ಕಾಸರಗೋಡು: ಮತಗಣನೆಯ ಕೇಂದ್ರವಾದ ಕಾಲೇಜು


Team Udayavani, May 24, 2019, 10:51 AM IST

Arts-and-Science-Collage

ಕಾಸರಗೋಡು: ಮತಎಣಿಕೆ ಕೇಂದ್ರವಾಗಿ ಗಮನ ಸೆಳೆದ ಯುವಜನತೆಯ ಕಲರವ ತಾಣವಾಗಿದ್ದ ಕಲಾಲಯ ಯುವಜನತೆಯ ಆವೇಶ ಮತ್ತು ಕಲರವ, ಆಟೋಟಗಳಿಗೆ ವೇದಿಕೆಯಾಗಿರುವ ಕಾಲೇಜು ನಾಡಿನ ಭವಿತವ್ಯ ನಿರ್ಣಯಿಸುವ ಮತಗಣನೆಯ ಕೇಂದ್ರವಾಗಿ ಮಾರ್ಪಾಡಿಗಿ ಗುರುವಾರ ಜನನಿಭಿಡ ಕೇಂದ್ರವಾಗಿ ಗಮನ ಸೆಳೆದಿತ್ತು.

ಕಾಸರಗೋಡು ಲೋಕಸಭೆ ಕ್ಷೇತ್ರದ ಮತಗಣನೆ ಕೇಂದ್ರವಾಗಿದ್ದ ಪಡನ್ನಕ್ಕಾಡ್ ನೆಹರೂ ಆರ್ಟ್ಸ್ ಆಂಡ್ಸ ಯನ್ಸ್ ಕಾಲೇಜು ಇಲ್ಲಿನ ಮತಗಣನೆಯ ಏಕೈಕ ಕೇಂದ್ರವಾಗಿ ಜನತೆಯ ಇಡೀ ದಿನದ ಕೇಂದ್ರ ಬಿಂದುವಾಗಿತ್ತು.

ಸಾಧಾರಣ ಗತಿಗಿಂತ ಭಿನ್ನವಾಗಿ ಈ ಬಾರಿ ಇದೊಂದೇ ಕಡೆ ಮತಗಣನೆ ನಡೆದಿದೆ. ಈ ನಿಟ್ಟಿನಕರ್ತವ್ಯಕ್ಕಾಗಿ 900 ಮಂದಿ ಸಿಬ್ಬಂದಿ ಅಹೋರಾತ್ರಿ ಇಲ್ಲಿ ದುಡಿಮೆ ನಡೆಸಿದ್ದಾರೆ. ಸುರಕ್ಷೆಗಾಗಿ ಪೊಲೀಸರು ಮತ್ತು ಕೇಂದ್ರ ಸೇನಾಪಡೆ ಭದ್ರತೆ ಏರ್ಪಡಿಸಿತ್ತು. ಕೌಂಟಿಂಗ್ ಏಜೆಟರು, ಪತ್ರಕರ್ತರು ಸಹಿತ ಸಾವಿರಾರು ಮಂದಿ ಇಲ್ಲಿ ಒಂದೇ ಛಾವಣಿಯಡಿ ಇಡೀ ದಿನ
ದುಡಿದಿದ್ದಾರೆ.

ಕಾಲೇಜಿನ ಪ್ರಧಾನ ಗೇಟಿನ ಮುಂಭಾಗದ ರಸ್ತೆಯ ಎರಡೂ ಬದಿಗಳಲ್ಲಿ ಬೆಳಗ್ಗಿನಿಂದಲೇ ವಾಹನದ ದೊಡ್ಡಸಾಲಿನ ನಿಲುಗಡೆ ಕಂಡುಬಂದಿತ್ತು. ಕರ್ತವ್ಯದಲ್ಲಿರುವ ಸಿಬ್ಬಂದಿ ಸಹಿತ ಮಂದಿಗೆ ಹೊತ್ತಿನ ಆಹಾರ ಇತ್ಯಾದಿಗಳ ಸಿದ್ಧತೆಗಾಗಿ ಕುಟುಂಬಶ್ರೀಯ ಅಡುಗೆಶಾಲೆ ಕಾಲೇಜು ಗೇಟಿನ ಬಳಿಯೇ ಸ್ಥಾಪಿತವಾಗಿತ್ತು.

ನಸುಕಿನಲ್ಲೇ ಬಹುತೇಕಮಂದಿ ಇಲ್ಲಿಗೆ ಹಾಜರಾಗಿದ್ದರು. ಸೂಕ್ಷ್ಮ ತಪಾಸಣೆಯ ನಂತರ, ಅಂಗೀಕಾರವಿರುವ ಪಾಸ್ ಹೊಂದಿರುವವರನ್ನು ಮಾತ್ರ ಮತಗಣನೆ ಕೇಂದ್ರವಿರುವ ಕಾಲೇಜಿನ ಆವರಣದೊಳಕ್ಕೆ ಪ್ರವೇಶಾತಿ ನೀಡಲಾಗಿತ್ತು. ಬೆಳಗ್ಗೆ 7ರಿಂದ 7.45 ವರೆಗೆ ಅಂಗೀಕೃತ ಪಾಸ್ ಹೊಂದಿರುವವರಿಗೆ ಮತಗಣನೆ ನಡೆಯುವ ಸೂಕ್ಷ್ಮ ಕೊಠಡಿಗಳಿಗೆ ಸಂದರ್ಶನನೀಡಲು ಅವಕಾಶ ನೀಡಲಾಗಿತ್ತು. ಮತಗಣನೆಯ ಯಥಾಸ್ಥಿತಿ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಪತ್ರಕರ್ತರು ಚುರುಕಿನ ದುಡಿಮೆ ನಡೆಸಿದ್ದರು.

ಇವರ ಕಾಯಕಕ್ಕೆ ಪೂರಕವಾಗಿ ಜಿಲ್ಲಾ ಮಾಹಿತಿ ಕೇಂದ್ರ ವತಿಯಿಂದ ಮಾಧ್ಯಮಕೇಂದ್ರವನ್ನೂ ಕಾಲೇಜು ಆಸುಪಾಸಿನ ಪ್ರದೇಶದಲ್ಲಿ
ಸ್ಥಾಪಿಸಲಾಗಿತ್ತು. 60 ಮಂದಿ ಏಕಕಾಲಕ್ಕೆ ಕುಳಿತುಕೊಂಡು ಅಧಿಕೃತ ಮಾಹಿತಿ ಪಡೆದುಕೊಳ್ಳಬುದಾದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಮತದಾನ ನಡೆದು 30 ದಿನಗಳ ಕಾಲದ ನಂತರ ಜನತೆ ತುದಿಕಾಲಿನಲ್ಲಿ ನಿಂತು ಕಾಯುತ್ತಿದ್ದ ಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದರೆ, ಅವರೆಲ್ಲರ ಗಮನದ ಕೇಂದ್ರ ಪಡನ್ನಕ್ಕಾಡ್ ನೆಹರೂ ಕಾಲೇಜು ಆಗಿತ್ತು.

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.