ಇನ್ಮುಂದೆ ವಾಟ್ಸ್ಯಾಪ್ ನಲ್ಲಿಯೂ ಪಿಂಚಣಿ ವಿವರ : ಕೇಂದ್ರ
Team Udayavani, Jul 16, 2021, 3:42 PM IST
ನವ ದೆಹಲಿ : ನಿವೃತ್ತಿ ಹೊಂದಿದ ಮೇಲೆ ಎಲ್ಲರ ತಲೆಯಲ್ಲಿ ಓಡಾಡುವ ಒಂದೇ ಒಂದು ವಿಚಾರ ಏನೆಂದರೇ, ಪಿಂಚಣಿ ಯಾವಾಗ ಬರುತ್ತದೆ…? ಪಿಂಚಣಿ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ ..? ಹೀಗೆ ಅದರ ಬಗ್ಗೆಯೇ ಹೆಚ್ಚು ಆಲೋಚನೆಗಳು ತಲೆಯಲಲಿ ಹರಿದಾಡುತ್ತಿರುತ್ತದೆ.
ಹೌದು, ಈಗ ಕೇಂದ್ರ ಸರ್ಕಾರ ಪಿಂಚಣಿಯ ವಿಚಾರದಲ್ಲಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಪಿಂಚಣಿದಾರರ ಖಾತೆಗಳಿಗೆ ಅದರ ವಿವರವನ್ನು ಬ್ಯಾಂಕ್ ಗಳು ಕೇವಲ ಎಸ್ ಎಮ್ ಎಸ್ ಹಾಗೂ ಇ-ಮೇಲ್ ಜೊತೆಗೆ ವಾಟ್ಸ್ಯಾಪ್ ಮುಖಾಂತರವೂ ಕಳುಹಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ : ದರ್ಶನ್- ಇಂದ್ರಜಿತ್ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುವ ಕೆಲಸ ಮಾಡಬೇಡಿ: ಕುಮಾರಸ್ವಾಮಿ
ಇಡೀ ಜಗತ್ತೇ ಡಿಜಿಟಲೀಕರಣದತ್ತ ಮುಖ ಮಾಡುತ್ತಿರುವ ಈ ಹೊತ್ತಿನಲ್ಲಿ ಪಿಂಚಣಿ ಜಮಾ ವಿಚಾರದ ಬಗ್ಗೆಯೂ ಕೂಡ ಸ್ಮಾರ್ಟ್ ಆಗಿ ಯೋಚನೆ ಮಾಡಿದ್ದು, ವಾಟ್ಸ್ಯಾಪ್ ಮುಖಾಂತರವೂ ರವಾನಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
‘ಪಿಂಚಣಿ ವಿತರಣೆ ಮಾಡುವ ಬ್ಯಾಂಕ್ಗಳು ಪಿಂಚಣಿ ಚೀಟಿಯನ್ನು ಪಿಂಚಣಿದಾರರಿಗೆ ನೀಡಬೇಕು. , ಜಮಾ ಆಗಿರುವ ಪಿಂಚಣಿ ಮೊತ್ತ, ಕಡಿತ ಮಾಡಿರುವ ತೆರಿಗೆ ಮೊತ್ತ ನಮೂದಾಗಿರಬೇಕು’ ಎಂದು ಪಿಂಚಣಿ ಹಾಗೂ ಪಿಂಚಣಿದಾರರ ಅಭಿವೃದ್ಧಿ ಇಲಾಖೆಯು ಈ ಕುರಿತಾಗಿ ಆದೇಶದ ಹೊರಡಿಸಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಭಾರತ ವಿರುದ್ಧದ ಟಿ20, ಏಕದಿನ ಸರಣಿಯಿಂದ ಕುಸಾಲ್ ಪೆರೇರ ಔಟ್: ವಿ.ಕೀಪರ್ ಹುಡುಕಾಟದಲ್ಲಿ ಲಂಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