ಐಸಿಐಸಿಐ ಹೋಂ ಫೈನಾನ್ಸ್ ನಿಂದ ಐಟಿಆರ್ ಪುರಾವೆ ಇಲ್ಲದೆ ಗೃಹಸಾಲ


Team Udayavani, Sep 9, 2021, 3:42 PM IST

icici home loan

ಬೆಂಗಳೂರು: ಪ್ರಸ್ತುತ ಹಬ್ಬದ ಸಾಲಿನ ಹಿನ್ನೆಲೆಯಲ್ಲಿ ಐಸಿಐಸಿಐ ಹೋಮ್ ಫೈನಾನ್ಸ್ ಕಂಪನಿ (ಐಸಿಐಸಿಐ ಎಚ್‌ಎಫ್‌ಸಿ) ಐಟಿಆರ್ ಪುರಾವೆ ಇಲ್ಲದ ಆಸಕ್ತ ಗ್ರಾಹಕರು ಸೇರಿದಂತೆ ಎಲ್ಲ ಗ್ರಾಹಕರಿಗೆ ತಕ್ಷಣವೇ ಗೃಹ ಸಾಲ ನೀಡುವುದಾಗಿ ಘೋಷಿಸಿದೆ.  ಸೆ. 8 ಮತ್ತು 9ರಂದು ಬೆಂಗಳೂರಿನಲ್ಲಿರುವ ಐಸಿಐಸಿಐ ಹೋಮ್ ಫೈನಾನ್ಸ್ ನ ಯಾವುದೇ ಮೂರು ಶಾಖೆಗಳಿಗೆ ಭೇಟಿ ನೀಡುವ ಸಂಭಾವ್ಯ ಮನೆ ಖರೀದಿದಾರರು ಸ್ಥಳದಲ್ಲೇ ಮಂಜೂರಾತಿ ಪಡೆಯಬಹುದು ಮತ್ತು ಅವರ ಗೃಹ ಸಾಲದ ಅರ್ಜಿಯ ಲಾಗ್ ಇನ್ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಪಡೆಯಬಹುದು.

ಕಾರ್ಪೆಂಟರ್ಸ್, ಎಲೆಕ್ಟ್ರಿಷಿಯನ್ಸ್, ಟೈಲರ್ಸ್, ಪೇಂಟರ್‌ಗಳು, ವೆಲ್ಡರ್‌ಗಳು, ಆಟೋ ಮೆಕ್ಯಾನಿಕ್ಸ್ ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ ಮಾಲೀಕರು, ಕಿರಾಣಿ ಅಂಗಡಿ ಮಾಲೀಕರು ಮತ್ತಿತರ ಕೌಶಲ ವೃತ್ತಿಪರರು ಸ್ಥಳೀಯ ಐಸಿಐಸಿಐ ಹೋಮ್ ಫೈನಾನ್ಸ್ ಶಾಖೆಯಲ್ಲಿ ರದ್ದುಪಡಿಸಿದ ಖಾಲಿ ಚೆಕ್, ಕಳೆದ ಆರು ತಿಂಗಳ ಬ್ಯಾಂಕ್ ವಹಿವಾಟು ವಿವರಗಳು, ಪಾನ್ ಕಾರ್ಡ್, ಆಧಾರ್ ಕಾರ್ಡ್ ಸಲ್ಲಿಸಿ ಐಸಿಐಸಿಐ ಹೋಮ್ ಫೈನಾನ್ಸ್ ಶಾಖೆಯಿಂದ ಐಸಿಐಸಿಐ ಎಚ್‌ಎಫ್‌ಸಿ ಗೃಹ ಸಾಲಗಳನ್ನು ಪಡೆಯಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ತಮ್ಮ ಐಟಿಆರ್ ಅನ್ನು ಸಲ್ಲಿಸಿರುವ ಗ್ರಾಹಕರು ಸಾಲವನ್ನು ಪಡೆಯಲು ಐಸಿಐಸಿಐ ಎಚ್‌ಎಫ್‌ಸಿ ಶಾಖೆಗೆ ಐಟಿಆರ್ ಪುರಾವೆಯನ್ನು ಕಡ್ಡಾಯವಾಗಿ ಅನ್ನು ತರಬೇಕು. ಐಸಿಐಸಿಐ ಎಚ್‌ಎಫ್‌ಸಿಯ ಒನ್-ಟೈಮ್ ಪಾವತಿ ಯೋಜನೆಯ ಮೂಲಕ ಗ್ರಾಹಕರು ಇಎಂಐ ಇಲ್ಲದೆ ಚಿನ್ನದ ಸಾಲವನ್ನು ಕೂಡಾ ಪಡೆಯಬಹುದು, ಇದು ಸಂಪೂರ್ಣ ಚಿನ್ನದ ಸಾಲದ ಮೊತ್ತವನ್ನು ಬಡ್ಡಿಯೊಂದಿಗೆ ಸಾಲದ ಅವಧಿಯ ಕೊನೆಯಲ್ಲಿ ಪಾವತಿಸಲು ಅನುವು ಮಾಡಿಕೊಡುತ್ತದೆ.

