ಆರ್ಬಿಐಯ ಎಂಪಿಸಿಗೆ ಡಾ| ಶಶಾಂಕ ಭಿಡೆ ನೇಮಕ
Team Udayavani, Oct 7, 2020, 5:56 AM IST
ಬೆಳ್ತಂಗಡಿ/ ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ವಿತ್ತೀಯ ನೀತಿ ಸಮಿತಿ (ಎಂಪಿಸಿ)ಯ ಸದಸ್ಯರಾಗಿ ಹಿರಿಯ ವಿತ್ತತಜ್ಞ, ಬೆಳ್ತಂಗಡಿ ತಾಲೂಕಿನ ಮುಂಡಾಜೆ ಮೂಲದ ಡಾ| ಶಶಾಂಕ ಭಿಡೆ ಆಯ್ಕೆಯಾಗಿದ್ದಾರೆ.
ಡಾ| ಭಿಡೆ ಅವರು ಮನಮೋಹನ್ ಸಿಂಗ್ ವಿತ್ತ ಸಚಿವರಾಗಿದ್ದಾಗ ಹಣಕಾಸು ಇಲಾಖೆಯಲ್ಲಿ, ಬಳಿಕ ಹೊಸದಿಲ್ಲಿಯ ಎನ್ಸಿಎಇಆರ್ನಲ್ಲಿ ಸಂಶೋಧನ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದರು. ಅವರು ಮುಂಡಾಜೆಯ ಜಿ.ಎನ್. ಭಿಡೆ ಅವರ ಪುತ್ರ.
ಇಂದಿನಿಂದ ಎಂಪಿಸಿ ತ್ರಿದಿನ ಸಭೆ
ಎಂಪಿಸಿಯ 3 ದಿನಗಳ ಸಭೆ ಬುಧವಾರ ಆರಂಭವಾಗಲಿದೆ. ಸಭೆಯಲ್ಲಿ ಸಾಲಗಳ ಮೂಲ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸುವ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್