ಪ್ರಾಯೋಜಿತ :ರಾಘು…ಭಾವನಾತ್ಮಕ ಫೋಟೋ ಕ್ಯಾನ್ವಾಸ್ ಸೆರೆ ಹಿಡಿಯುವ ನಿಪುಣ

ಹಲವು ಅಪರೂಪದ ಕ್ಷಣಗಳ ಈ ಫೋಟೋಗಳು ಸದಾ ನಮಗೆ ಹಳೆಯ ದಿನಗಳನ್ನು ನೆನಪಿಸುತ್ತದೆ.

Team Udayavani, Apr 10, 2021, 1:37 PM IST

ಪ್ರಾಯೋಜಿತ :ರಾಘು…ಭಾವನಾತ್ಮಕ ಫೋಟೋ ಕ್ಯಾನ್ವಾಸ್ ಸೆರೆ ಹಿಡಿಯುವ ನಿಪುಣ

ಉಡುಪಿ:ಒಂದು ಫೋಟೋ ಸಾವಿರ ಪದಗಳಿಗೆ ಸಮ…ಯಾಕೆಂದರೆ ಕಾಲಚಕ್ರ ಉರುಳುತ್ತಿರಬಹುದು ಆದರೆ ಛಾಯಾಚಿತ್ರಗಳು ನಮ್ಮ ಅಂದಿನ ಸುಂದರವಾದ ಕ್ಷಣಗಳನ್ನು ಮತ್ತೊಮ್ಮೆ ನೆನಪಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೌದು ಬಹುತೇಕ ಮಂದಿ ಸುಂದರ ಹಾಗೂ ಅಪೂರ್ವ ಕ್ಷಣಗಳನ್ನು ಸೆರೆಹಿಡಿಯಲು ಬಯಸುತ್ತಾರೆ. ಇದರಲ್ಲಿ ಅಚ್ಚರಿ ಪಡುವಂತಹ ವಿಷಯವೇನಿಲ್ಲ..ಅವರು ಆ ಕ್ಷಣವನ್ನು ಮುಂದೊಂದು ದಿನ ನೆನಪಿಸಿಕೊಳ್ಳಲು ಈ ಫೋಟೋ ಸಹಕಾರಿಯಾಗುತ್ತದೆ ಎಂಬುದು ಮುಖ್ಯ.

ಕುಟುಂಬ ಹಾಗೂ ಸ್ನೇಹಿತರ ಜತೆಗಿನ ನಮ್ಮ ಮೋಜಿನ ಫೋಟೋಗಳನ್ನು ಕ್ಲಿಕ್ಕಿಸಲು ನಮ್ಮಲ್ಲಿರುವ ಮೊಬೈಲ್ ಕ್ಯಾಮರಾಗಳು ಸೂಕ್ತವಾಗಿದೆ. ಆದರೆ ಜೀವಿತಾವಧಿಯಲ್ಲಿ ಸಿಗುವ ವಿಶೇಷ ಕ್ಷಣಗಳನ್ನು ನಾವು ಎಂದಿಗೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಅಂತಹ ಅಪರೂಪದ ಕ್ಷಣ ಸೆರೆ ಹಿಡಿಯಲು ಉತ್ತಮ ದರ್ಜೆಯ ಲೆನ್ಸ್ ಗಳ ಅಗತ್ಯವಿರುತ್ತದೆ.

ನಿಸ್ಸಂಶಯವಾಗಿ ನಾವು ಅಂತಹ ಸುಂದರ ಕ್ಷಣಗಳ ಫೋಟೋಗಳಿಗಾಗಿ ವೃತ್ತಿಪರ ಫೋಟೋಗ್ರಾಫರ್ ಗಳನ್ನೇ ಕರೆಸುತ್ತೇವೆ. ಯಾಕೆಂದರೆ ಆ ಅಪೂರ್ವ ಕ್ಷಣ ಬೆಲೆಕಟ್ಟಲಾರದ್ದು, ಅಂತಹ ಫೋಟೋಗಳನ್ನು ಅದ್ಭುತವಾಗಿ ಸೆರೆಹಿಡಿಯುವುದು ಕೂಡಾ ಒಂದು ಕಲೆಯಾಗಿದೆ.

ಇದಕ್ಕೊಂದು ಉದಾಹರಣೆ ಉಡುಪಿಯಲ್ಲಿರುವ ಫೋಕಸ್ ಸ್ಟುಡಿಯೋ. ಮುಖ್ಯವಾಗಿ ಮದುವೆ ಸಮಾರಂಭದ ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಹೆಚ್ಚು ಬೇಡಿಕೆ ಇರುವ ಸ್ಟುಡಿಯೋಗಳಲ್ಲಿ ಫೋಕಸ್ ಸ್ಟುಡಿಯೋ ಕೂಡಾ ಒಂದಾಗಿದೆ. ನಾವೇ ನೋಡುವಂತೆ ಇಂದು ವಿವಾಹ ಪೂರ್ವ ಪೋಟೋ ಶೂಟ್ ಮಾಡಿಸುವ ಕ್ರಮ ಟ್ರೆಂಡಿಂಗ್ ನಲ್ಲಿದೆ. ಈ ಹಿನ್ನೆಲೆಯಲ್ಲಿ ಕಳೆದ 15 ವರ್ಷಗಳ ಕಾಲದಿಂದ ಫೋಟೋಗ್ರಫಿ ಅನುಭವ ಹೊಂದಿರುವ ಫೋಕಸ್ ಸ್ಟುಡಿಯೋ, ನಿಮ್ಮ ಪ್ರೀತಿಯ ಮತ್ತು ಭಾವನಾತ್ಮಕ ಫೋಟೋಗಳನ್ನು ಫೋಟೋ ಕ್ಯಾನ್ವಾಸ್ ನಲ್ಲಿ ಸೆರೆಹಿಡಿಯುವುದು ಮುಖ್ಯ ಎಂಬುದಾಗಿ ನಂಬಿದೆ.

