ಇಂಡಿಗೋ 11ನೇ ವಾರ್ಷಿಕೋತ್ಸವ:ಕೇವಲ 1,111 ರೂ.ವಿಮಾನ ಟಿಕೆಟ್‌ ಕೊಳ್ಳಿ


Team Udayavani, Aug 5, 2017, 7:26 PM IST

INDIGO-700.jpg

ಹೊಸದಿಲ್ಲಿ : ಕಡಿಮೆ ವೆಚ್ಚದ ವಿಮಾನಯಾನಕ್ಕೆ ಹೆಸರಾಗಿರುವ ಇಂಡಿಗೋ ಏರ್‌ ಲೈನ್ಸ್‌ ಸಂಸ್ಥೆ ತನ್ನ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಕೇವಲ 1,111 ರೂ.ಗಳಿಂದ ತೊಡಗುವ ವಿಮಾನ ಯಾನ ವೆಚ್ಚದ ವಿಶೇಷ ಕೊಡುಗೆಯನ್ನು ಸಾದರಪಡಿಸಿದೆ. 

ಆಗಸ್ಟ್‌ 2ರಿಂದ ಆರಂಭಗೊಂಡಿರುವ ಈ ಕೊಡುಗೆಯು ಇದೇ ಭಾನುವಾರ ಆಗಸ್ಟ್‌ 6ರ ವರೆಗೆ ಚಾಲ್ತಿಯಲ್ಲಿರುತ್ತದೆ. ಈ ಐದು ದಿನಗಳ ವಿಶೇಷ ಮಾರಾಟದ ವೇಳೆ ಖರೀದಿಸಲಾಗುವ ವಿಮಾನ ಯಾನದ ಟಿಕೆಟುಗಳನ್ನು ಆಗಸ್ಟ್‌ 21ರಿಂದ ಮುಂದಿನ ವರ್ಷ ಮಾಚ್‌ರ 24ರ ವರೆಗಿನ ಅವಧಿಯಲ್ಲಿ ಬಳಸಬಹುದಾಗಿರುತ್ತದೆ. 

ಈ ವಿಶೇಷ ಕೊಡುಗೆ ಯೋಜನೆಯಡಿ ಶ್ರೀನಗರ – ದಿಲ್ಲಿ ವಿಮಾನ ಪ್ರಯಾಣದ ದರ ರೂ. 1,611. ದಿಲ್ಲಿ – ಉದಯಪುರ ರೂ.1,411, ದಿಲ್ಲಿ ಮುಂಬಯಿ ರೂ.1,911, ಮುಂಬಯಿ – ಮಸ್ಕತ್‌ ರೂ. 5,711 ಮತ್ತು ಮುಂಬಯಿ – ದೋಹಾ ರೂ. 7,011.

ಈ ಕೊಡುಗೆಯು ಮೊದಲು ಬಂದವರಿಗೆ ಮೊದಲು ಎಂಬ ನೆಲೆಯಲ್ಲಿ ಇರುತ್ತದೆ; ಆದರೆ ಹಣ ಮರುಪಾವತಿ ಇರುವುದಿಲ್ಲ ಎಂದು ಏರ್‌ ಲೈನ್ಸ್‌ ಪ್ರಕಟನೆ ತಿಳಿಸಿದೆ. 

ಈ ವಿಶೇಷ ಕೊಡುಗೆಯು ಆಯ್ದ ನಾನ್‌ ಸ್ಟಾಪ್‌ ಹಾರಾಟಗಳಾಗಿರುವ ಅಗರ್ತಲ, ಅಹ್ಮದಾಬಾದ್‌, ಅಮೃತ್‌ಸರ, ಬಾಗ್‌ದೋರಾ, ಬ್ಯಾಂಕಾಕ್‌, ಬೆಂಗಳೂರು, ಭುವನೇಶ್ವರ, ಚಂಡೀಗಢ, ಚೆನ್ನೈ, ಕೊಯಮುತ್ತೂರು, ಡೆಹರಾಡೂನ್‌, ದಿಲ್ಲಿ, ದೀಬ್ರೂಗಢ, ದೀಮಾಪುರ,ದೋಹಾ, ದುಬೈ, ಗೋವಾ, ಗುವಾಹಟಿ, ಹೈದರಾಬಾದ್‌, ಇಂಫಾಲ, ಇಂದೋರ್‌, ಜೈಪುರ, ಜಮ್ಮು, ಕೊಚ್ಚಿ, ಕೋಲ್ಕತ, ಕೋಯಿಕ್ಕೋಡ್‌, ಲಕ್ನೋ, ಮಧುರೆ, ಮಂಗಳೂರು, ಮುಂಬಯಿ, ಮಸ್ಕತ್‌, ನಾಗ್ಪುರ, ಪಟ್ನಾ, ಪೋರ್ಟ್‌ ಬ್ಲೇರ್‌, ಪುಣೆ, ರಾಯ್‌ಪುರ,ರಾಂಚಿ, ಶಾರ್ಜಾ, ಸಿಂಗಾಪುರ, ಶ್ರೀನಗರ, ತಿರುವನಂತಪುರ, ಉದಯ್‌ಪುರ, ವಡೋದರ, ವಾರಾಣಸಿ ಮತ್ತು ವಿಶಾಖಪಟ್ಟಣಕ್ಕೆ ಮಾತ್ರವೇ ಅನ್ವಯಿಸುತ್ತದೆ. 

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.