ಹಸಿದ ಹೊಟ್ಟೆ ಮತ್ತು ಖಾಲಿ ಜೇಬು


Team Udayavani, Jul 27, 2018, 6:00 AM IST

13.jpg

ಎಷ್ಟೋ ಜನ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಣದ ಮೌಲ್ಯ ಗೊತ್ತಿರುವುದಿಲ್ಲ. ಈಗಿನ ಕಾಲದ ಮಕ್ಕಳು ಬೆವರು ಸುರಿಸಿ ದುಡಿಯುವುದು ತುಂಬಾ ಅಪರೂಪ. ಈಗಿನ ಮಂದಿಗೆ ಎಲ್ಲಾ ಸುಲಭದಲ್ಲೇ ಆಗಬೇಕು. ಅವರಿಗೆ ಕಷ್ಟದ ಅರಿವೇ ಇಲ್ಲ. ನಾನೂ ಕೂಡ ಇದೇ ಥರ ಇದ್ದೆ.

ತಂದೆ-ತಾಯಿ ಕಷ್ಟಪಟ್ಟು ದುಡಿದು ಮಕ್ಕಳಿಗೆ ಯಾವುದರಲ್ಲೂ ಕಮ್ಮಿಯಾಗಬಾರದೆಂದು ಮಕ್ಕಳು ಕೇಳಿದಷ್ಟು ಹಣವನ್ನು ಹೇಗಾದರೂ ಮಾಡಿ ಕೊಡುತ್ತಾರೆ. ಹಣದ ಮೌಲ್ಯ ಗೊತ್ತಿಲ್ಲದ ನಾವು ಬೇಕಾಬಿಟ್ಟಿಯಾಗಿ ಖರ್ಚುಮಾಡುತ್ತೇವೆ. ನಾನೂ ಇದೇ ರೀತಿ ದುಂದುವೆಚ್ಚ ಮಾಡುತ್ತಿ¨ªೆ. ಆದರೆ ಒಂದು ದಿನ ತಂದೆಯ ಜೊತೆ ಕೆಲಸಮಾಡಿದಾಗ ನನನಗೆ ಗೊತ್ತಾಯಿತು, ಹಣವನ್ನು ಸಂಪಾದಿಸುವುದು ಸುಲಭವಲ್ಲ , ಇದ್ದ ಹಣವನ್ನು  ಖರ್ಚು ಮಾಡುವುದು ಮಾತ್ರ ಸುಲಭವೆಂದು! 

ನನ್ನ ಮೊದಲನೆಯ ಸಂಪಾದನೆ 200 ರೂಪಾಯಿ. ಮೊದಲೆಲ್ಲ ಮನೆಯಲ್ಲಿ ಇದಕ್ಕಿಂತಲೂ ಹೆಚ್ಚು ಹಣ ನನಗೆ ಪಾಕೆಟ್‌ ಮನಿ ಅಂತ ಕೊಡುತ್ತಿದ್ದರು. ಆಗ ನನಗೆ ಅದರ ಬೆಲೆ ಗೊತ್ತಾಗುತ್ತಿರಲಿಲ್ಲ. ಅದನ್ನು ತಿಳಿದುಕೊಳ್ಳದೇ ಕೆಲವೇ ಗಂಟೆಗಳಲ್ಲಿ ಆ ಹಣವನ್ನು ಖರ್ಚು ಮಾಡುತ್ತಿದ್ದೆ. ಆದರೆ, ಯಾವಾಗ ನಾನು ಕಷ್ಟಪಟ್ಟು ದುಡಿದು ಸಂಪಾದಿಸಿದ ಆ ಇನ್ನೂರು ರೂಪಾಯಿಗಳನ್ನು ಖರ್ಚು ಮಾಡುವ ಮೊದಲು ಯೋಚಿಸಿದೆನೋ ಆಗ ಅಷ್ಟು ದಿನ ನಾನು ಮಾಡಿದ ತಪ್ಪು , ದುಂದುವೆಚ್ಚಗಳ ಬಗ್ಗೆ ನನಗೆ ಅರಿವಿಗೆ ಬಂತು.

ನಮ್ಮ ತಂದೆ-ತಾಯಿ ಹಣಕ್ಕೋಸ್ಕರ ಎಷ್ಟು ಕಷ್ಟಪಡುತ್ತಾರೆಂಬುದನ್ನು ಯೋಚಿಸಬೇಕು. ಹಣವನ್ನು ಕೊಡುವಂತೆ ಮಕ್ಕಳು ಒತ್ತಡ ಹಾಕುವ ಮೊದಲು ಯೋಚಿಸಬೇಕು. ಹಣವನ್ನು ಬೇಕಾಬಿಟ್ಟಿಯಾಗಿ  ಖರ್ಚು ಮಾಡುವುದನ್ನು ನಿಲ್ಲಿಸಬೇಕು. ಅದರ ಬದಲು ಸ್ವತಃ ದುಡಿಯುವ ಮಾರ್ಗವನ್ನು ಹುಡುಕಬೇಕು. ಇದ್ದುದರಲ್ಲಿ ಖುಷಿಪಡೋಣ. ದೊಡ್ಡವರ ಮಾತಿನಂತೆ ಹಸಿದ ಹೊಟ್ಟೆ ಮತ್ತು ಖಾಲಿ ಜೇಬು ನಿಜವಾದ ಪಾಠ ಕಳಿಸುತ್ತದೆ.

ಇಫಾಜ್‌
ಪತ್ರಿಕೋದ್ಯಮ ವಿಭಾಗ, ಎಂಪಿಎಂ ಸರಕಾರಿ ಕಾಲೇಜು, ಕಾರ್ಕಳ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.