ಡಿಸ್ಕೌಂಟ್‌ ಸೇಲ್‌ ಮೋಸಕ್ಕೆ ಶೇ.56.1ರಷ್ಟು ಭಾರತೀಯರು ಬಲಿ!


Team Udayavani, Dec 10, 2019, 8:32 PM IST

Discount-Symbolic-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮುಂಬಯಿ: ಡಿಸ್ಕೌಂಟ್‌ ಸೇಲ್‌ ಅಂದರೆ ಸಾಕು. ಮುಗಿಬಿದ್ದು ಕೊಳ್ಳುತ್ತಾರೆ. ಅಂತರ್ಜಾಲದಲ್ಲಾದರೆ, ಡಿಸ್ಕೌಂಟ್‌ ಬಟನ್‌ ಒತ್ತುವ ಚಾಳಿ ಇದ್ದಿದ್ದೇ. ಇಂತಹ ಡಿಸ್ಕೌಂಟ್‌ ಸೇಲ್‌ ಕುತೂಹಲದಿಂದಾಗಿ ಶೇ.56.1ರಷ್ಟು ಭಾರತೀಯರು ಮೋಸದ ಜಾಲಕ್ಕೆ ಸಿಲುಕುತ್ತಿದ್ದಾರೆ ಎಂದಿದೆ ಸಮೀಕ್ಷೆ.

ಪ್ರಸಿದ್ಧ ಆ್ಯಂಟಿ ವೈರಸ್‌ ಕಂಪೆನಿ ಮೆಕಫಿ ಪ್ರಕಾರ ಶೇ.60.7ರಷ್ಟು ಮಂದಿ ಸುಳ್ಳು ಸೇವಾಸಂಸ್ಥೆಗಳ ಜಾಲಕ್ಕೆ ಅಂತರ್ಜಾಲದಲ್ಲಿ ಸಿಲುಕುತ್ತಾರೆ. ಇದರಲ್ಲಿ ಸಿಲುಕುವ ಭಾರತೀಯರ ಸಂಖ್ಯೆ ಶೇ.43ರಷ್ಟಿದೆ. ಅಲ್ಲದೇ ಕ್ರಿಸ್‌ಮಸ್‌ ವೇಳೆ ನಡೆಯುವ ಆನ್‌ಲೈನ್‌ ಸೇಲ್‌ ಹೆಸರಿನ ಡಿಸ್ಕೌಂಟ್‌ ಸೇಲ್‌ ವಂಚನೆಗೆ ಶೇ.56.1ರಷ್ಟು ಮಂದಿ ಭಾರತೀಯರು ಬಲಿಯಾಗುತ್ತಾರೆ ಎಂದಿದೆ.

ಸೈಬರ್‌ ಕ್ರೈಂ ಇತ್ತೀಚಿನ ದಿನಗಳಲ್ಲಿ ಏರುತ್ತಲೇ ಇದ್ದು, ಇಮೇಲ್‌ಗೆ ಕನ್ನ ಹಾಕುವುದು ಶೇ.25.3ರಷ್ಟಿದೆ. ಇದೇ ವೇಳೆ ಮೆಸೇಜ್‌ಗೆ ಕನ್ನ ಹಾಕುವುದು ಶೇ.21.1ರಷ್ಟಿದೆ. ಭಾರತೀಯರು ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಾರಂತೆ. ಇನ್ನು ಶೇ.60.2ರಷ್ಟು ರೋಬೋ ಕಾಲಿಂಗ್‌ ಮತ್ತು ಶೇ.57.1ರಷ್ಟು ಮಂದಿ ಸಿಮ್‌ ಜಾಕಿಂಗ್‌ಗೆ ಬಲಿಯಾಗುತ್ತಾರಂತೆ.

ಭಾರತೀಯರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ರಜಾ ದಿನಗಳ ಪ್ರವಾಸ ಮಾಡುವುದರಿಂದ ವೆಬ್‌ಸೈಟ್‌ಗಳಲ್ಲಿ ಬರುವ ಸುಳ್ಳು ಪ್ರವಾಸ ಮಾಹಿತಿ, ಆಯೋಜನೆ ಜಾಹೀರಾತುಗಳಿಗೆ ಶೇ.78.6ರಷ್ಟು ಬಲಿಯಾಗುತ್ತಿದ್ದಾರಂತೆ.

ಇನ್ನು ಸುಳ್ಳು ಆನ್‌ಲೈನ್‌ ಖರೀದಿ ವೆಬ್‌ಸೈಟ್‌ಗಳ ಮೂಲಕ ಶೇ.28.6ರಷ್ಟು ಭಾರತೀಯರು 15ರಿಂದ 20 ಸಾವಿರ ರೂ.ಗಳಷ್ಟು ಹಣ ಕಳೆದುಕೊಂಡಿದ್ದಾರಂತೆ. ಶೇ.53.5ರಷ್ಟು ಮಂದಿ ಆ್ಯಪ್‌ಗಳಲ್ಲಿ ಬರುವ ವಿಚಿತ್ರ ಜಾಹೀರಾತುಗಳಿಗೆ ಸಿಲುಕುತ್ತಿದ್ದಾರಂತೆ.

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.