ಐಸಿಐಸಿಐ ಹೋಮ್ ಫೈನಾನ್ಸ್ ಶಾಖೆಗಳು ಈ ಕೆಳಗಿನ ವಿಳಾಸಗಳಲ್ಲಿವೆ: ಯಶವಂತಪುರ- 1 ನೇ ಮಹಡಿ ಸಂಖ್ಯೆ 165, 166 ಮಂಜುನಾಥ ಚೇಂಬರ್ಸ್ ಶಂಕರ್ ನಗರ, ಮುಖ್ಯ ರಸ್ತೆ ಮಹಾಲಕ್ಷ್ಮಿಪುರಂ, ವೈಟ್ ಫೀಲ್ಡ್ – 1 ನೇ ಮಹಡಿ, ನಂ. 181, ಸುಂದರಿ ಆರ್ಮಡೇಲ್ ಮತ್ತು ಜೆಪಿ ನಗರ- ಅಂಗಡಿ ಸಂಖ್ಯೆ 1316/ಸಿ, 2 ನೇ ಮಹಡಿ, 9 ನೇ ಕ್ರಾಸ್, ಸೆಂಟ್ರಲ್ ಬ್ಯಾಂಕ್ ಮೇಲೆ 9 ನೇ ಮುಖ್ಯರಸ್ತೆ.

ಐಸಿಐಸಿಐ ಹೋಮ್ ಫೈನಾನ್ಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅನಿರುದ್ಧ್ ಕಮಾನಿ ಈ ಬಗ್ಗೆ ಮಾತನಾಡಿ, “ಐಸಿಐಸಿಐ ಎಚ್‌ಎಫ್‌ಸಿಯ ಮಹಾ ಸಾಲದ ಹಬ್ಬವು ಆರ್ಥಿಕತೆಯ ಅನೌಪಚಾರಿಕ ವಿಭಾಗಗಳ ಗ್ರಾಹಕರಿಗೆ ಅಂದರೆ ಐಟಿಆರ್ ಪುರಾವೆ ಇರುವವರು ಅಥವಾ ಐಟಿಆರ್ ಪುರಾವೆ ಹೊಂದಿರದ ಸ್ವಯಂ ಉದ್ಯೋಗಿ ಅಥವಾ ನಗದು ವೇತನ ಪಡೆಯುತ್ತಿರುವವರು ಮತ್ತಿತರರಿಗೆ ಸಾ ಸೌಲಭ್ಯಗಳನ್ನು ಒದಗಿಸುತ್ತದೆ. ಬೆಂಗಳೂರಿನಲ್ಲಿರುವ ನಮ್ಮ ಎಲ್ಲ ಶಾಖೆಗಳು ಗೃಹ ಸಾಲಗಳ ಶೀಘ್ರ ಮಂಜೂರಾತಿಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಸಾಲ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿವೆ” ಎಂದು ವಿವರಿಸಿದ್ದಾರೆ.

ಐಸಿಐಸಿಐ ಹೋಮ್ ಫೈನಾನ್ಸ್ ತನ್ನ ಉದ್ಯೋಗಿಗಳು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಲಸಿಕೆ ಹಾಕಿರುವುದನ್ನು ಖಾತ್ರಿಪಡಿಸಿದೆ, ಏಕೆಂದರೆ ಇದು ಗ್ರಾಹಕರ ಮತ್ತು ಪಾಲುದಾರರಿಗಾಗಿ ಪ್ರತಿ ಐಸಿಐಸಿಐ ಎಚ್‌ಎಫ್‌ಸಿ ಶಾಖೆಗಳಲ್ಲಿ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಅವರ ಆರೋಗ್ಯದ ಚಿಂತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಐಸಿಐಸಿಐ ಎಚ್‌ಎಫ್‌ಸಿ ತನ್ನ ಉದ್ಯೋಗಿಗಳು ಮತ್ತು ಗ್ರಾಹಕರ ಸುರಕ್ಷತೆಗಾಗಿ ಎಮ್‌ಎಚ್‌ಎ ಮತ್ತು ಎಂಒಎಚ್‌ಎಫ್‌ಡಬ್ಲ್ಯೂ ಕೋವಿಡ್ -19 ಅವಧಿಯಲ್ಲಿ ಎಲ್ಲ ಶಿಷ್ಟಾಚಾರಗಳನ್ನು ಅನುಸರಿಸುತ್ತಿದೆ ಮತ್ತು ಅದರ 157 ಶಾಖೆಗಳು ಮತ್ತು ಮಾರಾಟ ಕಚೇರಿಗಳಲ್ಲಿ ಸಾಂಕ್ರಾಮಿಕ ತಡೆಗೆ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Mumbai: Sensex jumped to 75000 during Modi’s tenure

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.