ಸುದ್ದಿಗಳ ಜತೆ ಇನ್ನು ಗೂಗಲ್‌ ಹೆಜ್ಜೆ

ಸುದ್ದಿಗಳು ಇನ್ನು ಗೂಗಲ್‌ ನ್ಯೂಸ್‌ ಶೋಕೇಸ್‌ ಆ್ಯಪ್‌ನಲ್ಲಿ ಪ್ರಕಟಗೊಳ್ಳಲಿವೆ.

Team Udayavani, Feb 16, 2021, 10:19 AM IST

ಸುದ್ದಿಗಳ ಜತೆ ಇನ್ನು ಗೂಗಲ್‌ ಹೆಜ್ಜೆ

ಕ್ಯಾನ್‌ ಬೆರ್ರಾ: ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ ಪತ್ರಿಕೋ ದ್ಯಮದಲ್ಲಿ ತನ್ನ ಬಾಹುಗಳನ್ನು ವಿಸ್ತರಿಸಲು ಮುಂದಾಗಿದ್ದು, ಈ ಭಾಗವಾಗಿ ಆಸೀಸ್‌ನ ದೊಡ್ಡ ಸುದ್ದಿ ಸಂಸ್ಥೆ ಸೆವೆನ್‌ ವೆಸ್ಟ್‌ ಮೀಡಿ ಯಾದೊಂದಿಗೆ ಬಹು ಲಕ್ಷ ಕೋಟಿ ಡಾಲರ್‌ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಸುದ್ದಿಗೆ ಪಾವತಿ ಮಾಡಲೇಬೇಕು ಎಂಬ ಆಸಿಸ್‌ ಸರ್ಕಾರದ ಕಟು ನಿಲುವಿಗೆ ಗೂಗಲ್‌ ಶರಣಾಗಿದೆ.

ಇದನ್ನೂ ಓದಿ:ಟೂಲ್‌ಕಿಟ್‌ ರಚಿಸಿದ್ದೇ ದಿಶಾ, ನಿಕಿತಾ, ಶಂತನು! ಟೆಲಿಗ್ರಾಂ ಮೂಲಕ ಥನ್‌ಬರ್ಗ್‌ಗೆ ರವಾನೆ

ಇದರ ಅನ್ವಯ, ಗೂಗ ಲ್‌ನ “ನ್ಯೂಸ್‌ ಶೋಕೇಸ್‌’ ಆ್ಯಪ್‌ನಲ್ಲಿ ಇನ್ನು ಮುಂದೆ ಸೆವೆನ್‌ ವೆಸ್ಟ್‌ ಮೀಡಿಯಾದ ಟಿವಿ, ಪತ್ರಿಕೆಗಳ ಸುದ್ದಿ – ಲೇಖನಗಳು ಪ್ರಕಟಗೊಳ್ಳಲಿವೆ. ಗೂಗಲ್‌, ಫೇಸ್‌ ಬುಕ್‌ನಂಥ ಡಿಜಿಟಲ್‌ ದೈತ್ಯರು ಸುದ್ದಿಗಳಿಗೆ ಹಣ ಪಾವತಿಸ ಬೇಕು ಎಂಬ ವಿಚಾರವಾಗಿ ಆಸ್ಟ್ರೇಲಿಯಾ ಸಂಸತ್‌ನಲ್ಲಿ ಮಸೂದೆ ಮಂಡನೆಯಾಗಿದೆ. ಇದರ ಜಾರಿಗೂ ಮುನ್ನವೇ ಗೂಗಲ್‌ ಈ ಕ್ರಮಕ್ಕೆ ಮುಂದಾಗಿದೆ.

ಏನಿದು ಆಸೀಸ್‌ ಕಾನೂನು?:ಈ ಉದ್ದೇಶಿತ ಕಾಯ್ದೆ, ಡಿಜಿ ಟಲ್‌ ಮಾಧ್ಯಮಗಳ ಮುಂದೆ ಕುಸಿಯುತ್ತಿರುವ ಮುದ್ರಣ ಮಾಧ್ಯಮಕ್ಕೆ ಬಲ ತುಂಬಲಿದೆ. ಪತ್ರಿಕೆಗಳ ಸುದ್ದಿಕೊಂಡಿಗ ಳನ್ನು, ಬರಹಗಳನ್ನು ಗೂಗಲ್‌, ಫೇಸ್‌ಬು ಕ್‌ ಬಳಸಿಕೊಳ್ಳು ತ್ತಿದ್ದು, ಇದರಿಂದ ಮುದ್ರಣ ಮಾಧ್ಯಮಗಳ ಆರ್ಥಿಕ ನಷ್ಟಕ್ಕೆ ಇಳಿದಿವೆ. ಇದನ್ನು ಸರಿದೂಗಿಸುವ ಸಲುವಾಗಿ “ಆಸ್ಟ್ರೇ ಲಿಯಾ ನ್ಯೂಸ್‌ ಮೀಡಿಯಾ ಬಾರ್ಗೇನಿಂಗ್‌ ಕೋಡ್‌’ ಜಾರಿಗೊಳಿಸಿದೆ. ಈ ಪ್ರಕಾ ರ, “ಮುದ್ರಣ ಮಾಧ್ಯಮಗಳ
ಸುದ್ದಿ, ಲಿಂಕ್‌ ಗಳನ್ನು ಗೂಗಲ್‌, ಫೇಸ್‌ ಬುಕ್‌ ನಂಥ ಡಿಜಿ ಟಲ್‌ ದೈತ್ಯರು ಬಳಸಿಕೊಂಡಿದ್ದೇ ಆದಲ್ಲಿ ಅದಕ್ಕೆ ತಕ್ಕ ಹಣ ಪಾವತಿಸುವುದು ಕಡ್ಡಾಯ’ ಎನ್ನುತ್ತೆ ಕಾನೂನು.

ಮೊದಲ ಹೆಜ್ಜೆ: ಇದರ ಭಾಗವಾಗಿಯೇ ಈಗ ಕಾಯ್ದೆ ಜಾರಿಗೂ ಮುನ್ನ ಗೂಗಲ್‌, ಸೆವೆನ್‌ ವೆಸ್ಟ್‌ ಮೀಡಿಯಾ ಒಟ್ಟು 21 ಪಬ್ಲಿ ಕೇಷನ್‌ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇವುಗಳ ಸುದ್ದಿಗಳು ಇನ್ನು ಗೂಗಲ್‌ ನ್ಯೂಸ್‌ ಶೋಕೇಸ್‌ ಆ್ಯಪ್‌ನಲ್ಲಿ ಪ್ರಕಟಗೊಳ್ಳಲಿವೆ.

ಈಗಾಗಲೇ ಜಗತ್ತಿನ 450 ಪಬ್ಲಿಕೇಷನ್‌ ಗಳ ಬರಹಗಳನ್ನು ಗೂಗಲ್‌ ತನ್ನ ನ್ಯೂಸ್‌ ಆ್ಯಪ್‌ ನಲ್ಲಿ ಪ್ರಕಟಿಸುತ್ತಿದ್ದು, ಅದಕ್ಕೆ ಸೂಕ್ತ ಸಂಭಾವನೆಯನ್ನೂ ನೀಡುತ್ತಿ ದೆ. ಗೂಗಲ್‌ ಈ ಆ್ಯಪ್‌ ಅನ್ನು ನವೆಂಬರ್‌ ನಲ್ಲಿ ಬಿಡುಗಡೆಗೊಳಿಸಿದೆ.

ಟಾಪ್ ನ್ಯೂಸ್

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.