ನುಡಿಸಿರಿಯತ್ತ ನಡೆಸಿದರು!


Team Udayavani, Dec 14, 2018, 6:00 AM IST

11.jpg

ಕಲೆಗಳಿಲ್ಲದೆ ಜೀವನವಿಲ್ಲ. ನಮ್ಮ ಯಾಂತ್ರಿಕ ಜೀವನದಲ್ಲಿ ಸಂತೋಷಕ್ಕೆ ಕಾರಣವಾಗುವ ವಿಶಿಷ್ಟ ಮಾಧ್ಯಮ ಕಲೆ. ವೈವಿಧ್ಯಮಯ ಕಲೆಗಳು ಯಾವ ದೇಶದ್ದೇ ಆಗಿರಲಿ ಆಸ್ವಾದಿಸಲು ಸ್ವಾಗತಾರ್ಹ.

ಅದು ನಾಲ್ಕು ವರ್ಷ ಹಿಂದಿನ ನೆನಪಿನ ಪಯಣ. ಸರ್ಕಾರಿ ಕಾಲೇಜು ಅರಸಿನಮಕ್ಕಿಯಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಸಮಯ. ಕಲಿಕೆಯ ನಡುವೆ ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ವಾಸ್ತುಶಿಲ್ಪದಂತಹ ವೈವಿಧ್ಯ ಕಲೆಗಳನ್ನು ಆಸ್ವಾದಿಸಲು ನಮಗೆ ಸಿಕ್ಕ ಅವಕಾಶವೆಂದರೆ ಮೂರು ದಿನಗಳ ಆಳ್ವಾಸ್‌ ನುಡಿಸಿರಿಯ ವೈಭವ. ಇದು ನಡೆದದ್ದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆಯಲ್ಲಿ. ನಾವು 19 ಜನ ವಿದ್ಯಾರ್ಥಿಗಳು ಆಸಕ್ತರಾಗಿ ಉಪನ್ಯಾಸಕರ ಹಾಗೂ ಹಿರಿಯರ ಒಪ್ಪಿಗೆಯಂತೆ ನುಡಿಸಿರಿಯ ಮೊದಲನೆಯ ದಿನ ಆಳ್ವಾಸ್‌ಗೆ ತೆರಳಿದೆವು. ಆ ಶಿಕ್ಷಣ ಸಂಸ್ಥೆಯಲ್ಲಿ ನಮ್ಮ ಕಾಲೇಜಿನಿಂದ ಕಳುಹಿಸಿದ ಅರ್ಜಿಯನ್ನು ಸಲ್ಲಿಸಿದಾಗ ಮೂರು ದಿನಗಳಿಗಾಗಿ ನೀಲಗಿರಿ ವಸತಿಗೃಹದ ಮೂರು ಕೊಠಡಿಗಳ ವ್ಯವಸ್ಥೆಯೂ ಲಭಿಸಿತು. 

ನುಡಿಸಿರಿಯ ವೈಭವ ಕೇವಲ ಕಾರ್ಯಕ್ರಮಗಳಿಂದ ಕೂಡಿರದೆ ಸಾಹಿತ್ಯ ಸಿರಿಯ ಅಂಗಳದಲ್ಲಿ ಸಾವಿರಾರು ಬಗೆಯ ವನಸಿರಿಯ ವೈಭೋಗ ಕಂಡುಬಂದದ್ದು ಕೃಷಿ ಮತ್ತು ವನಸಿರಿ ಪ್ರದರ್ಶನದಲ್ಲಿ. ಇವುಗಳನ್ನು ಕಣ್ತುಂಬಿಕೊಂಡ ನಂತರ ನಾವು ಹತ್ತು ಜನ ಸಾವಿರ ಕಂಬದ ಬಸದಿ ನೋಡಲು ತೆರಳಿದೆವು. ನುಡಿಸಿರಿಯಲ್ಲಿ ಯಾವ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮ ನೋಡುವುದೆಂಬುದೇ ಮನಸ್ಸಿಗೆ ಗೊಂದಲ, ಯಾಕೆಂದರೆ, ಎಲ್ಲ ವೇದಿಕೆಗಳಲ್ಲೂ ಮನತಣಿಸುವಂತಹ ಸಾಂಸ್ಕೃತಿಕ ವೈಭವ ನಡೆಯುತ್ತಿತ್ತು. ಅಲ್ಲಿ  ಕಳೆದ ನೆನಪಂತೂ ಅವಿಸ್ಮರಣೀಯ. 

ಮುಕೇಶ್‌ ನೆಕ್ಕರಡ್ಕ
  ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ,
ಮಂಗಳೂರು ವಿಶ್ವವಿದ್ಯಾನಿಲಯ, ಕೋಣಾಜೆ

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.