ಅಂಬಾನಿಗಳದ್ದು ಏಶ್ಯದ ನಂ.1 ಸಿರಿವಂತ ಕುಟುಂಬ: Forbes


Team Udayavani, Nov 16, 2017, 4:20 PM IST

Ambanis-700.jpg

ಹೊಸದಿಲ್ಲಿ : 44.8 ಬಿಲಿಯ ಡಾಲರ್‌ ಆಸ್ತಿಪಾಸ್ತಿ ಹೊಂದಿರುವ ಅಂಬಾನಿಗಳು ಏಶ್ಯದ ಅತ್ಯಂತ ಸಿರಿವಂತ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಪೋರ್ಬ್ಸ್‌ ಪ್ರಕಟಿಸಿರುವ ಪಟ್ಟಿಯ ಪ್ರಕಾರ ಮುಕೇಶ್‌ ಅಂಬಾನಿ ಕುಟುಂಬದ ಆಸ್ತಿ ಮೌಲ್ಯ 19 ಬಿಲಿಯ ಡಾಲರ್‌ನಿಂದ 44.8 ಬಿಲಿಯ ಡಾಲರ್‌ಗೆ ಏರಿದೆ. ಆ ಮೂಲಕ ಅಂಬಾನಿ ಕುಟುಂಬ ಸ್ಯಾಮ್ಸಂಗ್‌ನ ಲೀ ಕುಟುಂಬವನ್ನು ಕೆಳಕ್ಕೆ ತಳ್ಳಿ ನಂಬರ್‌ ಒನ್‌ ಸ್ಥಾನವನ್ನು ಆಕ್ರಮಿಸಿಕೊಂಡಿದೆ. 

ಏಶ್ಯ ಅತೀ ಸಿರಿವಂತ ಹತ್ತು  ಕುಟುಂಬಗಳ ಪೈಕಿ ಅಂಬಾನಿಯವರದ್ದು ಏಕೈಕ ಭಾರತೀಯ ಕುಟುಂಬವಾಗಿದೆ. 

ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟ ಹೊರತಾಗಿಯೂ ಕೊರಿಯದ ಲೀ ಕುಟುಂಬದ ಆಸ್ತಿ ಮೌಲ್ಯ ಈ ವರ್ಷ 11.2 ಬಿಲಿಯ ಡಾಲರ್‌ ಏರಿ 40.8 ಬಿಲಿಯ ಡಾಲರ್‌ಗೆ ತಲುಪಿದೆ. ಲೀ ಕುಟುಂಬದ ಸ್ಯಾಮ್ಸಂಗ್‌ ಇಲೆಕ್ಟ್ರಾನಿಕ್ಸ್‌ ಶೇರುಗಳು ಕಳೆದ ಒಂದು ವರ್ಷದಲ್ಲಿ ಶೇ.75ರಷ್ಟು ಏರಿರುವುದು ಗಮನಾರ್ಹವಾಗಿದೆ. 

ಫೋರ್ಬ್ಸ್‌ ಪಟ್ಟಿಮಾಡಿರುವ ಏಶ್ಯದ 50 ಅತೀ ಸಿರಿವಂತ ಕುಟುಂಬಗಳಲ್ಲಿ ಹಾಂಕಾಂಗ್‌ನ ಕ್ವಾಕ್‌ ಕುಟುಂಬ 3ನೇ ಸ್ಥಾನವನ್ನು ಪಡೆದಿದೆ. ಏಶ್ಯದ ಅತೀ ಸಿರಿವಂತ ರಿಯಲ್‌ ಎಸ್ಟೇಟ್‌ ಕುಟುಂಬವಾಗಿರುವ ಇದು ಸನ್‌ ಹುಂಗ್‌ ಕಾಯ್‌ ಪ್ರಾಪರ್ಟೀಸ್‌ ಸಂಸ್ಥೆಯನ್ನು ನಿಯಂತ್ರಿಸುತ್ತಿದೆ. ಇವರ ಕುಟುಂಬದ ಆಸ್ತಿ ಈ ವರ್ಷ 40.4 ಬಿಲಿಯ ಡಾಲರ್‌ಗೆ ಏರಿದೆ. 

