ಥಾಣೆ: ಗಟಾರಕ್ಕಿಳಿದ ಮೂವರು ಸಾವು, ಐವರು ಆಸ್ಪತ್ರೆಗೆ
Team Udayavani, May 10, 2019, 10:26 AM IST
ಥಾಣೆ : ನಗರದ ಧೋಕಾಲಿ ಪ್ರದೇಶದಲ್ಲಿ ಗಟಾರದ ಸ್ವಚ್ಚತೆಗಿಳಿದಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಸ್ವಚ್ಛತೆಗೆಂದು 11 ಮಂದಿ ಕಾರ್ಮಿಕರು ಟ್ಯಾಂಕ್ಗೆ ಇಳಿದಿದ್ದರು , ಆ ಪೈಕಿ ಟಾಕ್ಸಿಕ್ ಗ್ಯಾಸ್ ಸೇವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಎನ್ಐ ವರದಿಯಂತೆ, ಮೃತರು ಅಮಿತ್ ಪುಹಾಲ್(20), ಅಮನ್ ಬಾದಲ್(21) ಮತ್ತು ಅಜಯ್ ಬುಂಬಾಕ್(24) ಎಂದು ಗುರುತಿಸಲಾಗಿದೆ.
ಇದೇ ತಿಂಗಳ ಆರಂಭಕ್ಕೆ ಇಂತಹದ್ದೆ ಒಂದು ಘಟನೆ ವಾಯುವ್ಯ ದೆಹಲಿಯಲ್ಲಿ ನಡೆದಿತ್ತು, ಇಬ್ಬರು ಸಾವನ್ನಪ್ಪಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