ಜುಲೈ 1 ರಿಂದ ಸಿಂಡಿಕೇಟ್ ಬ್ಯಾಂಕ್ ನ ಈಗಿರುವ ಐ ಎಫ್​ ಎಸ್ ​ಸಿ ಕೋಡ್ ನಿಷ್ಕ್ರಿಯ..!

ಜುಲೈ 1, 2021ರಿಂದ ಬದಲಾಗಲಿವೆ ಐ ಎಫ್ ​ಎಸ್ ​ಸಿ ಕೋಡ್ ​ಗಳು : ಮಾಹಿತಿ ಇಲ್ಲಿದೆ

Team Udayavani, Jun 14, 2021, 5:58 PM IST

syndicate-bank-customers-alert-here-are-the-changes-come-in-to-effrect-from-july-1st

ನವ ದೆಹಲಿ : ಗ್ರಾಹಕರ ಈ ಹಿಂದಿನ ಐ ಎಫ್ ​ಎಸ್ ​ಸಿ ಕೋಡ್​ಗಳು ಜುಲೈ 1, 2021ರಿಂದ ಬದಲಾಗಲಿವೆ ಎಂದು ಸಿಂಡಿಕೇಟ್ ಬ್ಯಾಂಕ್ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ ಬ್ಯಾಂಕುಗಳ ವಿಲೀನ ಸರಣಿಯಲ್ಲಿ, ಕಳೆದ ವರ್ಷ ಅಂದರೇ 2020ರ ಏಪ್ರಿಲ್​ ನಲ್ಲಿ  ದೇಶದ ದೊಡ್ಡ ನಾಗರಿಕ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ನೊಂದಿಗೆ​ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಿದೆ.

“ಕೆನರಾ ಬ್ಯಾಂಕ್​ ನೊಂದಿಗೆ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಿದ್ದು, ಈ ಮೂಲಕ ತಿಳಿಸುವುದೇನೆಂದರೆ ಎಲ್ಲ ಸಿಂಡಿಕೇಟ್ ಬ್ಯಾಂಕ್ ನ ಸಿವೈಎನ್ ಬಿ( SYNB) ಎಂದು ಆರಂಭವಾಗುವ  ಐಎಫ್​ ಎಸ್ ​ಸಿ ಬರುವ ತಿಂಗಳು ಅಂದರೇ, ಜುಲೈ ತಿಂಗಳಲ್ಲಿ ಬದಲಾವಣೆ ಆಗಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಕೋವಿಡ್ ಲಸಿಕೆ ಪಡೆದರೆ ಆಯಸ್ಕಾಂತ ಶಕ್ತಿ ಬರುತ್ತದಾ? ಉಡುಪಿಯ ವೈರಲ್ ವಿಡಿಯೋಗೆ DC ಸ್ಪಷ್ಟನೆ

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೆನರಾ ಬ್ಯಾಂಕ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ,  ಜುಲೈ 1, 2021ರಿಂದ ಅನ್ವಯ ಆಗುವಂತೆ ಸಿ ವೈ ಎನ್ ಬಿ( SYNB)  ಎಂದು ಆರಂಭವಾಗುವ ಐಎಫ್​ ಎಸ್ ​ಸಿ ಕೋಡ್ ​ಗಳು ಕಾರ್ಯ ನಿರ್ವಹಣೆ ನಿಲ್ಲಿಸುತ್ತದೆ,” ಎಂದು ಕೆನರಾ ಬ್ಯಾಂಕ್​ ತಿಳಿಸಿದೆ. ಇನ್ನು ಮುಂದೆ ಎನ್​ ಇ ಎಫ್ ​ಟಿ/ಆರ್​ಟಿಜಿಎಸ್​/ಐಎಂಪಿಎಸ್ ಮೂಲಕ ಹಣ ಕಳಿದುವಾಗ ಹೊಸ ಐ ಎಫ್​ಎಸ್ ​ಸಿ ಕೋಡ್ ಸಿ ಎನ್ ಆರ್ ಬಿ (CNRB) ಎಂದು ಬಳಸುವಂತೆ ಮನವಿ ಮಾಡಲಾಗಿದೆ.​

