ಬೆಳ್ತಂಗಡಿಯಲ್ಲಿ ಎನ್.ಡಿ.ಆರ್.ಎಫ್. ಬೇಸ್ ಕ್ಯಾಂಪ್ ಕಾರ್ಯಾಚರಣೆ ಸಿದ್ಧತೆ
Team Udayavani, Aug 12, 2019, 1:08 PM IST
ಬೆಳ್ತಂಗಡಿ: ನೆರೆ ಸಂತ್ರಸ್ತರಿಗೆ ತುರ್ತು ನೆರವಿಗೆ 8 ಬೆಟಾಲಿಯನ್ ಎನ್.ಡಿ.ಆರ್.ಎಫ್ ಗಾಜೇಬಾದ್ ಬೇಸ್ ಕ್ಯಾಂಪ್ ನಲ್ಲಿ 24 ಮಂದಿ ತುರ್ತು ನೆರವಿಗೆ ಧಾವಿಸಿದೆ.
ಬೆಳ್ತಂಗಡಿ ತಾಲೂಕಿನ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸ್ ಕ್ಯಾಂಪ್ ಆರಂಭವಾಗಿದ್ದು ಎನ್.ಡಿ.ಆರ್.ಎಫ್. ಇನ್ಸ್ ಪೆಕ್ಟರ್ ರಾಜೇಂದ್ರ ಬೀಸ್ಟ್ ಮುಂದಾಳತ್ವ ವಹಿಸಿದ್ದಾರೆ.
ಕಂಟ್ರೋಲ್ ರೂಮ್ ತೆರದು ಆತಂಕದ ಸ್ಥಳಗಳಿಂದ ಕರೆ ಸ್ವೀಕಾರಕ್ಕೆ ಸಕಲ ಸಿದ್ಧತೆ.
4 ದೋಣಿ, 4 ಒಬಿಎಂಮ್, 25 ಲೈಫ್ ಜಾಕೆಟ್, 50 ಲೈಫ್ ಬಾಯ್ ಟ್ಯೂಬ್, ಎರಡು ಸಣ್ಣ ಬೋಟ್ ಇಂಜಿನ್, ಕಮ್ಯುನಿಕೇಷನ್ ಬಾಕ್ಸ್, ಸೇಫ್ಟಿ ಸಲಕರಣೆ ಕ್ಯಾಂಪ್ ನಲ್ಲಿ ಜಮಾಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