ಪ.ಮಿಡ್ನಾಪುರ: ಬಸ್ಸು ಮಗುಚಿ ಆರು ಸಾವು, 20 ಮಂದಿಗೆ ಗಾಯ
Team Udayavani, Jun 16, 2018, 4:59 PM IST
ಮಿಡ್ನಾಪುರ, ಪಶ್ಚಿಮ ಬಂಗಾಲ : ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಇಂದು ವೇಗವಾಗಿ ಧಾವಿಸುತ್ತಿದ್ದ ಪ್ರಯಾಣಿಕರ ಬಸ್ಸೊಂದು ಮಗುಚಿ ಬಿದ್ದ ಪರಿಣಾಮವಾಗಿ ಆರು ಮಂದಿ ಮೃತಪಟ್ಟು ಇತರ 20 ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.
ಇದೇ ಜಿಲ್ಲೆಯ ಸಿಲ್ಡಾದಲ್ಲಿನ ಉತ್ಸವಕ್ಕೆ ಹೋಗಲು ಸುಮಾರು 50 ಮಂದಿ ಬುಡಕಟ್ಟು ಜನರು ಸಲ್ಬಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿರಕತಾ ಎಂಬಲ್ಲಿಂದ ಬಸ್ಸನ್ನು ಗೊತ್ತುಮಾಡಿಕೊಂಡಿದ್ದರು.
ಜಿಟ್ಕಾ ಎಂಬಲ್ಲಿ ತೀಕ್ಷ್ಣ ತಿರುವೊಂದನ್ನು ನಿಭಾಯಿಸುವಲ್ಲಿ ಚಾಲಕನು ವಿಫಲನಾದ ಕಾರಣ ಬಸ್ಸು ಒಂದು ಬದಿಗೆ ಮಗುಚಿ ಬಿತ್ತು. ಪರಿಣಾಮವಾಗಿ 6 ಮಂದಿ ಮೃತಪಟ್ಟರು; 20 ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು