡಿಕೊಳ್ಳಲೇ ಇಲ್ಲ. ನಗುವಿನ ಹಿಂದಿರುವ ನನ್ನ ಮನದ ಕಣ್ಣೀರನ್ನು ಯಾರೂ ನೋಡಲಿಲ್ಲ.

ಆಗ ಅನಿಸಿತ್ತು ಮನಕ್ಕೆ- ಈ ಜೀವನವೆಂಬ ಸಮುದ್ರದಲ್ಲಿ ಈ ಮನವನ್ನು ಅರ್ಥೈಸಿಕೊಳ್ಳುವವರು ಯಾರೂ ಇಲ್ಲ, ಈ ಮನಕ್ಕೆ ಜೊತೆಯೇ ಇಲ್ಲ . ಈ ಸಮುದ್ರದ ನೀರು ಬರಿ ಉಪ್ಪೇ ಉಪ್ಪು ಎನ್ನುತ್ತಿರುವಾಗಲೇ ಕಾಣಿಸಿತ್ತು ಮುದ್ದಾದ ಮಣಿ, ಕಣ್ಣು ಕೋರೈಸುವ ಮಣಿ ಅದುವೇ ನನ್ನ ಮುತ್ತು- ಫ್ರೆಂಡ್‌. ಮೊಗ್ಗಾಗಿದ್ದ  ಈ ಮನವನ್ನ  ಅರಳಿಸಿದ ಮುತ್ತದು. ಭಾವನೇನ ಹೊರಗೆಡಹಿದ ಈ ನನ್ನ ಮುತ್ತು, ನನ್ನ ಮನದ ಪ್ರತಿ ನೋವು-ನಲಿವಿಗೂ ಜೊತೆಯಾಯಿತು. ಎಲ್ಲರನ್ನು ಸೆಳೆಯುವ ಗುಣ, ಸದಾ ಮಾತಿನಿಂದ ಹೊಳೆಯತ್ತಿರುವ ಈ ಫ್ರೆಂಡ್‌ ಎಂಬ ಮುತ್ತನ್ನು ಯಾರು ತಾನೆ ಇಷ್ಟಪಡಲ್ಲ? ಎಲ್ಲರನ್ನೂ ಸೆಳೆಯುವ ಗುಣವುಳ್ಳ ನನ್ನ ಈ ಮುತ್ತು ಬೆಸ್ಟ್ ಫ್ರೆಂಡ್‌ ಅನ್ನೋದೆ ಒಂದು ರೀತಿಯ ಹೆಮ್ಮೆ ನನಗೆ.

ದೇವರೇ, ನನ್ನ ಈ ಸ್ನೇಹವನ್ನು ನನ್ನಿಂದ ದೂರ ಮಾಡಬೇಡ. ಒಂದು ವೇಳೆ ದೂರವಾದರೆ ಮತ್ತೆ ಈ ಜೀವನವೆಂಬ ವಿಶಾಲವಾದ ಸಮುದ್ರದಲ್ಲಿ ನನ್ನಿಂದ ಹುಡುಕಲಾಗುವುದಿಲ್ಲ. ಮತ್ತೆ ನಾನು ಒಂಟಿಯಾಗಿಬಿಡುತ್ತೇನೆ.

ನವ್ಯಾ ತೃತೀಯ ಬಿ. ಕಾಂ.  ಪ್ರಥಮದರ್ಜೆ ಕಾಲೇಜು, ಹಿರಿಯಡಕ

ಟಾಪ್ ನ್ಯೂಸ್

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.