ಫೋಕಸ್ ಸ್ಟುಡಿಯೋ ಹಲವು ಫೋಟೋ ಶೂಟ್ ಗಳ ಸಂದರ್ಭದಲ್ಲಿ ನೂತನ ಹಾಗೂ ಸೃಜನಶೀಲ ಪರಿಕಲ್ಪನೆಗಳನ್ನು ಸಂಯೋಜಿಸಿದೆ. ಈ ಫೋಟೋ ಶೂಟ್ ಅವರ ವೃತ್ತಿಪರತೆಗೆ ಸಾಕ್ಷಿಯಾಗಿದೆ. ಆದರೂ ಸಂಭಾವ್ಯ ಗ್ರಾಹಕರು ವಿವಾಹ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ದಿನಾಂಕ ನಿರ್ಧರಿಸುವ ಮೊದಲು ಸ್ಟುಡಿಯೋ ಲಭ್ಯತೆಯನ್ನು ಪರೀಕ್ಷಿಸಿಕೊಳ್ಳುವುದರಲ್ಲಿ ಯಾವುದೇ ಅಚ್ಚರಿ ಇಲ್ಲ.

ಪ್ರತಿಯೊಂದು ಚಿತ್ರವೂ ಒಂದು ಕಥೆಯನ್ನು ಹೇಳುತ್ತದೆ…

ಈ ಬೆಲೆಕಟ್ಟಲಾಗದ ಅಮೂಲ್ಯ ಕ್ಷಣಗಳು ಭಾವನಾತ್ಮಕವಾದದ್ದು, ನಮ್ಮ ಪ್ರಿಯತಮೆಯ ಕಣ್ಣಂಚಿನಿಂದ ಜಾರಿಹೋದ ಕೊನೆಯ ಕಣ್ಣೀರ ಹನಿ ಅಥವಾ ಮಗುವಿನ ಮೊದಲ ನಗು ಹೀಗೆ…ಹಲವು ಅಪರೂಪದ ಕ್ಷಣಗಳ ಈ ಫೋಟೋಗಳು ಸದಾ ನಮಗೆ ಹಳೆಯ ದಿನಗಳನ್ನು ನೆನಪಿಸುತ್ತದೆ.

ಇದೊಂದು ನೆನಪಿನ ಮೆರವಣಿಗೆ…ಹಿಂದಿನ ಫೋಟೋಜೆನಿಕ್ ನೆನಪುಗಳನ್ನು ಭವಿಷ್ಯದಲ್ಲಿ ಮೆಲುಕು ಹಾಕುತ್ತಾ ವರ್ತಮಾನದಲ್ಲಿ ಜೀವನ ಸಾಗಿಸುತ್ತಿರುತ್ತೇವೆ ಎಂಬುದು ಸ್ಟುಡಿಯೋ ಮಾಲಿಕ ರಾಘು ಅವರ ನುಡಿಯಾಗಿದೆ.

ಫೋಕಸ್ ರಾಘು ಅವರ ಕೈಯಲ್ಲಿ ಕ್ಯಾಮರಾ ಇದ್ದರೆ ಅವರು ಮ್ಯಾಜಿಕ್ ಸೃಷ್ಟಿಸುತ್ತಾರೆ. ಅವರೊಬ್ಬ ಅದ್ಭುತ (ಟ್ರೆಂಡ್ ಸೆಟ್ಟರ್) ಛಾಯಾಗ್ರಾಹಕ…ಎಂಬುದು ಅವರ ನೂರಾರು ಗ್ರಾಹಕರ ಶಹಬ್ಬಾಸ್ ಗಿರಿಯ ಮಾತಾಗಿದೆ.

ಫೋಕಸ್ ಸ್ಟುಡಿಯೋ ಸಂಪರ್ಕ ವಿಳಾಸ:

ಫೋಕಸ್ ಸ್ಟುಡಿಯೋ

ಮಾಡರ್ನ್ ಬಿಲ್ಡಿಂಗ್, ಸಿರಿಬೀಡು, ಉಡುಪಿ

Focus Studio work Profile:

https://www.youtube.com/channel/UCBJSboRGJ-yygQWfKsA2cxg

http://www.focusraghu.com/

https://www.facebook.com/FocusStudioUdupi/

https://www.instagram.com/focusraghu_photoartist/

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

1-wqeqeqw

Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.