2021; ಹೊಸ ವರ್ಷಕ್ಕೆ ಪದಾರ್ಪಣೆ….ಭಯ, ಆತಂಕವಿಲ್ಲದೆ ಬದುಕು ಸಾಗಲಿ

ಹೊಸ ಹೊಸ ವಿಚಾರಗಳನ್ನು ಹುಟ್ಟು ಹಾಕುವ ತಯಾರಿ ಅಂತೂ ನಡೆದಿದೆ ನನ್ನಲ್ಲಿ .

Team Udayavani, Dec 30, 2020, 5:50 PM IST

2021; ಹೊಸ ವರ್ಷಕ್ಕೆ ಪದಾರ್ಪಣೆ….ಭಯ, ಆತಂಕವಿಲ್ಲದೆ ಬದುಕು ಸಾಗಲಿ

ಹೊಸತನ ಅನ್ನುವುದು ಸೃಷ್ಟಿಯ ನಿಯಮ, ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಮ್ಮ ಮನಸ್ಸು ತುಡಿಯುತ್ತಿರುತ್ತದೆ. ಆದರೆ 2020ರ ದಿನಗಳನ್ನು ನಾವು ಭಯ, ಸಂಶಯ , ನಿರ್ಬಂದನೆ ಗಳಿಂದ ಕಳೆದಿರುವೆವು. ಈ ದಿನಗಳೆಲ್ಲವನ್ನು ಮರೆತು ಮುಂಬರುವ ಹೊಸ ದಿನವನ್ನು ಹೊಸ ಹುರುಪಿನಿಂದ ಆರಂಭಿಸೋಣ. 2020ರಲ್ಲಿ ಎಷ್ಟೇ ಕೆಟ್ಟದಾಗಿರಲಿ, ಆದರೆ ಆ ಕಷ್ಟದ ದಿನವನ್ನೆಲ್ಲಾ ಹೇಗೆ ದಾಟಿದೆವು ಎನ್ನುವುದೇ ವಿಸ್ಮಯ.

ನೋಡ ನೋಡುತ್ತಿದ್ದಂತೆ ದಿನಗಳು ಕಳೆದು ಹೊಸ ವರುಷ ಬಂದಿsದೆ . ನಾನು ಹಲವಾರು ಯೋಜನೆಗಳನ್ನು ಮನಸಿನಲ್ಲಿ ಕಟ್ಟಿಕೊಂಡಿದೆ  ಆದರೆ ನಡೆದದ್ದು ಬೆರಳೆಣಿಕೆಯಷ್ಟು   ಇನ್ನೂ ಉಳಿದಿದೆ ಬೆಟ್ಟದಷ್ಟು ಯೋಜನೆಗಳು , ಹಾಗಾಗಿ ಈ ಹೊಸದಿನಗಳಲ್ಲಿ ನನ್ನ  ಚಿತ್ತ ಅವೆಲ್ಲವನ್ನೂ ನೆರವೇರಿಸುವ ಮೇಲಿರುತ್ತದೆ.

ಮುಂದಿನ ದಿನಗಳಲ್ಲಿ ಯಾವುದೇ ನಿರ್ಬಂಧ ಗಳಿಲ್ಲದೆ . ಮೊದಲಿನಂತೆಯೇ ತರಗತಿಗಳು ನಡೆದು ದಿನವೂ ಗಡಿಬಿಡಿಯಿಂದ ತಯಾರಾಗಿ ಬಸ್ಸಿಗೆ ಕಾಯುತ್ತಾ ಬಸ್ಸ್ ಬಂದ ತಕ್ಷಣ ಬಸ್ ಹತ್ತಿ ಕಾಲೇಜು ಸೇರಿ ಗೆಳತಿ/ಯ ರೊಂದಿಗೆ ಸೇರಿಕೊಂಡು ವಿದ್ಯಾಭ್ಯಾಸ ಮಾಡುತ್ತ , ಹರಟೆ ಹೊಡೆಯುತ್ತ , ಯಾವುದೇ ರೋಗದ ಭಯವಿಲ್ಲದೆ ಅಕ್ಕ ಪಕ್ಕ ಕುಳಿತು ತಂಟೆ ಮಾಡುತ್ತ ಖುಷಿ ಖುಷಿಯಾಗಿ ಕಳೆಯುವಂತೆ ಇರಲಿ ಎಂದು ಬಯಸುತ್ತೇನೆ

