ಗ್ರಾಹಕರ ಗಮನಕ್ಕೆ; ಇದೀಗ ಅತ್ತಾವರದಲ್ಲಿ ಐಶಾರಾಮಿ 3.1/2 BHU ಅಪಾರ್ಟ್ ಮೆಂಟ್ಸ್


Team Udayavani, Aug 14, 2019, 5:30 AM IST

Prestige–01

ದಕ್ಷಿಣಕನ್ನಡ: ಮನೆ ಕಟ್ಟಿಸಬೇಕು, ಅಪಾರ್ಟ್ ಮೆಂಟ್ ನಲ್ಲಿ ಮನೆ ಖರೀದಿಸಬೇಕು ಎಂಬ ಆಸೆ ಯಾರಿಗೆ ಇರಲ್ಲ. ಉತ್ತಮ ಅನುಕೂಲ ಇದ್ದವರಿಗೆ ಸ್ವಂತ ಮನೆ, 2ಬಿಎಚ್ ಕೆ, 3 ಬಿಎಚ್ ಕೆ ಅಪಾರ್ಟ್ ಹೊಂದಬೇಕೆಂಬ ಹಂಬಲ ಇರುತ್ತೆ.  ಇತ್ತೀಚೆಗೆ ಮಂಗಳೂರಿನಲ್ಲೂ ಅಪಾರ್ಟ್ ಮೆಂಟ್ಸ್, ವಿಲ್ಲಾ ಸಂಸ್ಕೃತಿ ಜನಪ್ರಿಯವಾಗುತ್ತಿದೆ. ಆ ನಿಟ್ಟಿನಲ್ಲಿ ಇಲ್ಲಿನ ಅತ್ತಾವರದಲ್ಲಿ ತಲೆಎತ್ತಿರುವ ಪ್ರತಿಷ್ಠಿತ ಪ್ರಿಸ್ಟೇಜ್ ಎಸ್ಟೇಟ್ ಪ್ರಾಜೆಕ್ಟ್ಸ್ ಲಿಮಿಟೆಡ್ ನ ವೆಸ್ಟ್ ಹೋಮ್ ನಲ್ಲಿ 3.1/2 ಬಿಎಚ್ ಯು ಯುನಿಟ್ (ಸರ್ವೆಂಟ್ ಕ್ವಾರ್ಟರ್ಸ್ ಸೇರಿ)   ಅಪಾರ್ಟ್ ಮೆಂಟ್ಸ್ ಖರೀದಿಸಲು ಸುವರ್ಣಾವಕಾಶ ಬಂದಿದೆ.

ನಿಮ್ಮ ಕನಸನ್ನು ಕೂಡಲೇ ನನಸು ಮಾಡಿಕೊಳ್ಳಿ

ಇತ್ತೀಚೆಗೆ ನಿವೇಶನ ಖರೀದಿ ದುಬಾರಿ, ಅದರ ಜೊತೆಗೆ ಮನೆ ಕಟ್ಟಿಸೋದು ಅಂದರೆ ಅದಕ್ಕೆ ಹಲವಾರು ಅಡ್ಡಿ. ಅವೆಲ್ಲ ತೊಂದರೆಯೇ ಬೇಡ ಎಂದರೆ..ಕೈಗೆಟುಕುವ ಬೆಲೆಯ ಐಶಾರಾಮಿ ಅಪಾರ್ಟ್ ಮೆಂಟ್ ಉತ್ತಮ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಮಂಗಳೂರು ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿ ಪ್ರತಿಯೊಂದು ಸೌಲಭ್ಯವೂ ಸಮೀಪದಲ್ಲೇ ಲಭ್ಯ. ಹೀಗಾಗಿ ನಿಮ್ಮ ಕನಸಿನ ಮನೆ ಖರೀದಿಸಲು ಇನ್ನೇಕೆ ಯೋಚನೆ..ನಿಮ್ಮ ಇಷ್ಟದ ಐಶಾರಾಮಿ ಅಪಾರ್ಟ್ ಮೆಂಟ್ ಖರೀದಿಸಿ. ಪ್ರಿಸ್ಟೇಜ್ ಎಸ್ಟೇಟ್ ಪ್ರಾಜೆಕ್ಟ್ಸ್ ಲಿಮಿಟೆಡ್ ನ ಡೆವಲಪರ್ ಮಂಗಳೂರಿನ ಪಾಂಡೇಶ್ವರದಲ್ಲಿರುವ ದಕ್ಷಿಣ ಭಾರತದ ಅತೀ ದೊಡ್ಡ ಫೋರಂ ಮಾಲ್ ನ ಮಾಲೀಕರಾಗಿದ್ದಾರೆ.

ಐಶಾರಾಮಿ ಅಪಾರ್ಟ್ ಮೆಂಟ್ ವೈಶಿಷ್ಟ್ಯಗಳು:

ಬಾಗಿಲುಗಳು: ಇಂಟರ್ನಲ್-ಪ್ಲಶ್ ಶಟರ್ಸ್, ಮುಖ್ಯದ್ವಾರಕ್ಕೆ ಮರದ ಫ್ರೇಮ್,

ನೆಲಹಾಸು: ಮಾಸ್ಟರ್ ಬೆಡ್ ರೂಂಗೆ-ವಿಟ್ರಿಫೈಡ್ ಟೈಲ್ಸ್, ಟಾಯ್ಲೆಟ್ ಗೆ-ಸೆರಾಮಿಕ್ ಟೈಲ್ಸ್, ಲಿವಿಂಗ್/ಡೈನಿಂಗ್-ವಿಟ್ರಿಫೈಡ್ ಟೈಲ್ಸ್, ಬಾಲ್ಕನಿ-ಸೆರಾಮಿಕ್ ಟೈಲ್ಸ್, ಕಿಚನ್-ವಿಟ್ರಿಫೈಡ್ ಟೈಲ್ಸ್, ಉಳಿದ ಬೆಡ್ ರೂಂ-ವಿಟ್ರಿಫೈಡ್ ಟೈಲ್ಸ್.