ಕೆನರಾ ಬ್ಯಾಂಕ್​ ನಿಂದ ಅಧಿಕೃತ ವೆಬ್​ ಸೈಟ್  ​ನಲ್ಲಿ ಹೊಸ ಐ ಎಫ್​ಎಸ್ ​ಸಿ ಕೋಡ್​ ಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳನ್ನು ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಇನ್ನು ಮುಂದೆ ಬಳಸಬೇಕು. ತಮ್ಮ ಹೊಸ ಐ ಎಫ್ ಎಸ್ ​ಸಿ ಕೋಡ್ ​ಗಳನ್ನು ಕೆನರಾ ಬ್ಯಾಂಕ್ ​ನ ವೆಬ್​ಸೈಟ್ ​ನಲ್ಲಿ ಇರುವ ಟೂಲ್ ಮೂಲಕ ತಿಳಿಯಬಹುದು. ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಹೊಸ ಐಎಫ್​ಎಸ್​ ಕೋಡ್ ಮತ್ತು ಎಂಐಸಿಆರ್​ ಕೋಡ್​ಗಳ ಜತೆಗೆ ಹೊಸ ಚೆಕ್ ​ಬುಕ್ ​ಗಳನ್ನು ಪಡೆಯಬೇಕಾಗಿದೆ.

ಇನ್ನು, ಸಿಂಡಿಕೇಟ್​ ಬ್ಯಾಂಕ್​ ನ ಈ ಹಿಂದಿನ ಸ್ವಿಫ್ಟ್​ ಕೋಡ್ SYNBINBBXXX ಕೂಡ ಜುಲೈ 1, 2021ರಿಂದ ನಿಷ್ಕ್ರಿಯಗಳ್ಳಲಿದ್ದು,  ವಿದೇಶೀ ವಿನಿಮಯ ವಹಿವಾಟನ್ನು ಸ್ವಿಫ್ಟ್ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ಸ್ವಿಫ್ಟ್ ಕೋಡ್ಸ್ ನನ್ನು ಬಳಸಲಾಗುತ್ತದೆ.

ವಿದೇಶೀ ವಿನಿಮಯ ವಹಿವಾಟಿಗೆ ಇನ್ನು ಮುಂದೆ ಸ್ವಿಫ್ಟ್​ ಕೋಡ್ ಸಿಎನ್ ಆರ್ ಬಿ ಐ ಎನ್ ಬಿ ಬಿ ಎಫ್ ಡಿ ಚ(CNRBINBBFD) ಬಳಸಲು ಮನವಿ ಮಾಡಲಾಗಿದೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ.

2019 ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 10 ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ​ಗಳ ವಿಲೀನ ಘೋಷಣೆ ಮಾಡಿ, ಅದನ್ನು ಜಾಗತಿಕ ಸಾಮರ್ಥ್ಯದ ನಾಲ್ಕು ಬ್ಯಾಂಕ್​ಗಳನ್ನಾಗಿಸುವ ಪ್ರಸ್ತಾವ ಮಾಡಿದರು. ಈ ವಿಲೀನಗಳು ಏಪ್ರಿಲ್ 1, 2021ರಿಂದ ಜಾರಿಗೆ ಬಂತು. ಕೆನರಾ ಬ್ಯಾಂಕ್​ ನಲ್ಲಿ ಸಿಂಡಿಕೇಟ್​ ಬ್ಯಾಂಕ್ ವಿಲೀನವಾಗಿದ್ದು ಅದೇ ವಿಲೀನ ಪ್ರಕ್ರಿಯೆಯ ಭಾಗ. ಈ ಪ್ರಕ್ರಿಯೆಯ ನಂತರ ಕೆನರಾ ಬ್ಯಾಂಕ್, ತನ್ನ ಬ್ಯಾಂಕಿಂಗ್ ವಹಿವಾಟುಗಳ ಹೆಚ್ಚಳದ ಕಾರಣದಿಂದಾಗಿ ದೇಶದ ನಾಲ್ಕನೇ ಅತಿ ದೊಡ್ಡ ಬ್ಯಾಂಕ್ ಗುರುತಿಸಿಕೊಂಡಿದೆ.

ಇದನ್ನೂ ಓದಿ : ಬಾಕಿ ಬಿಲ್‌ ಪಾವತಿಸದಕ್ಕೆ ನಿವೃತ್ತ ಯೋಧನ ಮೃತದೇಹ ನೀಡದ ಆಸ್ಪ ತ್ರೆ ವಿರುದ್ಧ ಆಕ್ರೋಶ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.