ರಾಯಲ್ ಎನ್ ಫೀಲ್ಡ್ ಸಾಗರೋಲ್ಲಂಘನ ; ವಿದೇಶದಲ್ಲಿ ಮೊದಲ ತಯಾರಿ ಘಟಕ ಸ್ಥಾಪನೆ


Team Udayavani, Sep 9, 2020, 5:19 PM IST

ರಾಯಲ್ ಎನ್ ಫೀಲ್ಡ್ ಸಾಗರೋಲ್ಲಂಘನ ; ವಿದೇಶದಲ್ಲಿ ಮೊದಲ ತಯಾರಿ ಘಟಕ ಸ್ಥಾಪನೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮುಂಬಯಿ: ದೇಶದ ಪ್ರಮುಖ ಬೈಕ್ ಉತ್ಪಾದಕ ಕಂಪೆನಿ ರಾಯಲ್ ಎನ್ ಫೀಲ್ಡ್ ಇದೀಗ ಸಾಗರೋಲ್ಲಂಘನ ಮಾಡಿದೆ.

ದೇಶದಲ್ಲಿ ಹೊಸ ತಲೆಮಾರಿನ ಬೈಕ್ ಪ್ರಿಯರ ಟೇಸ್ಟ್ ಗೆ ಅನುಗುಣವಾಗಿ ಭಾರತದಲ್ಲಿ ಹೊಸ ಮಾದರಿಯ ಎಲೆಕ್ಟ್ರಿಕ್ ಎನ್ ಫೀಲ್ಡ್ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸನ್ನು ಕಂಡಿರುವ ರಾಯಲ್ ಎನ್ ಫೀಲ್ಡ್ ಕಂಪೆನಿ ಇದೀಗ ಭಾರತದಿಂದ ಹೊರ ಭಾಗದಲ್ಲಿ ತನ್ನ ಉತ್ಪಾದನಾ ಘಟಕವನ್ನು ಪ್ರಾರಂಭಿಸುವ ಮೂಲಕ ತನ್ನ ಜೈತಯಾತ್ರೆಯನ್ನು ದೇಶದ ಹೊರಕ್ಕೂ ವಿಸ್ತರಿಸಿಕೊಂಡಂತಾಗಿದೆ.

ತನ್ನ ಬೈಕ್ ಗಳ ಉತ್ಪಾದನಾ ಘಟಕವನ್ನು ಲ್ಯಾಟಿನ್ ಅಮೆರಿಕಾದ ದೇಶವಾಗಿರುವ ಅರ್ಜೆಂಟಿನಾದಲ್ಲಿ ಪ್ರಾರಂಭಿಸುತ್ತಿರುವುದಾಗಿ ಕಂಪೆನಿ ಇಂದು ಘೋಷಿಸಿಕೊಂಡಿದೆ.

ಅಲ್ಲಿನ ಸ್ಥಳೀಯ ಸಂಸ್ಥೆ ಗ್ರೀಪೋ ಸಿಂಪೋ ಜೊತೆಗೂಡಿ ಅರ್ಜೆಂಟಿನಾದಲ್ಲಿ ಈ ಸಾಹಸಕ್ಕೆ ರಾಯಲ್ ಎನ್ ಫೀಲ್ಡ್ ಕಂಪೆನಿ ಕೈ ಹಾಕಿರುವ ಮಾಹಿತಿ ಇದೀಗ ಲಭ್ಯವಾಗಿದೆ.

ರಾಯಲ್ ಎನ್ ಫೀಲ್ಡ್ 2018ರಿಂದಲೇ ಗ್ರೂಪೋ ಸಿಂಪೋ ಜೊತೆ ಭಾಗೀದಾರಿಕೆಯನ್ನು ಹೊಂದಿದ್ದು ಸಿಂಪೋ ಅರ್ಜೆಂಟಿನಾ ದೇಶದಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಗಳ ಸ್ಥಳೀಯ ಪೂರೈಕೆದಾರರಾಗಿದ್ದಾರೆ.

