ಮುಜಫರನಗರ: ಶೀತ ಮಾರುತಕ್ಕೆ ನಾಲ್ಕು ಮಂದಿ ಬಲಿ
Team Udayavani, Jan 5, 2018, 11:59 AM IST
ಮುಜಫರನಗರ : ಉತ್ತರ ಪ್ರದೇಶದ ಮುಜಫರನಗರ ಮತ್ತು ಶಾಮ್ಲಿ ಜಿಲ್ಲೆಯಲ್ಲಿ ತೀವ್ರ ಶೀತ ಮಾರುತಗಳಿಗೆ ಗುರಿಯಾಗಿ ನಾಲ್ವರು ಮೃತಪಟ್ಟಿರುವುದಾಗಿ ಜಿಲ್ಲಾಡಳಿತೆ ತಿಳಿಸಿದೆ.
ಮಿರ್ನಾಪುರ ಪಟ್ಟಣದಲ್ಲಿ 70ರ ಹರೆಯದ ಖೇರಾತಿ, ಜನಸಾಥ್ ಪಟ್ಟಣದಲ್ಲಿ 40ರ ಹರೆಯದ ಕುಲದೀಪ್ ಅವರು ಶೀತ ಹವೆಯ ತೀವ್ರತೆಯನ್ನು ತಾಳಿಕೊಳ್ಳಲಾರದೆ ಮೃತಪಟ್ಟರೆ.
ಬಿಹಾರಿಗಢ ಗ್ರಾಮದ 50ರ ಹರೆಯದ ಕಾರ್ಮಿಕ ಬುಧ ಸಿಂಗ್ ಸಾಯಿನಿ ಮತ್ತು ಶಾಮ್ಲಿ ರೈಲ್ವೇ ಸ್ಟೇಶನ್ನಲ್ಲಿ ಪಪಾನ್ (48) ಶೀತಗಾಳಿಯ ಹೊಡೆತಕ್ಕೆ ಮರಗಟ್ಟಿ ಮೃತಪಟ್ಟರು.
ಮುಜಫರನಗರದಲ್ಲಿ ಕಳೆದ ಅನೇಕ ದಿನಗಳಿಂದ ತಾಪಮಾನವು 3.4 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