ಹೊಸ ಜಾಗ ಹೊಸ ಜನ


Team Udayavani, Aug 31, 2018, 6:00 AM IST

11.jpg

ಹೊಸ ಜಾಗ, ಹೊಸ ಜನ, ಹೊಸ ವಾತಾವರಣ ಹೇಗೋ ಏನೋ- ಇದು ಮನೆ ಬದಲಾಯಿಸಿದಾಗ, ಹೊಸ ಶಾಲೆಗೆ ಸೇರಿದಾಗ, ಶಾಲೆಯಿಂದ ಕಾಲೇಜಿಗೆ ಹೋದಾಗ ಮೂಡುವ ಸಾಮಾನ್ಯ ಭಾವನೆಗಳು. ಹೊಸ ಜಾಗಕ್ಕೆ ಹೋಗುವ ಮೊದಲೇ ಅಲ್ಲಿಯ ಜನರು ಇಲ್ಲಿಯ ಜನರ ಹಾಗೆ ಇಲ್ಲದಿದ್ದರೆ, ಅಲ್ಲಿಯ ವಾತಾವರಣ ಹಿಡಿಸದಿದ್ದರೆ ಎಂದು ಯೋಚಿಸಲು ಆರಂಭಿಸುತ್ತೇವೆ. ಶಾಲೆ ಮುಗಿಸಿ, ಕಾಲೇಜಿಗೆ ಸೇರಬೇಕಾದಾಗ ಬೇಜಾರಾಗುತ್ತದೆ. ಅಷ್ಟು ವರ್ಷ ಶಾಲೆಯಲ್ಲಿ ಕಲಿತು, ತಮ್ಮ ಹಳೆಯ ಮಿತ್ರರನ್ನೆಲ್ಲ ಬಿಟ್ಟು, ಕಾಲೇಜಿಗೆ ಸೇರಬೇಕಾದಾಗ ಬೇಸರವಾಗುವುದು ಸರ್ವೇಸಾಮಾನ್ಯ. ಕಾಲೇಜಿಗೆ ಸೇರಿದಾಗ ಹೊಸ ಸಹಪಾಠಿಗಳನ್ನು ಕಾಣುತ್ತೇವೆ. ಮೊದಲು ಬರೀ ಮುಗುಳು ನಗೆಯಿಂದ ಶುರುವಾದ ಪರಿಚಯ ನಂತರ ಗೊತ್ತಿಲ್ಲದೆಯೇ ಎಲ್ಲರೂ ಮಿತ್ರರಾಗಿ ಬಿಡುತ್ತೇವೆ. ಒಬ್ಬೊಬ್ಬರ ಆಸಕ್ತಿ, ಗುರಿ ಇವನ್ನೆಲ್ಲ ಕೇಳು ಕೇಳುತ್ತಾ ಹತ್ತಿರವಾಗುತ್ತೇವೆ. 

ಅದೇ ರೀತಿ ಹಳೆಯ ಮನೆಯನ್ನು ತೊರೆದು ಹೊಸ ಮನೆಗೆ ಬಂದಾಗಲೂ ಅದೇ ರೀತಿ ಬೇಜಾರಾಗುತ್ತದೆ. ಹೊಸ ನೆರೆಮನೆಯವರ ಜೊತೆ ಮೆಲ್ಲನೆ ಮಾತು ಆರಂಭವಾಗುತ್ತದೆ. ನಂತರ ಅವರು, “ನಿಮಗೆ ಏನಾದರೂ ಬೇಕಿದ್ದರೆ ನಮ್ಮಲ್ಲಿ ಹೇಳಿ’ ಎಂದು ಧೈರ್ಯ ತುಂಬುತ್ತಾರೆ. ಹೊಸ ವಠಾರಕ್ಕೆ ಒಂದೆರಡು ತಿಂಗಳಲ್ಲಿ ಹೊಂದಿಕೊಳ್ಳುತ್ತೇವೆ. ಒಂದೆರಡು ತಿಂಗಳು ಕಳೆದ ನಂತರ “ಇಲ್ಲಿಗೆ ಬಂದು ಎರಡೇ ತಿಂಗಳಾದದ್ದು. ಆದರೆ ತುಂಬಾ ದಿನವಾದ ಹಾಗೆ ಅನಿಸುತ್ತೆ’- ಎಂದು ಹೇಳುವಷ್ಟರ ಮಟ್ಟಿಗೆ ಹತ್ತಿರವಾಗುತ್ತೇವೆ.

ಆದರೆ, ನಾವು ಹೊಸ ಜಾಗಕ್ಕೆ ಹೋದಾಗ, ಹೊಸಬರನ್ನು ಕಂಡಾಗ ಅವರನ್ನು ಅರಿಯುವ ಮೊದಲೇ ಅವರ ಬಗ್ಗೆ ಒಂದು ಪರಿಕಲ್ಪನೆಯನ್ನು ಮನಸ್ಸಿನಲ್ಲಿ ನಿರ್ಮಿಸುತ್ತೇವೆ. ಆದರೆ, ಯಾರನ್ನೇ  ಆಗಲಿ ಅವರನ್ನು  ನಾವು ಮಾತನಾಡಿಸದೇ ಅರಿಯಲು ಸಾಧ್ಯವಿಲ್ಲ. ಒಬ್ಬರನ್ನು ಅರಿಯುವ ಮೊದಲೇ ಅವರು ಇಂಥವರಿರಬಹುದು ಎಂದು ತಿಳಿಯುವುದಕ್ಕಿಂತ ಅವರ ಬಳಿ ಮಾತನಾಡಿಸಿ ಅವರನ್ನು ಅರಿಯುವುದು ಒಳ್ಳೆಯದು ಅಲ್ಲವೆ? 

ಖುಷಿ
ಗೋವಿಂದದಾಸ ಪಿಯು ಕಾಲೇಜು, ಸುರತ್ಕಲ್‌

ಟಾಪ್ ನ್ಯೂಸ್

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.