ಥಾಯ್ಲಂಡ್‌ನ‌ ಶೆವರ್‌ನಾಟ್‌ ಕುಟುಂಬ, ಶರೋನ್‌ ಪೋಕ್‌ಫಾಂಡ್‌ ಸಮೂಹದ ಒಡೆತನ ಹೊಂದಿದ್ದು, ಇದು 36.6 ಬಿಲಿಯ ಡಾಲರ್‌ ಆಸ್ತಿಪಾಸ್ತಿಯೊಂದಿಗೆ 4ನೇ ಸ್ಥಾನವನ್ನು ಪಡೆದಿದೆ. 

ಫೋರ್ಬ್ಸ್‌ ಪಟ್ಟಿಗೆ ಸೇರಿರುವ ಇತರ ಭಾರತೀಯ ಕುಟುಂಬಗಳೆಂದರೆ : ಗೋದ್ರೇಜ್‌ ಕುಟುಂಬ (20ನೇ ಸ್ಥಾನ 14 ಬಿಲಿಯ ಡಾ.), ಬಜಾಜ್‌ ಕುಟುಂಬ (26ನೇ ಸ್ಥಾನ, 9.3 ಬಿಲಿಯ ಡಾ.), ಜಿಂದಾಲ್‌ ಕುಟುಂಬ 32ನೇ ಸ್ಥಾನ 7.7 ಬಿಲಿಯ ಡಾಲರ್‌, ಬರ್ಮನ್‌ ಕುಟುಂಬ (35ನೇ ಸ್ಥಾನ 7.05 ಬಿಲಿಯ), ಈಶರ್‌ ಮೋಟರ್‌ನ ಲಾಲ್‌ ಕುಟುಂಬ (36ನೇ ಸ್ಥಾನ 7 ಬಿಲಿಯ), ಶ್ರೀ ಸಿಮೆಂಟ್ಸ್‌ ಬಂಗೂರ್‌ ಕುಟುಂಬ (37ನೇ ಸ್ಥಾನ, 6.7 ಬಿಲಿಯ).

ಟಾಪ್ ನ್ಯೂಸ್

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Malpe ಭಾರೀ ಗಾಳಿ: ದಡದತ್ತ ಧಾವಿಸಿದ ಬೋಟ್‌ಗಳು

Malpe ಭಾರೀ ಗಾಳಿ: ದಡದತ್ತ ಧಾವಿಸಿದ ಬೋಟ್‌ಗಳು

Ullal: ಕಡಲ್ಕೊರೆ‌ತ; ಅಪಾಯದಲ್ಲಿ ಮನೆಗಳು

Ullal: ಕಡಲ್ಕೊರೆ‌ತ; ಅಪಾಯದಲ್ಲಿ ಮನೆಗಳು

Udupi ಮಹಿಳಾ ದೌರ್ಜನ್ಯಕ್ಕೆ ಕಡಿವಾಣ: ಡಿಸಿ ಸೂಚನೆ

Udupi ಮಹಿಳಾ ದೌರ್ಜನ್ಯಕ್ಕೆ ಕಡಿವಾಣ: ಡಿಸಿ ಸೂಚನೆ

TrainMangaluru-Mumbai;ವಂದೇ ಭಾರತ್‌ ರೈಲು: ಶಾಸಕ ಸುನಿಲ್‌ರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ

Mangaluru-Mumbai;ವಂದೇ ಭಾರತ್‌ ರೈಲು: ಶಾಸಕ ಸುನಿಲ್‌ರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

India ಜಾಗತಿಕ ನಾವೀನ್ಯ ಸೂಚ್ಯಂಕ ದೇಶಕ್ಕೆ 40ನೇ ರ್‍ಯಾಂಕ್‌

India ಜಾಗತಿಕ ನಾವೀನ್ಯ ಸೂಚ್ಯಂಕ ದೇಶಕ್ಕೆ 40ನೇ ರ್‍ಯಾಂಕ್‌

BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

MONEY GONI

RBI: ಅರ್ಥವ್ಯವಸ್ಥೆ ದರ ಬೆಳವಣಿಗೆ ಯಥಾಸ್ಥಿತಿ

stock market down

Stock Market: ಷೇರುಪೇಟೆ ಹೂಡಿಕೆದಾರರಿಗೆ 5.50 ಲಕ್ಷ ಕೋಟಿ ರೂ. ನಷ್ಟ

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

rbi

RD ಬಡ್ಡಿ ದರ ಶೇ. 6.7ಕ್ಕೆ ಏರಿಕೆ

SIDDU IMP

Karnataka: ಏಳನೇ ವೇತನ ಆಯೋಗದ ಅಧ್ಯಕ್ಷ , ಸದಸ್ಯರ ಜತೆ ಸಿಎಂ ಸಭೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.