ಸಿಪಿಎಂ ನಾಯಕನ ವಿರುದ್ಧ ಕೊಲೆ, ಪಿತೂರಿ ಕೇಸು ದಾಖಲಿಸಿದ ಸಿಬಿಐ
Team Udayavani, Feb 11, 2019, 1:25 PM IST
ತಲಶೇರಿ: ಕೇರಳದಲ್ಲಿನ ಆಳುವ ಸಿಪಿಎಂ ಪಕ್ಷಕ್ಕ ದೊಡ್ಡ ಹಿನ್ನಡೆ ಎಂಬಂತೆ ಸಿಬಿಐ ಇಂದು ಪಕ್ಷದ ಬಲಿಷ್ಠ ನಾಯಕ ಪಿ ಜಯರಾಜನ್ ವಿರುದ್ಧ , 2012ರಲ್ಲಿ ನಡೆದಿದ್ದ 22 ವರ್ಷದ ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿ ಕೊಲೆ ಮತ್ತು ಪಿತೂರಿ ಕೇಸನ್ನು ದಾಖಲಿಸಿದೆ.
ಸಿಬಿಐ ಇಲ್ಲಿನ ಸೆಶನ್ಸ್ ಕೋರ್ಟಿನಲ್ಲಿ ದಾಖಲಿಸಿರುವ ಪೂರಕ ಚಾರ್ಜ್ ಶೀಟಿನಲ್ಲಿ ಎಂಎಲ್ಎ ಟಿ ವಿ ರಾಜೇಶ್ ವಿರುದ್ಧವೂ ಕೊಲೆ ಪಿತೂರಿ ಮಾಡಿರುವುದನ್ನು ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