ಉಚಿತ ಗ್ಯಾಸ್ ಕನೆಕ್ಷನ್

ಹೊರಗೋಡೆಗಳಿಗೆ ಸೀಮೆಂಟ್ ಬೇಸ್ಡ್ ಪೈಂಟ್, ಒಳಗೋಡೆಗಳಿಗೆ ಆಯಿಲ್ ಬೌಂಡ್ ಡೆಸ್ಟೆಂಪರ್.

ಅಡುಗೆ ಮನೆಗೆ ಡಬಲ್ ಬೌಲ್ ಸ್ಟೈನ್ ಲೆಸ್ ಸ್ಟೀಲ್ ಸಿಂಕ್, ಟಾಯ್ಲೆಟ್ ಗಳಿಗೆ ಕನ್ ಸೀಲ್ಡ್ ಪ್ಲಂಬಿಂಗ್.

ವಿಶೇಷ ಸೌಲಭ್ಯಗಳು ಇಲ್ಲಿವೆ:

ಜಿಮ್ನೇಶಿಯಂ, ಪವರ್ ಬ್ಯಾಕ್ ಅಪ್, ಇಂಡೋರ್ ಗೇಮ್ಸ್, ಸ್ಟೀಮ್ ಅಂಡ್ ಸೌನಾ(ಬಿಸಿ ಹಬೆ ತುಂಬಿರುವ ಕೊಠಡಿ).

ಸಂಪರ್ಕಿಸಿ:Truequity Advisors-9820718004

[email protected]

ಅಪಾರ್ಟ್ ಮೆಂಟ್ಸ್ ನಿಂದ ಇವು ತೀರಾ ಹತ್ತಿರ:

ಅತ್ತಾವರಕ್ಕೆ ಬಿಜೈ, ಬೆಂದೂರ್, ಬೋಳಾರ್, ದೇರೆಬೈಲ್, ಹಂಪನಕಟ್ಟಾ, ಕದ್ರಿ, ಕಂಕನಾಡಿ, ಕುಲಶೇಖರ, ಊರ್ವಾ, ಅಶೋಕ್ ನಗರ ಸಮೀಪದಲ್ಲಿದೆ. ಪ್ರಿಸ್ಟೇಜ್ ವೆಸ್ಟ್ ಹೋಮ್ ಅಪಾರ್ಟ್ ಮೆಂಟ್ ನಿಂದ ಮಂಗಳೂರು ಹೆಲ್ತ್ ಕೇರ್ ಸೆಂಟರ್ 1.17 ಕಿ.ಮೀ. ದೂರದಲ್ಲಿದೆ, ಶಾಲೆಗಳು 1.24 ಕಿ.ಮೀ ದೂರದಲ್ಲಿದೆ. ಸುಮಾರು 125 ಶಾಲಾ ಕಾಲೇಜು, 104 ಆಸ್ಪತ್ರೆಗಳು, 104 ಬ್ಯಾಂಕ್, 93 ಎಟಿಎಂ, 129 ರೆಸ್ಟೋರೆಂಟ್ ಗಳು ಹತ್ತಿರದಲ್ಲಿವೆ.

ಬೃಹತ್ ಅಪಾರ್ಟ್ ಮೆಂಟ್ಸ್, ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ನಲ್ಲಿ ಪ್ರಿಸ್ಟೇಜ್ ಗ್ರೂಪ್ ಸುಮಾರು 33 ವರ್ಷಗಳ ಅನುಭವ ಹೊಂದಿದೆ. ಒಟ್ಟು 121 ಪ್ರಾಜೆಕ್ಟ್ಸ್ ಹೊಂದಿರುವ ಪ್ರಿಸ್ಟೇಜ್ ಗ್ರೂಪ್ ನ 31 ಪ್ರಾಜೆಕ್ಟ್ ಅಂತಿಮ ಹಂತದಲ್ಲಿದೆ. ಬೆಂಗಳೂರು, ಚೆನ್ನೈ, ಕೊಚಿನ್, ಗೋವಾ, ಮಂಗಳೂರು, ಹೈದರಾಬಾದ್ ನಲ್ಲಿಯೂ ರೆಸಿಡೆನ್ಶಿಯಲ್, ಕಮರ್ಷಿಯಲ್ ಪ್ರಾಜೆಕ್ಟ್ ನಡೆಸುತ್ತಿದೆ.

ವಿಶಾಲವಾದ(0.45ಎಕರೆ) ಪ್ರದೇಶದಲ್ಲಿ ಪ್ರಿಸ್ಟೇಜ್ 20 ಘಟಕಗಳನ್ನು ಅತ್ತಾವರದಲ್ಲಿ ನಿರ್ಮಿಸಿದೆ, ಇದರಲ್ಲಿ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ 3ಬಿಎಚ್ ಕೆ ಅಪಾರ್ಟ್ ಮೆಂಟ್ ಮಾರಾಟಕ್ಕಿದೆ ಎಂದು ಸಂಸ್ಥೆ ತಿಳಿಸಿದೆ. ಅಪಾರ್ಟ್ ಮೆಂಟ್ಸ್ 2446ರಿಂದ 2,515 ಚದರ ಅಡಿ ವಿಸ್ತೀರ್ಣಗಳನ್ನೊಳಗೊಂಡಿದೆ.

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Mumbai: Sensex jumped to 75000 during Modi’s tenure

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.