ಹೊಸ ಹೊಸ ವಿಚಾರಗಳನ್ನು ಹುಟ್ಟು ಹಾಕುವ ತಯಾರಿ ಅಂತೂ ನಡೆದಿದೆ ನನ್ನಲ್ಲಿ . ಕಳೆದ ದಿನಗಳಲ್ಲಿ ನಡೆದ ಮನಸ್ತಾಪ, ಕೋಪ, ಜಗಳಗಳಿಗೆ ಪೂರ್ಣವಿರಾಮ ಇಟ್ಟು ಹೊಸ ನಗುವಿನೊಂದಿಗೆ ಹೊಸತನ ತುಂಬುವ ಆತ್ಮ ವಿಶ್ವಾಸದಿಂದ  ಮುನ್ನಡೆಯುವ ಮನಸ್ಸು ಮಾಡಿರುವೆ. ವರ್ಷ ಬದಲಾದಂತೆ ಮನೆಯ ಗೋಡೆಯ ಕ್ಯಾಲೆಂಡರ್ ಬದಲಾಗುವುದೇ ಹೊರತು , ದಿನಗಳಲ್ಲಿ ಬದಲಾವಣೆಯಿಲ್ಲ  ಆದರೆ ನಮ್ಮ ಆಲೋಚನೆ ನಮ್ಮ ನಿರ್ಧಾರಗಳಲ್ಲಿ ಬದಲಾವಣೆ ಆಗಬೇಕು ನಮ್ಮ ಮನ ಪರಿವರ್ತನೆ ಆಗಬೇಕು ಕೆಟ್ಟ ಯೋಚನೆ ಗಳಿಂದ ದೂರವಿರಬೇಕು ಕಳೆದ ದಿನಗಳಲ್ಲಿ ಮಾಡಿದ ತಪ್ಪುಗಳನ್ನು ಮುಂದಿನ ದಿನಗಳಲ್ಲಿ ಮಾಡಬಾರದು ಎನ್ನುವುದೇ ನನ್ನ ಅನಿಸಿಕೆ.

ಅನುಪಮ ಶಿರಿಯಾರ

ಪ್ರಥಮ ಬಿಎ  ಪತ್ರಿಕೋದ್ಯಮ ವಿಭಾಗ  ಉಡುಪಿ 

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

New Year: ನಗರದಲ್ಲಿ ಹೊಸ ವರ್ಷದ ಮೋಜು-ಮಸ್ತಿ

New Year: ನಗರದಲ್ಲಿ ಹೊಸ ವರ್ಷದ ಮೋಜು-ಮಸ್ತಿ

2024:ನವ ವರುಷ  ಹೊಸ ಹರುಷ;ಹೊಸ ವರುಷದ ಹೂಡಿಕೆಗಳು-ಹೂಡಿಕೆಯ ಬಗ್ಗೆ ಸ್ಪಷ್ಟ ನಿರ್ಧಾರವಿರಲಿ…

2024:ನವ ವರುಷ ಹೊಸ ಹರುಷ;ಹೊಸ ವರುಷದ ಹೂಡಿಕೆಗಳು-ಹೂಡಿಕೆಯ ಬಗ್ಗೆ ಸ್ಪಷ್ಟ ನಿರ್ಧಾರವಿರಲಿ…

2024 ಹೊಸ ದಿನಚರಿಗೆ ಹಸುರು ಅಧ್ಯಾಯಗಳು

2024 ಹೊಸ ದಿನಚರಿಗೆ ಹಸುರು ಅಧ್ಯಾಯಗಳು

New Year 2024; ಹೊಸ ಭರವಸೆಗಳ ಜತೆ ಮೊದಲ ಹೆಜ್ಜೆ…

New Year 2024; ಹೊಸ ಭರವಸೆಗಳ ಜತೆ ಮೊದಲ ಹೆಜ್ಜೆ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.