ದೇಶದ ಅತೀ ಹಳೆಯ ಬೈಕ್ ತಯಾರಿ ಕಂಪೆನಿಗಳಲ್ಲಿ ಒಂದಾಗಿರುವ ಎನ್ ಫೀಲ್ಡ್ ನ ಆಧುನಿಕ ಇತಿಹಾಸದಲ್ಲೇ ಇದೊಂದು ಹೊಸ ಮೈಲುಗಲ್ಲೆಂದೇ ಪರಿಗಣಿಸಲಾಗುತ್ತಿದೆ. ಮತ್ತು ಚೆನ್ನೈನಲ್ಲಿರುವ ಸಂಸ್ಥೆಯ ಬೈಕ್ ತಯಾರಿ ಘಟಕವನ್ನು ಹೊರತುಪಡಿಸಿ ಬೇರೊಂದು ಕಡೆಯಲ್ಲಿ ಎನ್ ಫೀಲ್ಡ್ ಬೈಕ್ ತಯಾರಿ ಘಟಕ ಪ್ರಾರಂಭವಾಗುತ್ತಿರುವುದೂ ಸಹ ಇದೇ ಮೊದಲಾಗಿದೆ.

ಅರ್ಜೆಂಟಿನಾದ ಅಧ್ಯಕ್ಷರಾಗಿರುವ ಅಲ್ಬೆರ್ಟೋ ಫೆರ್ನಾಂಡಿಸ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲೇ ರಾಯಲ್ ಎನ್ ಫೀಲ್ಡ್ ಸಂಸ್ಥೆ ಈ ಮಹತ್ವದ ಘೋಷಣೆಯನ್ನು ಮಾಡಿದೆ.

ಅರ್ಜೆಂಟಿನಾದಲ್ಲಿ ರಾಯಲ್ ಎನ್ ಫೀಲ್ಡ್ 2018ರಲ್ಲೇ ತನ್ನ ದ್ವಿಚಕ್ರ ವಾಹನಗಳನ್ನು ಮಾರಾಟವನ್ನು ಪ್ರಾರಂಭಿಸಿತ್ತು. ಅಲ್ಲಿನ ವಿಸೆಂಟ್ ಲೊಫೆಝ್, ಬ್ಯೂನಸ್ ಐರಿಸ್ ಗಳಲ್ಲಿ ಎರಡು ಶೋರೂಂಗಳನ್ನು ಸಂಸ್ಥೆ ತೆರೆದಿತ್ತು. ಬಳಿಕ ಈ ಶೋರೂಂಗಳ ಸಂಖ್ಯೆ ಐದಕ್ಕೇರಿತ್ತು. ಅರ್ಜೆಂಟಿನಾ ದೇಶವು ಲ್ಯಾಟಿನ್ ಅಮೆರಿಕಾದ ದೇಶಗಳಲ್ಲೇ ಬೈಕ್ ಕುರಿತಾಗಿ ಹೆಚ್ಚು ಕ್ರೇಝ್ ಹೊಂದಿರುವ ದೇಶಗಳಲ್ಲಿ ಒಂದಾಗಿದೆ.

ಸದ್ಯಕ್ಕೆ ರಾಯಲ್ ಎನ್ ಫೀಲ್ಡ್ ಲ್ಯಾಟಿನ್ ಅಮೆರಿಕಾದ ವಿವಿಧ ದೇಶಗಳಲ್ಲಿ 31 ಶೋ ರೂಂಗಳನ್ನು ಹಾಗೂ 41 ಇತರೇ ರೂಪದ ಮಾರಾಟ ಕೇಂದ್ರಗಳನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ.

ಬ್ಯೂನಸ್ ಐರಿಸ್ ನಲ್ಲಿರುವ ಕಂಪಾನದಲ್ಲಿರುವ ಗ್ರೂಪೋ ಸಿಂಪೋಗೆ ಸೇರಿರುವ ಕೇಂದ್ರದಲ್ಲಿ ರಾಯಲ್ ಎನ್ ಫೀಲ್ಡ್ ಸದ್ಯ ತನ್ನ ಬೈಕ್ ತಯಾರಿ ಘಟಕವನ್ನು ಪ್ರಾರಂಬಿಸಲಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.

ಈ ಉತ್ಪಾದನಾ ಘಟಕದಲ್ಲಿ ಹಿಮಾಲಯನ್, ಇಂಟರ್ ಸೆಪ್ಟರ್ 650 ಮತ್ತು ದಿ ಕಾಂಟಿನೆಂಟಲ್  ಜಿಟಿ 650 ಬೈಕುಗಳು ಉತ್ಪಾದನೆಗೊಳ್ಳಲಿದ್ದು ಈ ತಿಂಗಳಿನಿಂದಲೇ ಇಲ್ಲಿ ಈ ಮೂರು ಮಾದರಿಯ ಬೈಕ್ ಗಳ ಉತ್ಪಾದನಾ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.

ಟಾಪ್ ನ್ಯೂಸ್

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

1-wqeqeqw

Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.