ಆರ್ಬಿಐ ನಲ್ಲಿ ಸರಕಾರದ ಹಸ್ತಕ್ಷೇಪ: ಆರ್ಥಿಕ ಸ್ಥಿರತೆಗೆ ಅಪಾಯ?
Team Udayavani, Dec 17, 2018, 4:11 PM IST
ಹೊಸದಿಲ್ಲಿ : ಭಾರತ ಸರಕಾರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವುದರಿಂದ ಭಾರತದ ದೀರ್ಘಾವಧಿಯ ಆರ್ಥಿಕ ಸ್ಥಿರತೆಗೆ ಅಪಾಯ ಒದಗಬಹುದು ಎಂದು ಎಸ್ ಆ್ಯಂಡ್ ಪಿ ಎಚ್ಚರಿಸಿದೆ.
ಹಾಗಿದ್ದರೂ ಭಾರತ ಪ್ರಕೃತ ಶೇ.7ರ ವಾರ್ಷಿಕ ಬೆಳವಣಿಗೆಯನ್ನು (ಜಿಡಿಪಿ) ಹೊಂದಿರುವುದರಿಂದ ಭಾರತ ಸರಕಾರದ ಹೂಡಿಕೆಗಿರುವ ಬಿಬಿಬಿ ಗ್ರೇಡ್ ರೇಟಿಂಗ್ ಅಂತೆಯೇ ಮುಂದುವರಿಯುವುದಕ್ಕೆ ಅದು ಭರಪೂರ ಸಾಕಾದೀತು ಎಂದು ಸ್ಟಾಂಡರ್ಡ್ ಆ್ಯಂಡ್ ಪೂರ್ (ಎಸ್ ಆ್ಯಂಡ್ ಪಿ) ಹೇಳಿದೆ.
ಆರ್ಬಿಐ ವ್ಯವಹಾರದಲ್ಲಿ ಭಾರತ ಸರಕಾರದ ಹೆಚ್ಚುತ್ತಿರುವ ಹಸ್ತಕ್ಷೇಪದಿಂದ ಏಶ್ಯದ ಬೃಹತ್ ಆರ್ಥಿಕತೆಯ ಬ್ಯಾಂಕಿಂಗ್ ವ್ಯವಸ್ಥೆಗೆ ಮತ್ತು ದೇಶದ ದೀರ್ಘಾವಧಿಯ ಆರ್ಥಿಕ ಸ್ಥಿರತೆಗೆ ಅಪಾಯ ಎದುರಾಗಬಹುದು ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!