ರಾಜ್ಯೋತ್ಸವ ಸ್ಪೆಶಲ್; ಮುಖ್ಯಮಂತ್ರಿ ಚಂದ್ರು ಜತೆ ಮುಕ್ತ ಮಾತುಕತೆ
Team Udayavani, Nov 23, 2017, 12:38 PM IST
ಇತ್ತೀಚೆಗೆ ಕೋಟದಲ್ಲಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಉದಯವಾಣಿ ಡಾಟ್ ಕಾಮ್ ಜತೆ ರಂಗಭೂಮಿ ಹಿರಿಯ ಕಲಾವಿದ, ಖ್ಯಾತ ಹಾಸ್ಯ ನಟ ಮುಖ್ಯಮಂತ್ರಿ ಚಂದ್ರು ಅವರು ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಭಾಷೆ, ನಾಡು, ನುಡಿ, ಸಿನಿಮಾ, ರಂಗಭೂಮಿ ಬಗ್ಗೆ ಮುಕ್ತ ಅಭಿಪ್ರಾಯ ಹಂಚಿಕೊಂಡಿದ್ದಾರೆ.