ಹೊಸ ಜಾಗ ಹೊಸ ಜನ


Team Udayavani, Aug 31, 2018, 6:00 AM IST

11.jpg

ಹೊಸ ಜಾಗ, ಹೊಸ ಜನ, ಹೊಸ ವಾತಾವರಣ ಹೇಗೋ ಏನೋ- ಇದು ಮನೆ ಬದಲಾಯಿಸಿದಾಗ, ಹೊಸ ಶಾಲೆಗೆ ಸೇರಿದಾಗ, ಶಾಲೆಯಿಂದ ಕಾಲೇಜಿಗೆ ಹೋದಾಗ ಮೂಡುವ ಸಾಮಾನ್ಯ ಭಾವನೆಗಳು. ಹೊಸ ಜಾಗಕ್ಕೆ ಹೋಗುವ ಮೊದಲೇ ಅಲ್ಲಿಯ ಜನರು ಇಲ್ಲಿಯ ಜನರ ಹಾಗೆ ಇಲ್ಲದಿದ್ದರೆ, ಅಲ್ಲಿಯ ವಾತಾವರಣ ಹಿಡಿಸದಿದ್ದರೆ ಎಂದು ಯೋಚಿಸಲು ಆರಂಭಿಸುತ್ತೇವೆ. ಶಾಲೆ ಮುಗಿಸಿ, ಕಾಲೇಜಿಗೆ ಸೇರಬೇಕಾದಾಗ ಬೇಜಾರಾಗುತ್ತದೆ. ಅಷ್ಟು ವರ್ಷ ಶಾಲೆಯಲ್ಲಿ ಕಲಿತು, ತಮ್ಮ ಹಳೆಯ ಮಿತ್ರರನ್ನೆಲ್ಲ ಬಿಟ್ಟು, ಕಾಲೇಜಿಗೆ ಸೇರಬೇಕಾದಾಗ ಬೇಸರವಾಗುವುದು ಸರ್ವೇಸಾಮಾನ್ಯ. ಕಾಲೇಜಿಗೆ ಸೇರಿದಾಗ ಹೊಸ ಸಹಪಾಠಿಗಳನ್ನು ಕಾಣುತ್ತೇವೆ. ಮೊದಲು ಬರೀ ಮುಗುಳು ನಗೆಯಿಂದ ಶುರುವಾದ ಪರಿಚಯ ನಂತರ ಗೊತ್ತಿಲ್ಲದೆಯೇ ಎಲ್ಲರೂ ಮಿತ್ರರಾಗಿ ಬಿಡುತ್ತೇವೆ. ಒಬ್ಬೊಬ್ಬರ ಆಸಕ್ತಿ, ಗುರಿ ಇವನ್ನೆಲ್ಲ ಕೇಳು ಕೇಳುತ್ತಾ ಹತ್ತಿರವಾಗುತ್ತೇವೆ. 

ಅದೇ ರೀತಿ ಹಳೆಯ ಮನೆಯನ್ನು ತೊರೆದು ಹೊಸ ಮನೆಗೆ ಬಂದಾಗಲೂ ಅದೇ ರೀತಿ ಬೇಜಾರಾಗುತ್ತದೆ. ಹೊಸ ನೆರೆಮನೆಯವರ ಜೊತೆ ಮೆಲ್ಲನೆ ಮಾತು ಆರಂಭವಾಗುತ್ತದೆ. ನಂತರ ಅವರು, “ನಿಮಗೆ ಏನಾದರೂ ಬೇಕಿದ್ದರೆ ನಮ್ಮಲ್ಲಿ ಹೇಳಿ’ ಎಂದು ಧೈರ್ಯ ತುಂಬುತ್ತಾರೆ. ಹೊಸ ವಠಾರಕ್ಕೆ ಒಂದೆರಡು ತಿಂಗಳಲ್ಲಿ ಹೊಂದಿಕೊಳ್ಳುತ್ತೇವೆ. ಒಂದೆರಡು ತಿಂಗಳು ಕಳೆದ ನಂತರ “ಇಲ್ಲಿಗೆ ಬಂದು ಎರಡೇ ತಿಂಗಳಾದದ್ದು. ಆದರೆ ತುಂಬಾ ದಿನವಾದ ಹಾಗೆ ಅನಿಸುತ್ತೆ’- ಎಂದು ಹೇಳುವಷ್ಟರ ಮಟ್ಟಿಗೆ ಹತ್ತಿರವಾಗುತ್ತೇವೆ.

ಆದರೆ, ನಾವು ಹೊಸ ಜಾಗಕ್ಕೆ ಹೋದಾಗ, ಹೊಸಬರನ್ನು ಕಂಡಾಗ ಅವರನ್ನು ಅರಿಯುವ ಮೊದಲೇ ಅವರ ಬಗ್ಗೆ ಒಂದು ಪರಿಕಲ್ಪನೆಯನ್ನು ಮನಸ್ಸಿನಲ್ಲಿ ನಿರ್ಮಿಸುತ್ತೇವೆ. ಆದರೆ, ಯಾರನ್ನೇ  ಆಗಲಿ ಅವರನ್ನು  ನಾವು ಮಾತನಾಡಿಸದೇ ಅರಿಯಲು ಸಾಧ್ಯವಿಲ್ಲ. ಒಬ್ಬರನ್ನು ಅರಿಯುವ ಮೊದಲೇ ಅವರು ಇಂಥವರಿರಬಹುದು ಎಂದು ತಿಳಿಯುವುದಕ್ಕಿಂತ ಅವರ ಬಳಿ ಮಾತನಾಡಿಸಿ ಅವರನ್ನು ಅರಿಯುವುದು ಒಳ್ಳೆಯದು ಅಲ್ಲವೆ? 

ಖುಷಿ
ಗೋವಿಂದದಾಸ ಪಿಯು ಕಾಲೇಜು, ಸುರತ್ಕಲ್‌

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.