ನೋಟು ಅಮಾನ್ಯ, ಜಿಎಸ್ಟಿ: ಮೋದಿ ಕ್ರಮಕ್ಕೆ ಐಎಂಎಫ್ ಪ್ರಶಂಸೆ
Team Udayavani, Dec 22, 2017, 5:50 PM IST
ಹೊಸದಿಲ್ಲಿ : ‘ನೋಟು ಅಮಾನ್ಯ ಮತ್ತು ಜಿಎಸ್ಟಿ ಅನುಷ್ಠಾನ ಕ್ರಮದಿಂದ ಭಾರತದ ಆರ್ಥಿಕತೆ ಶಾಶ್ವತವಾಗಿ ಕುಂಠಿತಗೊಳ್ಳುವಂತಾಗಿದೆ’ ಎಂಬ ಕೆಲವರ ಅಭಿಮತವನ್ನು ಐಎಂಎಫ್ ತಿರಸ್ಕರಿದ್ದು ಇದು ಕೇವಲ ಕಿರು ಅವಧಿಯ ನೋವಾಗಿರುತ್ತದೆ ಎಂದು ಹೇಳಿದೆ. ಆ ಮೂಲಕ ಐಎಂಎಫ್ ಮೋದಿ ಸರಕಾರದ ಈ ಎರಡು ಕ್ರಾಂತಿಕಾರದ ಸುಧಾರಣಾ ಕ್ರಮಗಳನ್ನು ಪ್ರಶಂಸಿಸಿದೆ.
ಸಿಎನ್ಬಿಸಿ-ಟಿವಿ 18 ಗೆ ನೀಡಿದ ಸಂದರ್ಶನದಲ್ಲಿ ಐಎಂಎಫ್ ಅಧಿಕಾರಿಯೋರ್ವರು, “ನೋಟು ಅಮಾನ್ಯ ಮತ್ತು ಜಿಎಸ್ಟಿಯಿಂದ ಭಾರತದ ಆರ್ಥಿಕತೆಗೆ ಕಿರು ಅವಧಿಯ ನೋವುಂಟಾಗಿರಬಹುದು; ಆದರೆ ಅದರಿಂದ ದೀರ್ಘಕಾಲೀನ ಲಾಭವಾಗಲಿದೆ’ ಎಂದು ಹೇಳಿದ್ದಾರೆ.
ಮೋದಿ ಸರಕಾರ ಕಳೆದ ವರ್ಷ ನ.8ರಂದು ನೋಟು ಅಮಾನ್ಯ ಕ್ರಮ ಕೈಗೊಂಡಿತ್ತು; ಈ ವರ್ಷ ಜು.1ರಂದು ದೇಶಾದ್ಯಂತ ಜಿಎಸ್ಟಿಯನ್ನು ಜಾರಿಗೆ ತಂದಿತ್ತು.
ಭಾರತದ ಆರ್ಥಿಕ ಪ್ರಗತಿಯು ಈ ವರ್ಷ ಸೆಪ್ಟಂಬರ್ಗೆ ಅಂತ್ಯಗೊಂಡ ಮೂರು ತಿಂಗಳ ಅವಧಿಯಲ್ಲಿ ದೇಶದ ಆರ್ಥಿಕ ಪ್ರಗತಿ ಶೇ.6.3ಕ್ಕೆ ಏರಿತ್ತು. ಆ ಮೂಲಕ ಐದು ತ್ತೈಮಾಸಿಕಗಳ ನಿರಂತರ ಹಿನ್ನಡೆಯನ್ನು ತಡೆದಿತ್ತು. ಇದಕ್ಕೆ ಜಿಎಸ್ಟಿ ಅನುಷ್ಠಾನದ ಬಾಲಗ್ರಹ ಪೀಡೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?